ಅಯೋಧ್ಯೆಯಲ್ಲಿನ ಮಸೀದಿಗಾಗಿ ಸಿಕ್ಕಿದ ದಾನಗಳ ಪೈಕಿ ಶೇಕಡ ೪೦ ರಷ್ಟು ದಾನ ಹಿಂದೂಗಳದ್ದು !
ಶ್ರೀರಾಮ ಜನ್ಮ ಭೂಮಿಯ ಬದಲು ಮಸೀದಿಗಾಗಿ ಜಾಗ ನೀಡಲಾಗಿತ್ತು !
ಶ್ರೀರಾಮ ಜನ್ಮ ಭೂಮಿಯ ಬದಲು ಮಸೀದಿಗಾಗಿ ಜಾಗ ನೀಡಲಾಗಿತ್ತು !
ಇಲ್ಲಿಯ ಕುಲ್ಹಾಡಿ ಗ್ರಾಮದಲ್ಲಿ ಒಂದು ಕುರಿಯ ಮೇಲೆ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ವಸೀಮನನ್ನು ಬಂಧಿಸಲಾಗಿದೆ. ಸಲ್ಮಾ ಎಂಬ ಮಹಿಳೆ ಆಕೆಯ ಕುರಿಯ ಮೇಲೆ ವಸೀಮನು ಬಲತ್ಕಾರ ಮಾಡಿರುವ ದೂರು ನೀಡಿದ ನಂತರ ಪೊಲೀಸರು ವಸೀಮನನ್ನು ಬಂಧಿಸಿದ್ದಾರೆ.
ವಾರಣಾಸಿಯಲ್ಲಿ ಜ್ಞಾನವಾಪಿಯಲ್ಲಿ ಸಿಕ್ಕಿರುವ ಶಿವಲಿಂಗದ ಬಗ್ಗೆ ಸಂರಕ್ಷಣೆ ನೀಡುವ ಹಿಂದೆ ನೀಡಿರುವ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಕಾಯಂ ಇರಿಸಿದೆ. ಮುಂದಿನ ಆದೇಶದವರೆಗೆ ಸಂರಕ್ಷಣೆ ನೀಡಲು ನ್ಯಾಯಾಲಯ ಹೇಳಿದೆ. ಇದರ ಜೊತೆಗೆ ಈ ಪ್ರಕರಣದಲ್ಲಿ ಉತ್ತರ ನೀಡಲು ಹಿಂದೂ ಪಕ್ಷಕ್ಕೆ ೩ ವಾರದ ಕಾಲಾವಕಾಶ ನೀಡಲಾಗಿದೆ.
ಇಲ್ಲಿಯ ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಪೂಜೆ ಮಾಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ನವೆಂಬರ್ ೮ ರಂದು ನೀಡಲಾಗುವ ತೀರ್ಪನ್ನು ಈಗ ನವೆಂಬರ್ ೧೪ ವರೆಗೆ ಮುಂದೂಡಲಾಗಿದೆ. ಇಲ್ಲಿಯ ಶೀಘ್ರ ನ್ಯಾಯಾಲಯದಿಂದ ಇದರ ಬಗ್ಗೆ ತೀರ್ಪು ನೀಡಲಿದೆ.
ಉತ್ತರ ಪ್ರದೇಶದಲ್ಲಿನ ಲವ್ ಜಿಹಾದ ವಿರೋಧಿ ಕಾನೂನು ಇರುವಾಗ ಕೂಡ ಪ್ರತಿ ದಿನ ಲವ್ ಜಿಹಾದಿನ ಘಟನೆಗಳಾಗುತ್ತಿರುವುದು ಪೊಲೀಸರಿಗೆ ಲಜ್ಜಾಸ್ಪದವಾಗಿದೆ !
ಹಿಂದೂಗಳ ಸಂಘಟನೆಗಳ ವಿರೊಧದ ನಂತರದ ಕಾರ್ಯಾಚರಣೆ !
ಹಿಂದೂಗಳ ಸತತವಾಗಿ ನಡೆಯುತ್ತಿರುವ ಮತಾಂತರದಿಂದ ಕ್ರೈಸ್ತರ ಹಿಂದೂ ವಿರೋಧಿ ಷಡ್ಯಂತ್ರ ತಿಳಿಯುತ್ತದೆ. ಅಂದರೆ ಇದು ಹಿಂದೂಗಳಲ್ಲಿನ ಧರ್ಮ ಶಿಕ್ಷಣದ ಕೊರತೆಯಿಂದಾಗಿ ಕ್ರೈಸ್ತರು ಚಿಗುರುತ್ತಾರೆ ಇದು ಕೂಡ ಅಷ್ಟೇ ಸತ್ಯ !
ಲವ್ ಜಿಹಾದ್ ಪ್ರಕರಣದಲ್ಲಿ ಹಿಂದೂಗಳಿಗೆ ‘ಪ್ರೀತಿಗೆ ಧರ್ಮ ಇರುವುದಿಲ್ಲ’ ಎಂದು ಉಪದೇಶ ನೀಡುವವರು ಈಗ ಈ ಪ್ರಕರಣದಲ್ಲಿ ಮೌನವೇಕೆ ?
ನಾನಲ್ಲ, ನನ್ನ ಆತ್ಮವೇ ಕುರಾನನ್ನು ಸುಟ್ಟುಹಾಕಿದೆ ! – ಮುಸಲ್ಮಾನ ಯುವಕನ ಹೇಳಿಕೆ
‘ಯಾವ ದೇಶದಲ್ಲಿ ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯ ಪೂಜೆಯನ್ನು ಮಾಡಲಾಗುತ್ತದೆಯೋ, ಆ ದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆಯುತ್ತದೆ’, ಎಂದು ನ್ಯಾಯಾಲಯವು ಆಲಿಕೆಯ ಸಮಯದಲ್ಲಿ ದುಃಖವನ್ನು ವ್ಯಕ್ತಪಡಿಸಿತು.