
ಫತೆಹಪುರ (ಉತ್ತರಪ್ರದೇಶ) – ಕೆಲವು ತಿಂಗಳ ಹಿಂದೆ ಹಿಂದೂಗಳ ಸಾಮೂಹಿಕ ಮತಾಂತರ ಮಾಡಿದ ಪ್ರಕರಣದಲ್ಲಿ ಪಾದ್ರಿ ಸಹಿತ ೧೦ ಜನರನ್ನು ಬಂಧಿಸಲಾಗಿತ್ತು. ಏಪ್ರಿಲ್ ೧೪, ೨೦೨೨ ಈ ದಿನದಂದು ಇಲ್ಲಿಯ ಹರಿಹರಗಂಜದಲ್ಲಿನ ಚರ್ಚ್ನಲ್ಲಿ ೫೦ ಹಿಂದೂಗಳ ಮತಾಂತರ ಮಾಡಿದ ಪ್ರಕರಣದಲ್ಲಿ ಪೊಲೀಸರು ೫೫ ಜನರ ವಿರುದ್ಧ ದೂರು ದಾಖಲಿಸಿದ್ದರು. ಅದರಲ್ಲಿ ೨೬ ಜನರನ್ನು ಬಂದಿಸಲಾಗಿತ್ತು. ಆದರೆ ಸಾಕ್ಷಿಗಳ ಕೊರತೆಯಿಂದಾಗಿ ಅವರೆಲ್ಲರನ್ನು ಆಗ ಬಿಡುಗಡೆಗೊಳಿಸಲಾಗಿತ್ತು.
चर्च में 70 लोग, जिनमें 50 हिन्दू समाज के… फतेहपुर में चल रहा था ईसाई धर्मांतरण का खेल, यूपी पुलिस ने पादरी सहित 10 को किया गिरफ्तार#Fatehpur #Christian #Conversionhttps://t.co/DvXrV9foU0
— ऑपइंडिया (@OpIndia_in) November 5, 2022
ಈಗ ಮಾತ್ರ ಪೊಲೀಸರು ಮತಾಂತರದ ಮುಖ್ಯ ಸೂತ್ರಧಾರ ಇರುವ ಪಾದ್ರಿ ಸಹಿತ ೧೦ ಜನರನ್ನು ಬಂಧಿಸಿದ್ದಾರೆ. ಇತರ ಆರೋಪಿಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುವುದು, ಎಂದು ಪೊಲೀಸರು ಹೇಳಿದರು. ಸಿಕ್ಕಿರುವ ಮಾಹಿತಿಯ ಪ್ರಕಾರ ಫತೆಹಪುರ ಜಿಲ್ಲೆಯಲ್ಲಿನ ಲಲೌಲಿ ಕ್ಷೇತ್ರದಲ್ಲಿನ ಚರ್ಚ್ನಲ್ಲಿ ಎಪ್ರಿಲ್ ೨೦೨೨ ರ ಇದೇ ರೀತಿಯಲ್ಲಿ ಒಂದು ಪ್ರಾರ್ಥನಾ ಸಭೆಯ ಆಯೋಜನೆ ಮಾಡಿ ಹಿಂದೂಗಳನ್ನು ಮತಾಂತರಗೊಳಿಸಲಾಗಿತ್ತು. ಇದಕ್ಕೆ ಹಿಂದುತ್ವನಿಷ್ಠ ಸಂಘಟನೆಗಳ ವಿರೋಧದ ನಂತರ ಪೊಲೀಸರು ೫ ಜನರ ವಿರುದ್ಧ ದೂರು ದಾಖಲಿಸಿದ್ದರು. ಅದರ ನಂತರ ಪೊಲೀಸರು ೨ ಸ್ಥಳದಿಂದ ೧೦ ಜನರನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಒಟ್ಟು ಬಂದಿಸಲಾಗಿರುವ ಜನರ ಸಂಖ್ಯೆ ೧೬ ಆಗಿದೆ.
ಸಂಪಾದಕೀಯ ನಿಲುವುಹಿಂದೂಗಳ ಸತತವಾಗಿ ನಡೆಯುತ್ತಿರುವ ಮತಾಂತರದಿಂದ ಕ್ರೈಸ್ತರ ಹಿಂದೂ ವಿರೋಧಿ ಷಡ್ಯಂತ್ರ ತಿಳಿಯುತ್ತದೆ. ಅಂದರೆ ಇದು ಹಿಂದೂಗಳಲ್ಲಿನ ಧರ್ಮ ಶಿಕ್ಷಣದ ಕೊರತೆಯಿಂದಾಗಿ ಕ್ರೈಸ್ತರು ಚಿಗುರುತ್ತಾರೆ ಇದು ಕೂಡ ಅಷ್ಟೇ ಸತ್ಯ ! |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation