ಕೇವಲ ವಿವಾಹಕ್ಕಾಗಿ ಮತಾಂತರ ಮಾಡುವುದು ಅಯೋಗ್ಯ ! – ಅಲಾಹಾಬಾದ್ ಉಚ್ಛ ನ್ಯಾಯಾಲಯ
ಉತ್ತರಪ್ರದೇಶದಲ್ಲಿನ ಎಟಾ ಜಿಲ್ಲೆಯಲ್ಲಿ ಜಾವೇದ ಎಂಬುವನು ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸಿಕ್ಕಿಸಿ ಅವಳನ್ನು ವಿವಾಹವಾದನು. ಅವನು ಆ ಹುಡುಗಿಯನ್ನು ಮತಾಂತರಗೊಳಿಸಲು ಕಾಗದದ ಮೇಲೆ ಸಹಿ ಪಡೆದುಕೊಂಡಿದ್ದನು.
ಉತ್ತರಪ್ರದೇಶದಲ್ಲಿನ ಎಟಾ ಜಿಲ್ಲೆಯಲ್ಲಿ ಜಾವೇದ ಎಂಬುವನು ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸಿಕ್ಕಿಸಿ ಅವಳನ್ನು ವಿವಾಹವಾದನು. ಅವನು ಆ ಹುಡುಗಿಯನ್ನು ಮತಾಂತರಗೊಳಿಸಲು ಕಾಗದದ ಮೇಲೆ ಸಹಿ ಪಡೆದುಕೊಂಡಿದ್ದನು.
ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸುವುದು, ಇಷ್ಟಕ್ಕೆ ಯೋಗಿ ಸರಕಾರವು ಸಮಾಧಾನಗೊಳ್ಳದೇ ಅದರೊಂದಿಗೆ ಹಿಂದೂ ಯುವಕ-ಯುವತಿಯರಲ್ಲಿ ಧರ್ಮಾಭಿಮಾನ ನಿರ್ಮಿಸುವ ಸಲುವಾಗಿ ಅವರಿಗೆ ಧರ್ಮಶಿಕ್ಷಣವನ್ನು ನೀಡುವ ವ್ಯವಸ್ಥೆ ಮಾಡಬೇಕು, ಎಂದು ಧರ್ಮಾಭಿಮಾನಿ ಹಿಂದುಗಳಿಗೆ ಅನಿಸುತ್ತದೆ !
ಒಂದುವೇಳೆ ಮತಾಂಧರು ಅಲ್ಪಸಂಖ್ಯಾತರಾಗಿದ್ದರೂ ಬಹುಸಂಖ್ಯಾತರಾಗಿರುವ ಹಿಂದೂಗಳನ್ನು ಹಿಂಸಿಸುತ್ತಾರೆ, ನಾಳೆ ಅವರು ಬಹುಸಂಖ್ಯಾತರಾದರೆ ಹಿಂದೂಗಳ ಅಸ್ತಿತ್ವವೇ ಇರುವುದಿಲ್ಲ ಎಂಬುದನ್ನು ಹಿಂದೂಗಳು ಅರಿತುಕೊಳ್ಳುತ್ತಾರೆಯೇ ?
ಆರೋಪಿ ಅನಶದ್ ಬದರುದ್ದಿನ್ ಮತ್ತು ಅವನ ಸಹೋದರ ಅಜಹರ್ ಇವರು ಈ ಪ್ರಕರಣದ ಅನ್ವೇಷಣೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬ ಬೇಡಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದರು
ಅನೇಕ ವಿಷಯಗಳು ಕೇವಲ ಹೇಳುವುದಕ್ಕಷ್ಟೇ ಇರುತ್ತದೆ; ಆದರೆ ಒಂದು ವಿಷಯವಂತೂ ಖಚಿತ, ಎಲ್ಲಿ ಶ್ರಮಕ್ಕೆ ಪ್ರತಿಷ್ಠೆ ಹಾಗೂ ಗೌರವ ಸಿಗುವುದಿಲ್ಲವೋ, ಪುರುಷಾರ್ಥಕ್ಕೆ ಗೌರವ ಸಿಗುವುದಿಲ್ಲವೋ, ಅಲ್ಲಿ ವ್ಯಕ್ತಿಯು ಧರ್ಮವನ್ನು ದೂಷಿಸುತ್ತಾನೆ.
ಕೇವಲ ಉತ್ತರಪ್ರದೇಶದಲ್ಲಿ ಮಾತ್ರವಲ್ಲ, ಸಂಪೂರ್ಣ ದೇಶದಲ್ಲಿನ ಗುಲಾಮಗಿರಿಯನ್ನು ತೋರಿಸುವ ಹೆಸರುಗಳನ್ನು ಬದಲಾಯಿಸಲು ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರ ಸರಕಾರವು ಪ್ರಯತ್ನ ಮಾಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ!
ಇಂತಹ ಪತ್ರಗಳನ್ನು ಯಾವತ್ತಿಗೂ ಮಸೀದಿ ಅಥವಾ ಚರ್ಚ್ಗಳಿಗೆ ಕಳಿಸಲಾಗುವುದಿಲ್ಲ; ಏಕೆಂದರೆ ಆತಂಕವಾದಿಗಳಿಗೆ ಧರ್ಮವಿರುತ್ತದೆ ಮತ್ತು ಅವರು ಹಿಂದುಗಳನ್ನೇ ಗುರಿಯನ್ನಾಗಿಸುತ್ತಾರೆ.
ಸಂಜಯನನ್ನು ತಕ್ಷಣ ಸಮೀಪದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಗೆ ಸೇರಿಸುವ ಮೊದಲೇ ಅವನು ಸಾವನ್ನಪ್ಪಿದ್ದನು ಎಂದು ಡಾಕ್ಟರರು ಸ್ಪಷ್ಟಪಡಿಸಿದರು. ಈ ಪ್ರಕರಣದಲ್ಲಿ ಪ್ರಾಥಮಿಕ ವಿಚಾರಣೆಯಲ್ಲಿ ಒಬ್ಬ ಇನ್ಸ್ ಪೆಕ್ಟರ್ ಮತ್ತು ಇಬ್ಬರು ಹವಾಲ್ದಾರರನ್ನು ಅಮಾನತುಗೊಳಿಸಲಾಗಿದೆ.
ಸರಕಾರೀ ಅಧಿಕಾರಿಗಳು ನಕಲಿ ಕಾಗದಪತ್ರಗಳ ಆಧಾರದ ಮೇಲೆ ರೊಹಿಂಗ್ಯಾ ಹಾಗೂ ಬಾಂಗ್ಲಾದೇಶೀ ನುಸುಳುಕೋರ ಮುಸಲ್ಮಾನರಿಗೆ ಪ್ರಧಾನಮಂತ್ರಿ ನಿವಾಸ ಯೋಜನೆಯ ಲಾಭವನ್ನು ದೊರಕಿಸಿಕೊಟ್ಟಿದ್ದಾರೆ ಎಂದು ಭಾಜಪದ ಶಾಸಕರಾದ ನಂದಕಿಶೋರ ಗುರ್ಜರರು ಆರೋಪಿಸಿದ್ದಾರೆ.
ಇಲ್ಲಿ ಸ್ವಯಂಸೇವಕರೊಬ್ಬರ ಮಗನ ಶವವು ಮರಕ್ಕೆ ನೇತು ಹಾಕಿರುವ ಸ್ಥಿತಿಯಲ್ಲಿ ಸಿಕ್ಕಿದೆ. ಅಕ್ಷಯ (ವಯಸ್ಸು ೨೨ ವರ್ಷ) ಎಂದು ಅವನ ಹೆಸರಾಗಿದೆ. ಗ್ರಾಮಸ್ಥರು ಈ ಘಟನೆಗೆ ಪೊಲೀಸರೇ ಹೊಣೆ ಎಂದು ನಿರ್ಧರಿಸಿ ‘ಪೊಲೀಸರ ಭಯದಿಂದ ಅಕ್ಷಯನು ಈ ರೀತಿಯ ಕೃತ್ಯ ಮಾಡಿದ್ದಾನೆ, ಎಂದು ಆರೋಪಿಸಿದ್ದಾರೆ.