ಭಾರತೀಯ ಸೈನ್ಯವನ್ನು ಜಮ್ಮು-ಕಾಶ್ಮೀರದಿಂದ ಹಿಂಪಡೆದರೆ ಅಲ್ಲಿ ತಾಲಿಬಾನಿನ ರಾಜ್ಯ ಬರಬಹುದು ! – ಬ್ರಿಟಿಷ್ ಸಂಸದ ಬಾಬ್ ಬ್ಲಾಕಮನ್
ಬ್ರಿಟನ್ ನ ಸಂಸದರಿಗೆ ತಿಳಿಯುವ ಸಂಗತಿಯು ಭಾರತದಲ್ಲಿನ ಜಾತ್ಯಾತೀತವಾದಿ ಮತ್ತು ಪೂರೋ(ಅಧೋ)ಗಾಮಿ ರಾಜಕಾರಣಿಗಳಿಗೆ ಹಾಗೂ ಅವರ ಪಕ್ಷಗಳಿಗೆ ಏಕೆ ತಿಳಿಯುವುದಿಲ್ಲ ?
ಬ್ರಿಟನ್ ನ ಸಂಸದರಿಗೆ ತಿಳಿಯುವ ಸಂಗತಿಯು ಭಾರತದಲ್ಲಿನ ಜಾತ್ಯಾತೀತವಾದಿ ಮತ್ತು ಪೂರೋ(ಅಧೋ)ಗಾಮಿ ರಾಜಕಾರಣಿಗಳಿಗೆ ಹಾಗೂ ಅವರ ಪಕ್ಷಗಳಿಗೆ ಏಕೆ ತಿಳಿಯುವುದಿಲ್ಲ ?
ಬ್ರಿಟನ ‘ಕೊವಿಶೀಲ್ಡನ ಎರಡು ಡೋಸ ಲಸಿಕೆ ಪಡೆದುಕೊಂಡಿದ್ದರೂ ‘ಅವರು ಲಸಿಕೆ ಪಡೆದುಕೊಂಡಿದ್ದಾರೆ, ಎಂದು ಒಪ್ಪಿಕೊಳ್ಳುವುದಿಲ್ಲವೆಂಬ ತೀರ್ಮಾನ ತೆಗೆದುಕೊಂಡಿತ್ತು. ಆ ತೀರ್ಮಾನವನ್ನು ಭಾರತವು ವಿರೋಧಿಸಿದ ಬಳಿಕ ಬ್ರಿಟನ ಅದನ್ನು ಹಿಂದೆಗೆದುಕೊಂಡಿದೆ.
ಚೀನಾದಲ್ಲಿರುವ ಉಘುರ ಮುಸಲ್ಮಾನರಿಗಾಗಿ ಧ್ವನಿಯೆತ್ತಲು ನಮಗೆ ಅಧಿಕಾರವಿದೆ ಎಂದು ಹೇಳುವ ಧೈರ್ಯವನ್ನು ತಾಲಿಬಾನ್ ಉಗ್ರರು ಯಾಕೆ ತೋರಿಸುವುದಿಲ್ಲ?
ಪುಟಿನ್ಗೆ ಏನು ತಿಳಿಯುತ್ತದೆಯೋ ಅದು ಭಾರತಕ್ಕೂ ತಿಳಿಯಬೇಕು, ಇಲ್ಲದಿದ್ದರೆ ಅಫ್ಘಾನ್ ನಿರಾಶ್ರಿತರಿಗೆ ಆಶ್ರಯ ನೀಡುವ ಪ್ರಯತ್ನದಲ್ಲಿ ತಾಲಿಬಾನ್ ಭಾರತಕ್ಕೆ ನುಸುಳಬಹುದು !
ಕರ್ಕರೋಗದ ರೋಗಿಗಳು ಅತಿಯಾಗಿ ನೆಲಗಡಲೆ ಸೇವಿಸಿದರೆ ಅವರ ಸಂಪೂರ್ಣ ಶರೀರದಲ್ಲಿ ಕರ್ಕರೋಗ ಹರಡುವ ಅಪಾಯ ಹೆಚ್ಚಾಗಬಹುದು, ಎಂದು ಇಂಗ್ಲೆಂಡಿನ ‘ಲಿವರ್ಪೂಲ್ ವಿಶ್ವವಿಧ್ಯಾಲಯದ ಸಂಶೋಧಕರಾದ ಲೂ-ಗ್ಯಾಂಗ್ಯೂರವರು ಹೇಳಿದ್ದಾರೆ.
ವಿಶ್ವದ ಪ್ರಮುಖ ವಿಜ್ಞಾನಿ ಡಾ. ನಿಕಲಸ ಬಾಯರ್ಸ್ ಇವರು, ಸದ್ಯ ಹವಾಮಾನವು ವೇಗವಾಗಿ ಬದಲಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಬ್ರಿಟನ್ ಹಿಮದ ಅಡಿಯಲ್ಲಿ ಹೂತುಹೋಗಬಹುದು ಎಂಬ ಭಯವನ್ನು ವ್ಯಕ್ತಪಡಿಸಿದ್ದಾರೆ.
ಬ್ರಿಟನ್ ನಲ್ಲಿ ವಾಸವಿರುವ ಹಿಂದೂ ಮತ್ತು ಸಿಕ್ಖ್ ಸಮಾಜದಲ್ಲಿ ನಿಧನರಾದ ಜನರ ಅಸ್ಥಿಯನ್ನು ಅಲ್ಲಿಯೇ ನದಿಯಲ್ಲಿ ವಿಸರ್ಜಿಸಲು ಸರಕಾರವು ಅನುಮತಿ ಕೊಟ್ಟಿದೆ. ಈವರೆಗೂ ಅಲ್ಲಿಯ ನದಿಗಳಲ್ಲಿ ಅಸ್ಥಿ ವಿಸರ್ಜಿಸಲು ಹಿಂದೂ ಮತ್ತು ಸಿಕ್ಖ್ ಸಮಾಜದವರಿಗೆ ಅನುಮತಿ ಇರಲಿಲ್ಲ.
ಕಮ್ಯುನಿಸ್ಟರು ಎಲ್ಲೆಲ್ಲಿ ಕಾಲಿಟ್ಟರೋ ಅಲ್ಲೆಲ್ಲಾ ಅಪರಿಮಿತ ಹಾನಿಯನ್ನು ಮಾಡಿದ್ದಾರೆ, ಇದು ಇತಿಹಾಸವಾಗಿದೆ. ಕಮ್ಯುನಿಸಂ ಜಗತ್ತಿಗೆ ಅಪಾಯಕಾರಿಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಅದನ್ನು ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಿಸುವುದು ಈಗ ಅಗತ್ಯವಾಗಿದೆ !
ಕೊರೊನಾದ `ಡೆಲ್ಟಾ’ ಪ್ರಕಾರ ಜಗತ್ತಿನಾದ್ಯಂತ ಸುಮಾರು ೧೦೪ ದೇಶಗಳಿಗೆ ಹರಡಿದೆ ಮತ್ತು ಅದು ಜಗತ್ತಿನಾದ್ಯಂತ ಹರಡಬಹುದು. ಈ ವಿಧದ ಕೊರೊನಾವು ವಿಶ್ವದಲ್ಲೇ ಹೆಚ್ಚು ಬಲಶಾಲಿ ರೋಗಾಣು ಆಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ. ಟ್ರೆಡೋಸ್ ಘೆಬ್ರೆಸಸ್ ಇವರು ಮಾಹಿತಿಯನ್ನು ನೀಡಿದ್ದಾರೆ.
ಜರ್ಮನಿಯ ಗ್ರಿವನ್ದಲ್ಲಿ ಓರ್ವ೨೫ ವರ್ಷದ ಅಫಗಾನ್ ವಂಶದ ಮತಾಂಧನು ನಿರಾಶ್ರಿತರ ಕೇಂದ್ರದಲ್ಲಿ ಓರ್ವ ೩೫ ವರ್ಷದ ವ್ಯಕ್ತಿಯ ಮೇಲೆ ಚಾಕುವಿನಿಂದ ದಾಳಿ ಮಾಡಿ ಹತ್ಯೆ ಮಾಡಿದ, ಅಲ್ಲದೇ ಇನ್ನೊಬ್ಬನನ್ನು ಗಾಯಗೊಳಿಸಿದನು. ದಾಳಿ ಮಾಡುತ್ತಿರುವಾಗ ಆರೋಪಿಯು ‘ಅಲ್ಲಾಹು ಅಕಬರ’ ಎಂಬ ಘೋಷಣೆಯನ್ನು ನೀಡುತ್ತಿದ್ದನು.