‘ಸಮ್ಮೆದ ಶಿಖರ’ ಎಂಬ ಜೈನ ತೀರ್ಥಕ್ಷೇತ್ರವನ್ನು ಪ್ರವಾಸಿ ತಾಣವಾಗಿಸುವುದನ್ನು ವಿರೋಧಿಸಿ ರಾಜಸ್ಥಾನದಲ್ಲಿ ಜೈನ ಸಮುದಾಯ ರಸ್ತೆಗಿಳಿದಿದೆ !
ಪ್ರವಾಸಿ ತಾಣಗಳ ಸೂಚಿಯಲ್ಲಿ ಸಮ್ಮೇದ ಶಿಖರದ ಹೆಸರನ್ನು ತೆಗೆಯಲಾಗಿದೆ ! – ಆಚಾರ್ಯ ಭಗವನ ಶ್ರೀವಿದ್ಯಾಸಾಗರಜಿ ಮಹಾರಾಜ
ಪ್ರವಾಸಿ ತಾಣಗಳ ಸೂಚಿಯಲ್ಲಿ ಸಮ್ಮೇದ ಶಿಖರದ ಹೆಸರನ್ನು ತೆಗೆಯಲಾಗಿದೆ ! – ಆಚಾರ್ಯ ಭಗವನ ಶ್ರೀವಿದ್ಯಾಸಾಗರಜಿ ಮಹಾರಾಜ
ಹಿಂದೂ ಜನಜಾಗೃತಿ ಸಮಿತಿ ಸಹಿತ ವಿವಿಧ ಹಿಂದೂ ಸಂಘಟನೆಗಳಿಂದ ರಾಜ್ಯಾದ್ಯಂತ ಸ್ಥಳೀಯ ಶಾಸಕರಿಗೆ ಮನವಿ
ಅದಲ್ಲದೇ ಬೆಂಗಳೂರು, ಹುಬ್ಬಳ್ಳಿ, ಗದಗ, ಮಂಗಳೂರು ಸೇರಿ ಪ್ರತಿಭಟನೆ ಮಾಡಲಾಯಿತು.
ರಾಷ್ಟ್ರವು ತಯಾರಿಲ್ಲದಿದ್ದರೆ ಅದರ ಸಿದ್ಧತೆಯನ್ನು ಮಾಡಿಸಿಕೊಳ್ಳುವುದು ನೇತಾರರ ಕರ್ತವ್ಯವಾಗಿದೆ; ಏಕೆಂದರೆ ರಾಷ್ಟ್ರವು ಸರ್ವಸಿದ್ಧತೆಯಲ್ಲಿದ್ದರೆ ನೇತಾರರ ಅವಶ್ಯಕತೆ ಇರುವುದಿಲ್ಲ.
ಅಯ್ಯಪ್ಪ ಸ್ವಾಮಿಯ ಹೆಸರಿನಿಂದ ನಡೆಯುತ್ತಿರುವ ಶಾಲೆಯಲ್ಲಿ ಮಕ್ಕಳಿಗೆ ಅಯ್ಯಪ್ಪ ಮಾಲೆ ಧರಿಸಲು ನಿರ್ಭಂದಿಸಲು ಧೈರ್ಯ ಮಾಡುತ್ತಿದ್ದರೇ, ಅದು ಖೇದಕರ ಸಂಗತಿಯಾಗಿದೆ !
ಇದರಿಂದ ಇರಾನಿನ ನಾಗರೀಕರಲ್ಲಿ ಹಿಜಾಬ್ ಗೆ ಎಷ್ಟು ವಿರೋಧವಿದೆ, ಇದರಿಂದ ಗಮನಕ್ಕೆ ಬರುತ್ತದೆ ! ಭಾರತದಲ್ಲಿನ ಹಿಜಾಬ್ ಪ್ರೇಮಿಗಳು ಇದರ ಬಗ್ಗೆ ಏನಾದರೂ ಮಾತನಾಡುವರೇ ?
ಚರ್ಚ ಸಂಸ್ಥೆ ಮತ್ತು ಪಾದ್ರಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ, ಎಂಬುದನ್ನು ತಿಳಿದುಕೊಳ್ಳಿ !
ಯಾವಾಗಲೂ ಹಿಂದೂಗಳ ಸಂತರನ್ನು ಟೀಕಿಸುವ ಪ್ರಗತಿ(ಅಧೊಗತಿ)ಪರರು ಮತ್ತು ಸರ್ವಧರ್ಮ ಸಮಭಾವ ಇದರ ಬಗ್ಗೆ ಮಾತನಾಡುವವರು ಈ ಬಗ್ಗೆ ಮಾತನಾಡುವರೇ ?
ಇಲ್ಲಿಯ ಲೋಹರಾ ನಾಕಾ ಚೌಕದಲ್ಲಿ ಅಖ್ತರ ಖಾನ ಮತ್ತು ಜಾವೇದ ಇವರಿಬ್ಬರು ತರಕಾರಿ ಮಾರಾಟ ಮಾಡುತ್ತಿದ್ದ ಹಿಂದೂ ಪ್ರಕಾಶ ಸಾಹೂ ಮತ್ತು ಅವರ ಕುಟುಂಬದವರ ಹಲ್ಲೆ ಮಾಡಿರುವ ಘಟನೆ ಇಲ್ಲಿ ನವೆಂಬರ ೧೯ ರಂದು ನಡೆದಿದೆ. ಇದರಿಂದ ಹಿಂದುತ್ವನಿಷ್ಠ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ‘ಕವರ್ಧಾ ಬಂದ್’ ಗೆ ಕರೆ ನೀಡಿದ್ದಾರೆ.
ಇಲ್ಲಿಯ ಹಿಜಾಬನ ಒತ್ತಾಯದಿಂದ ಹೊತ್ತಿರುವ ಆಂದೋಲನ ಈಗ ಇನ್ನಷ್ಟು ಭುಗಿಲೆದ್ದಿದೆ. ಇರಾನನ್ನು ಕಟ್ಟರವಾದಿ ಇಸ್ಲಾಮಿ ಮಾಡುವ ದಿವಂಗತ ಸರ್ವೋಚ್ಛ ಧರ್ಮಗುರು ಆಯಾತುಲ್ಲಾ ಖೋಮೇನಿ ಇವರ ಖೋಮೆನ ನಗರದಲ್ಲಿನ ಜನ್ಮಸ್ಥಳವನ್ನು ಆಂದೋಲನಕಾರರು ಸುಟ್ಟಿದ್ದಾರೆ.
ಮುಂಬಯಿನ ಹಿಂದೂ ಯುವತಿ ಶ್ರದ್ಧಾ ವಾಲಕರ್ ಅನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ‘ಲಿವ್-ಇನ್’ನಲ್ಲಿರಲು ಮತ್ತು ಮದುವೆಯ ಬಗ್ಗೆ ಕೇಳಿದಾಗ ಅವಳನ್ನು ಥಳಿಸಿ ಬರ್ಬರವಾಗಿ ಸಾಯಿಸಿದ ಲವ್-ಜಿಹಾದಿ ಆಫ್ತಾಬ್ ಈತ ಕ್ರೂರ, ನರಾಧಮನಾಗಿದ್ದಾನೆ. ಯಾರನ್ನು ಪ್ರೀತಿಸುತ್ತೇವೆಯೋ ಆ ವ್ಯಕ್ತಿಯನ್ನು ಯಾರೂ ಹೀಗೆ ಬರ್ಬರವಾಗಿ ಕೊಲ್ಲುವುದಿಲ್ಲ. ಹೀಗಾಗಿ ಈ ಕೊಲೆಯ ತನಿಖೆ ನಡೆಸುವಾಗ ಹತ್ಯೆಯ ಉದ್ದೇಶ ತಿಳಿಯಬೇಕಿದೆ.