ಕ್ಯಾಥೋಲಿಕ್ ಚರ್ಚ್ ನಿಂದ ನಡೆಸಲಾದ ಗುಲಾಮಗಿರಿಯ ಕುರಿತು ಕ್ಷಮೆಯಾಚಿಸಿದ ಪೋಪ್ ಲಿಯೋ
ಕ್ಯಾಥೋಲಿಕ್ ಚರ್ಚ್ನ ಇತಿಹಾಸದ ಒಂದು ಕರಾಳ ಅಧ್ಯಾಯವನ್ನು ಒಪ್ಪಿಕೊಳ್ಳುತ್ತಾ, ಪೋಪ್ ಲಿಯೋ ಅವರು ಚರ್ಚ್ನ ಗುಲಾಮಗಿರಿಯ ಪರಂಪರೆಯ ಬಗ್ಗೆ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ.
ಕ್ಯಾಥೋಲಿಕ್ ಚರ್ಚ್ನ ಇತಿಹಾಸದ ಒಂದು ಕರಾಳ ಅಧ್ಯಾಯವನ್ನು ಒಪ್ಪಿಕೊಳ್ಳುತ್ತಾ, ಪೋಪ್ ಲಿಯೋ ಅವರು ಚರ್ಚ್ನ ಗುಲಾಮಗಿರಿಯ ಪರಂಪರೆಯ ಬಗ್ಗೆ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ.
ಈ ಕುಟುಂಬದ ಮೂಲ ಗ್ರಾಮವು ಹರಿಯಾಣ ರಾಜ್ಯದ ಸೋನಿಪತ್ ಜಿಲ್ಲೆಯ ಖರಖೋದಾ ಪ್ರದೇಶದಲ್ಲಿದೆ; ಆದರೆ ಅವರು ದೀರ್ಘಕಾಲ ರೋಹ್ಟಕ್ನಲ್ಲಿ ವಾಸವಾಗಿದ್ದರು ಮತ್ತು ೨೦೧೩ ರಲ್ಲಿ ಬ್ರಿಟನ್ಗೆ ವಲಸೆ ಹೋದರು.
ಅಮೆರಿಕದ ಡೊನಾಲ್ಡ್ ಟ್ರಂಪ್ ಅಥವಾ ಚೀನಾದ ಕ್ಸಿ ಜಿನ್ಪಿಂಗ್ ಅವರನ್ನು ಇಂತಹ ಪ್ರಶ್ನೆಗಳನ್ನು ಕೇಳುವ ಧೈರ್ಯವನ್ನು ವಿದೇಶಿ ಪತ್ರಕರ್ತರು ಎಂದಾದರೂ ಏಕೆ ಮಾಡುವುದಿಲ್ಲ? ಆಗ ಅವರಿಗೆ ಯಾವ ಭಯ ಕಾಡುತ್ತದೆ?
ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಈ ಘಟನೆಯನ್ನು ಅತ್ಯಂತ ಗಂಭೀರವಾದುದು ಎಂದು ಕರೆದಿದ್ದು, ಗಾಯಾಳುಗಳು ಮತ್ತು ಅವರ ಕುಟುಂಬಸ್ಥರಿಗೆ ಸಂತಾಪ ಹಾಗೂ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
ಸ್ಪೇನ್ನ ಆರೋಗ್ಯ ಸಚಿವಾಲಯವು ನೌಕೆಗೆ ತಂಗಲು ಅನುಮತಿ ನೀಡಿದೆ. ನೌಕೆಯು ಮೇ 9 ರಂದು ಸ್ಪೇನ್ ಬಂದರನ್ನು ತಲುಪಲಿದೆ. ಇದರಲ್ಲಿರುವ 110 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ವಿವರವಾದ ತಪಾಸಣೆಗೆ ಒಳಪಡಿಸಲಾಗುವುದು ಹಾಗೂ ನೌಕೆಯನ್ನು ಸೋಂಕುಮುಕ್ತಗೊಳಿಸಲಾಗುವುದು.
ಮೊದಲ ಮಹಾಯುದ್ಧದ ಸಮಯದಲ್ಲಿ ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಯುದ್ಧದ ಸಮಯದಲ್ಲಿ ಸೈನಿಕರ ಕೊರತೆ ಎದುರಾದಾಗ, ಬ್ರಿಟನ್ ಸಾವಿರಾರು ಭಾರತೀಯ ಯುವಕರನ್ನು ತನ್ನ ಸೈನ್ಯಕ್ಕೆ ಸೇರಿಸಿಕೊಂಡು ಏಷ್ಯಾ, ಆಫ್ರಿಕಾ ಮತ್ತು ಯುರೋಪಿನ ವಿವಿಧ ರಂಗಗಳಲ್ಲಿ ಹೋರಾಡಲು ಕಳುಹಿಸಿತ್ತು.
ಲಂಡನ್ನ ಮೇಯರ್ ಪಾಕಿಸ್ತಾನಿ ಮೂಲದ ಮುಸ್ಲಿಂ ಆಗಿದ್ದಾರೆ ಮತ್ತು ಲಂಡನ್ ಸೇರಿದಂತೆ ಇಡೀ ಬ್ರಿಟನ್ನಲ್ಲಿ ಮುಸ್ಲಿಮರ ಉಪಟಳ ಹೆಚ್ಚುತ್ತಿದೆ. ಇದನ್ನು ನೋಡಿದರೆ ಇಂತಹ ಘಟನೆಗಳು ಸಣ್ಣ ವಿಷಯವೆಂದೇ ಹೇಳಬಹುದು!
ಭಾರತವು ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಿದೆ; ಆದರೆ ಪ್ರತಿಯೊಂದು ವಿಷಯಕ್ಕೂ ಒಂದು ಸರಿಯಾದ ಸಮಯವಿರುತ್ತದೆ. ಬಹುಶಃ ನಾಳೆ ಅಂತಹ ಸಮಯ ಬರಬಹುದು, ಆಗ ಭಾರತವು ಇದರಲ್ಲಿ ತನ್ನದೇ ಆದ ಪಾತ್ರವನ್ನು ವಹಿಸುತ್ತದೆ ಮತ್ತು ಯಶಸ್ವಿಯೂ ಆಗುತ್ತದೆ.
ದಾಳಿ ಮಾಡಿದವನು ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದ ಎಂದು ಕಹ್ರಮನ್ಮರಾಶ್ ನಗರದ ರಾಜ್ಯಪಾಲ ಮುಕೆರ್ರಮ್ ಉನ್ಲುಯೆರ್ ತಿಳಿಸಿದ್ದಾರೆ. ಬಾಲಕ ತನ್ನ ಬ್ಯಾಗ್ನಲ್ಲಿ ೫ ಶಸ್ತ್ರಗಳು ಮತ್ತು ೭ ಮ್ಯಾಗಜೀನ್ಗಳನ್ನು ಇಟ್ಟುಕೊಂಡು ಶಾಲೆಗೆ ಬಂದಿದ್ದನು.
ಲವ್ ಜಿಹಾದ್ ಕೇವಲ ಭಾರತಕ್ಕೆ ಸೀಮಿತವಾಗಿರುವ ಸಮಸ್ಯೆಯಲ್ಲ, ಬದಲಾಗಿ ಪಾಶ್ಚಿಮಾತ್ಯ ದೇಶಗಳಿಗೂ ಅದರ ತಟ್ಟುತ್ತಿದೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ !