
ಮುಜಫ್ಹರನಗರ (ಉತ್ತರಪ್ರದೇಶ) – ಇಲ್ಲಿಯ ಕುಲ್ಹಾಡಿ ಗ್ರಾಮದಲ್ಲಿ ಒಂದು ಕುರಿಯ ಮೇಲೆ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ವಸೀಮನನ್ನು ಬಂಧಿಸಲಾಗಿದೆ. ಸಲ್ಮಾ ಎಂಬ ಮಹಿಳೆ ಆಕೆಯ ಕುರಿಯ ಮೇಲೆ ವಸೀಮನು ಬಲತ್ಕಾರ ಮಾಡಿರುವ ದೂರು ನೀಡಿದ ನಂತರ ಪೊಲೀಸರು ವಸೀಮನನ್ನು ಬಂಧಿಸಿದ್ದಾರೆ.
घर के भीतर बकरी से रेप कर रहा था वसीम, मिमियाने की आवाज सुन पहुँच गई सलमा: धक्का देकर भागा, पुलिस ने किया गिरफ्तार#Muzaffarnagar #Rapehttps://t.co/LCjI7TLVmN
— ऑपइंडिया (@OpIndia_in) November 10, 2022
ಸಲ್ಮಾ ಇವರು ದೂರಿನಲ್ಲಿ, ಅವರ ಕುರಿ ದಿನವಿಡೀ ಕಾಣಿಸುತ್ತಿರಲಿಲ್ಲ. ಆಕೆಯನ್ನು ಹುಡುಕುತ್ತಾ ಹೋಗುವಾಗ ಒಂದು ಮನೆಯಿಂದ ಅದರ ದೊಡ್ಡ ಧ್ವನಿ ಕೇಳಿಸಿತು. ಕುರಿಯ ಧ್ವನಿ ಗುರುತಿಸಿ ಸಲ್ಮ ಇವರು ಆ ಮನೆಗೆ ಹೋಗಿ ನೋಡಿದರೆ, ಅಲ್ಲಿ ವಸೀಮನು ಅದರ ಮೇಲೆ ಬಲಾತ್ಕಾರ ಮಾಡುತ್ತಿದ್ದನು. ಸಲ್ಮಾ ಇವರು ವಸೀಮನನ್ನು ಹಿಡಿಯಲು ಪ್ರಯತ್ನಿಸಿದಾಗ ಅವನು ಅವರಿಗೆ ತಳ್ಳಿ ಓಡಿ ಹೋದನು.
ಸಂಪಾದಕೀಯ ನಿಲುವುಮತಾಂಧರ ಕಾಮುಕತೆ ಯಾವ ಮಟ್ಟಕ್ಕೆ ತಲುಪಿದೆ ಇದು ಇದರಿಂದ ತಿಳಿಯುತ್ತದೆ ! ಇಂತಹವರಿಗೆ ಶರೀಯುತ್ ಕಾನೂನಿನ ಪ್ರಕಾರ ಕೈ ಕಾಲು ಮುರಿಯುವುದು ಅಥವಾ ಸೊಂಟದವರೆಗೆ ಹಳ್ಳದಲ್ಲಿ ಹೂಳಿ ಅವರ ಮೇಲೆ ಕಲ್ಲು ಎಸೆಯುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯ ಏನು ಇಲ್ಲ ! |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation