ನಾಗರಿಕರು ಕ್ಷೇಮವಾಗಿ ಸ್ಥಳಾಂತರಗೊಳಿಸಲು ಅನುಮತಿ

ಮಾಸ್ಕೋ (ರಷ್ಯಾ) – ರಷ್ಯಾವು ಯುದ್ಧದ ೧೦ನೇಯ ದಿನದಂದು ಉಕ್ರೇನನಲ್ಲಿ ಮಾರಿಯುಪೊಲ ಹಾಗೂ ವೊಲನೋವಾಖಾ ಎಂಬ ೨ ನಗರಗಳಲ್ಲಿ ಯುದ್ಧವಿರಾಮವನ್ನು ಘೋಷಿಸಿದೆ. ರಷ್ಯಾವು ನಾಗರಿಕರನ್ನು ಉಕ್ರೇನ್ನಿಂದ ಹೊರಗೆ ಹೋಗಲಿ, ಎಂಬುದಕ್ಕಾಗಿ ಮಾನವಿಯತೆಯ ದೃಷ್ಟಿಯಿಂದ ಮಾರ್ಚ ೫ರಂದು ಬೆಳಿಗ್ಗೆ ೬ ಘಂಟೆಯಿಂದ ಯುದ್ಧವಿರಾಮವನ್ನು ಘೋಷಿಸಿದೆ. ರಷ್ಯಾದ ಸೈನ್ಯವು ಸುತ್ತುಗಟ್ಟಿರುವ ಮಾರಿಯುಪೊಲ ನಗರದ ನಿವಾಸಿಗಳು ಸ್ಥಳಾಂತರವಾಗಲು ಅನುಮತಿ ನೀಡಲಾಗಿದೆ.
Russia announces temporary cease-fire for ‘humanitarian corridors’ in 2 Ukrainian cities https://t.co/6FASgLE2oE
— Post World (@PostWorld) March 5, 2022
ರಷ್ಯಾವು ವಿಶ್ವಸಂಸ್ಥೆಯಲ್ಲಿ, ಉಕ್ರೇನ-ರಷ್ಯಾದ ಗಡಿಯಲ್ಲಿ ರಷ್ಯಾವು ಬಸ್ ಅನ್ನು ಒದಗಿಸಿದೆ. ಈ ಮೂಲಕ ಉಕ್ರೇನನ ಖಾರಕೀವ ಹಾಗೂ ಸುಮೀ ನಗರಗಳಲ್ಲಿ ಸಿಲುಕಿಕೊಂಡಿರುವ ವಿದೇಶಿಯರು (ಅದರಲ್ಲಿ ಭಾರತೀಯ ವಿದ್ಯಾರ್ಥಿಗಳ ಸಮಾವೇಶವಿದೆ) ಉಕ್ರೇನನಿಂದ ಹೊರಗೆ ತೆಗೆಯಲಾಗುವುದು.
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!
ಭಾರತೀಯರು ಜಗತ್ತಿನ ಅತ್ಯಂತ ಪ್ರತಿಭಾವಂತ ಜನರಲ್ಲಿ ಒಬ್ಬರಾಗಿದ್ದಾರೆ! – ವ್ಲಾದಿಮಿರ್ ಪುಟಿನ್, ಅಧ್ಯಕ್ಷರು, ರಷ್ಯಾ
ಇರಾನ್ನ ಕ್ಷಿಪಣಿ ಸಾಮರ್ಥ್ಯಕ್ಕೆ ಭಾರಿ ಪ್ರಮಾಣದ ಹಾನಿ! – ಡೊನಾಲ್ಡ್ ಟ್ರಂಪ್
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!