ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ
ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ
ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ
ಭಾರತವು ರಷ್ಯಾದ ಜೊತೆ ಸ್ನೇಹ ಸಂಬಂಧ ಶಾಶ್ವತವಾಗಿಟ್ಟುಕೊಂಡಿದ್ದರಿಂದ ಅಮೆರಿಕಾಗೆ ಸಹಿಸಲಾಗುತ್ತಿಲ್ಲ. ಆದ್ದರಿಂದ ಅಮೇರಿಕಾ ಈ ರೀತಿಯ ಹೇಳಿಕೆ ನೀಡಿ ಭಾರತಕ್ಕೆ ಹೆದರಿಸುವ ಪ್ರಯತ್ನ ಮಾಡುತ್ತಿರುವುದು, ಎಂದು ಹೇಳುವ ಅವಶ್ಯಕತೆ ಇಲ್ಲ !
ನವಾಜ ಶರೀಫ ಮತ್ತು ಅವರ ಹಿಂಬಾಲಕರು ಮಾರಾಟವಾಗಿದ್ದಾರೆ. ಪಾಕಿಸ್ತಾನದ ರಾಜಕಾರಣದಲ್ಲಿ ಇವರು ಹುಳುಗಳಾಗಿದ್ದಾರೆ. ಹಣ ನುಂಗಿ ಇವರು ತಮ್ಮ ಪ್ರಾಮಾಣಿಕತೆಯನ್ನು ಒತ್ತೆಯಿಟ್ಟಿದ್ದಾರೆ. ಪಾಕಿಸ್ತಾನಕ್ಕೆ ಇವರು ಕಳಂಕವಾಗಿದ್ದಾರೆ ಎಂದೂ ಶೇಖ ರಶೀದ ಹೇಳಿದ್ದಾರೆ
ಭಾರತದ ಸಮುದ್ರ ಗಡಿ ಎಲ್ಲಿಯವರೆಗಿದೆ, ಎಂಬುದು ಮೀನುಗಾರರಿಗೆ ತಿಳಿಯಲು ಭಾರತ ಸರಕಾರವು ಪಾಕಿಸ್ತಾನ ಮತ್ತು ಶ್ರೀಲಂಕಾ ಇವುಗಳ ನಡುವಿನ ಸಮುದ್ರ ಗಡಿಯ ಬಳಿ ವ್ಯವಸ್ಥೆಗಳನ್ನು ಮಾಡಬೇಕಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆ ಭಾರತೀಯ ಮೀನುಗಾರರನ್ನು ಕಾಡುತ್ತಿದ್ದರೂ ಈ ವರೆಗೆ ಆಡಳಿತಗಾರರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ !
`ರಷ್ಯಾ ಟುಡೇ’ ಈ ರಷ್ಯಾ ಸರಕಾರದ ಮುಖವಾಣಿಯಲ್ಲಿ ವಿಶೇಷ ಲೇಖನದ ಮೂಲಕ ಭಾರತದ ಶ್ಲಾಘನೆ !
ರಷ್ಯಾವು ವಿಶ್ವ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ನಲ್ಲಿನ ಮಾನವಿಯತೆಯ ಪರಿಸ್ಥಿತಿಯ ಕರಡು ನಿರ್ಣಯವನ್ನು ಮಂಡಿಸಿತು. ಈ ಬಾರಿ ಭಾರತವು ತಟಸ್ಥ ನಿಲುವನ್ನು ತಾಳುತ್ತಾ ಈ ಮತದಾನ ಮಾಡುವದನ್ನು ತಪ್ಪಿಸಿದೆ.
ಕಳೆದ 5 ವರ್ಷಗಳಲ್ಲಿ ಪಾಕಿಸ್ತಾನದ ಸೆರೆಮನೆಯಲ್ಲಿ 9 ಭಾರತೀಯರ ಸಾವು
ಇಮ್ರಾನ್ ಖಾನ್ ಭಾರತವನ್ನು ಮನಃಪೂರ್ವಕವಾಗಿ ಹೊಗಳುತ್ತಿದ್ದಾರೆ ಎಂದು ಯಾರೂ ಭಾವಿಸಬಾರದು. ಪಾಕಿಸ್ತಾನದ ದಿವಾಳಿಯ ಅಂಚಿನಲ್ಲಿದ್ದು, ಅದರಿಂದ ಹೊರಬರಲು ಭಾರತದೊಂದಿಗೆ ವ್ಯಾಪಾರ ಮಾಡಲು ಬಯಸುತ್ತಿದೆ. ಅದಕ್ಕಾಗಿಯೇ ಖಾನ್ ಭಾರತದೊಂದಿಗೆ ಪಿಸುಮಾತನಾಡಲು ಪ್ರಯತ್ನಿಸುತ್ತಿದ್ದಾರೆ !
ವಿಶ್ವಸಂಸ್ಥೆಯಿಂದ ಪ್ರತಿವರ್ಷ ವಿಶ್ವದ ಅತ್ಯಂತ ಸಮತೋಷವಾಗಿರುವ ದೇಶಗಳನ್ನು ಪಟ್ಟಿ ಘೋಷಿಸುತ್ತದೆ. ಇದರಲ್ಲಿ ಸತತ ಐದನೇ ವರ್ಷವೂ ಫಿನ್ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷವುಳ್ಳ ದೇಶ ಎಂಬ ಗೌರವಕ್ಕೆ ಪಾತ್ರವಾಗಿದೆ.
ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ಮಾಡುತ್ತಿರುವುದರ, ಹಾಗೆಯೇ ಭಾರತದಲ್ಲಿ ಭಾರತವೇ ಭಯೋತ್ಪಾದಕ ಆಕ್ರಮಣಗಳನ್ನು ಮಾಡಿ ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿರುವುದಾಗಿ ಆರೋಪಿಸಲಾಗುತ್ತಿದೆ !