ಜಗತ್ತಿನಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಕಂಡುಬಂತು ಬರ್ಡ ಫ್ಲೂ (ಹಕ್ಕಿ ಜ್ವರ)
ಚೀನಾದ ಹೆನಾನ ಪ್ರಾಂತ್ಯದಲ್ಲಿ ಬರ್ಡ್ ಫ್ಲೂ (ಹಕ್ಕಿ ಜ್ವರ) ‘ಎಚ್೩ಎನ್೮’ ಪ್ರಕಾರದ ಮೊದಲ ಮಾನವ ಸೋಂಕಿನ ವರದಿಯಾಗಿದೆ. ಇದು ಜಗತ್ತಿನಲ್ಲಿಯೇ ಮಾನವರಲ್ಲಿ ಹಕ್ಕಿ ಜ್ವರದ ಕಂಡುಬಂದ ಮೊದಲ ಪ್ರಕರಣವಾಗಿದೆ.
ಚೀನಾದ ಹೆನಾನ ಪ್ರಾಂತ್ಯದಲ್ಲಿ ಬರ್ಡ್ ಫ್ಲೂ (ಹಕ್ಕಿ ಜ್ವರ) ‘ಎಚ್೩ಎನ್೮’ ಪ್ರಕಾರದ ಮೊದಲ ಮಾನವ ಸೋಂಕಿನ ವರದಿಯಾಗಿದೆ. ಇದು ಜಗತ್ತಿನಲ್ಲಿಯೇ ಮಾನವರಲ್ಲಿ ಹಕ್ಕಿ ಜ್ವರದ ಕಂಡುಬಂದ ಮೊದಲ ಪ್ರಕರಣವಾಗಿದೆ.
ಚೀನಾದ ದರ್ಪ ! ಚೀನಾ ಒಂದೊಂದು ದೇಶವನ್ನು ನುಂಗಿ ಅದರ ಸಾಂಸ್ಕøತಿಕ ಪರಿಚಯವನ್ನು ಯಾವ ರೀತಿಯಲ್ಲಿ ಅಳಿಸಿ ಹಾಕುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !
ಚೈನಾ ನಿರ್ಮಾಣದ ಕೊರೊನಾ ತಡೆಗಟ್ಟುವಿಕೆ ಲಸಿಕೆಯಿಂದ ನಾಗರಿಕರಿಗೆ ಲ್ಯುಕೆಮಿಯಾ (ರಕ್ತದ ಕರ್ಕರೋಗ)ವಾಗುತ್ತಿರುವ ಗುಪ್ತ ವರದಿಯನ್ನು ಚೀನಾದೇ ರಾಷ್ಟ್ರೀಯ ಆರೋಗ್ಯ ಆಯೋಗವು ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಚೀನಾದ ಸರಕಾರಿ ಮುಖವಾಣಿಯಾಗಿರುವ ‘ಗ್ಲೋಬಲ್ ಟೈಮ್ಸ್’ ನಿಂದ ಭಾರತದ ಕುತುಬ ಮಿನಾರ ಮೇಲೆ ರಷ್ಯಾದ ರಾಷ್ಟ್ರಧ್ವಜದ ಬಣ್ಣದ ಹಾಗೆ ಬೆಳಕು ಮಾಡಿರುವ ವಾರ್ತೆ ಪ್ರಸಾರವಾಗಿದೆ. ಭಾರತವು ಈ ವಾರ್ತೆ ಸುಳ್ಳಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಚೀನವು ತನ್ನ ರಕ್ಷಣಾ ವೆಚ್ಚವನ್ನು ಶೇ. ೭.೧ ರಷ್ಟು ಹೆಚ್ಚಿಸಿದೆ. ೨೦೨೨ ರ ಅರ್ಥಿಕ ವರ್ಷಕ್ಕೆ ಚೀನಾ ೧೭ ಲಕ್ಷ ೭೫ ಸಾವಿರ ಕೋಟಿ ರೂಪಾಯಿಗಳನ್ನು ಹೆಚ್ಚಿಸಿದೆ. ಇದು ಭಾರತದ ರಕ್ಷಣಾ ವೆಚ್ಚದ ೩ ಪಟ್ಟು ಇದೆ.
ಯುಕ್ರೇನ್ ಮೇಲೆ ಆಕ್ರಮಣ ನಡೆಸಿದ್ದರಿಂದ ಅಮೇರಿಕಾ, ಬ್ರಿಟನ್ ಹಾಗೂ ಯುರೋಪಿಯನ್ ದೇಶಗಳಿಂದ ರಷ್ಯಾದ ಮೇಲೆ ನಿರ್ಬಂಧ ಹೇರುವ ಬಗ್ಗೆ ಕೃತಿ ಮಾಡುತ್ತಿರುವಾಗ ಚೀನಾ ಮಾತ್ರ ರಷ್ಯಾದ ಗೋದಿಯನ್ನು ಆಮದು ಮಾಡುವುದರ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ.
ಚೀನಾದ ವಿದೇಶಾಂಗ ಸಲಹೆಗಾರನಿಂದ ಎಚ್ಚರಿಕೆ ಬೀಜಿಂಗ (ಚೀನಾ) – ಚೀನಾದ ವಿದೇಶಾಂಗ ಧೋರಣೆಯ ವಿಷಯದ ಸಲಹೆಗಾರರಾದ ಜಿಯಾ ಕಿಂಗ್ಗುಓ ಇವರು ‘ಚೀನಾ ಕೂಡ ಸೋವಿಯತ್ ಒಕ್ಕೂಟದಂತೆ ವಿಭಜನೆಗೊಳ್ಳಬಹುದು’, ಎಂದು ಎಚ್ಚರಿಸಿದ್ದಾರೆ. ೧. ಹಾಂಗಕಾಂಗ್ನಲ್ಲಿನ ‘ಸೌತ ಚೈನಾ ಮಾರ್ನಿಂಗ ಪೋಸ್ಟ’ ನಲ್ಲಿ ಜಿಯಾ ಇವರ ಲೇಖನ ಪ್ರಕಟಣೆಗೊಂಡಿದೆ. ಅದರಲ್ಲಿ ಅವರು, ‘ರಾಷ್ಟ್ರ ಭದ್ರತೆಯ ಹುಚ್ಚಿನಲ್ಲಿ ರಕ್ಷಣೆಗಾಗಿ ಅತ್ಯಧಿಕ ವೆಚ್ಚ ಮಾಡುವುದರಿಂದ ಚೀನಾ ಕೂಡ ಸೋವಿಯತ ಒಕ್ಕೂಟದಂತೆ ವಿಭಜನೆಯಾಗಬಹುದು. ರಕ್ಷಣೆಗಾಗಿ ಅತ್ಯಧಿಕ ವೆಚ್ಚ ಮಾಡುವುದರಿಂದ ಅಧಿಕ ಹಾನಿ ಮತ್ತು ಲಾಭ … Read more
ಭೂತಾನ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿ ಅಲ್ಲಿ ಚೀನಿ ಸೈನಿಕರನ್ನು ನುಸುಳಿಸುವುದು ಮತ್ತು ತನ್ಮೂಲಕ ಭಾರತದ ಮೇಲೆ ಒತ್ತಡ ಹೇರುವುದು ಚೀನಾದ ಪಿತೂರಿಯಾಗಿದೆ. ಈ ಪಿತೂರಿಯನ್ನು ವಿಫಲಗೊಳಿಸಲು ಈಗ ಭಾರತವು ಆಕ್ರಮಣಕಾರಿ ನೀತಿಯನ್ನು ಅವಲಂಬಿಸುವುದು ಆವಶ್ಯಕವಾಗಿದೆ !
ಚೀನಾದಿಂದ ಪ್ರಸಾರ ಮಾಡಲಾಗಿರುವ ಒಂದು ವಿಡಿಯೋದಲ್ಲಿ ಚೀನಾ ಸೈನಿಕರು ಗಲ್ವಾನ ಕಣಿವೆಯಲ್ಲಿ ಚೀನಾದ ರಾಷ್ಟ್ರಧ್ವಜ ಹಾರಿಸುವುದು ಕಾಣುತ್ತಿದೆ. ೫ ಮೇ ೨೦೨೦ ರಲ್ಲಿ ಗಲ್ವಾನ ಕಣಿವೆಯಲ್ಲಿ ಯಾವ ಸ್ಥಳದಲ್ಲಿ ಭಾರತ ಮತ್ತು ಚೀನಾದ ಸೈನ್ಯಗಳ ನಡುವೆ ಘರ್ಷಣೆ ನಡೆಯಿತೋ ಆ ಪ್ರದೇಶ ಭಾರತದ ವಶದಲ್ಲಿಯೇ ಇದೆ.
ಚೀನಾದಲ್ಲಿ ಕೊರೊನಾದ ಸೋಂಕು ಹೊಸದಾಗಿ ಹೆಚ್ಚಾಗಿದ್ದರಿಂದ ಚೀನಾದ ಒಂದು ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆ ಇರುವ ಶಿಯಾನ ನಗರದಲ್ಲಿ ಸಂಚಾರ ನಿರ್ಬಂದ ಜಾರಿ ಮಾಡಲಾಗಿದೆ. ಹೆಚ್ಚುತ್ತಿರುವ ಸೋಂಕಿಗೆ ಚೀನಾವು ತನ್ನ 26 ಅಧಿಕಾರಿಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಿ, ಅವರಿಗೆ ಶೀಘ್ರದಲ್ಲಿ ಶಿಕ್ಷೆ ನೀಡಲಾಗುವುದು.