
ಗಾಜಿಯಾಬಾದ್ (ಉತ್ತರ ಪ್ರದೇಶ) – ಇಲ್ಲಿನ ಸರೆಶಮ್ ಬಜಾರ್ನಲ್ಲಿರುವ ಪಿಜ್ಜಾ ಅಂಗಡಿಯಲ್ಲಿ ಇಬ್ಬರು ಕಳ್ಳರು ಬಂದೂಕಿನ ಭಯ ತೋರಿಸಿ 30 ಸಾವಿರ ರೂಪಾಯಿ ಲೂಟಿ ಮಾಡಿದರು, ವಿಶೇಷವೆಂದರೆ, ಈ ಅಂಗಡಿಯ ಮುಂಭಾಗದಲ್ಲಿಯೇ ಪೊಲೀಸ್ ಠಾಣೆ ಇದೆ. ಪೊಲೀಸರು ಈಗ ಇಲ್ಲಿ ಹಾಕಿದ ಸಿಸಿಟಿವಿ ಚಿತ್ರೀಕರಣದ ಆಧಾರದಲ್ಲಿ ಕಳ್ಳನನ್ನು ಹುಡುಕುತ್ತಿದ್ದಾರೆ.
Thieves brandishing guns loot Rs 30,000 from a pizza shop in front of a Police outpost.
📍 Gaziabad, Uttar Pradesh
A stark portrayal of law and order in UP. The audacity of thieves to commit robbery right in front of a Police outpost indicates a lack of Police deterrence and… pic.twitter.com/iz0YpXOLuB
— Sanatan Prabhat (@SanatanPrabhat) March 10, 2024
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆಯ ! ಪೊಲೀಸ್ ಠಾಣೆಯ ಮುಂದೆ ಕಳ್ಳತನ ಮಾಡುವ ಧೈರ್ಯ ಕಳ್ಳರಿಗೆ ಇದೆ ಎಂದರೆ ಇವರಿಗೆ ಪೊಲೀಸರ ಭಯವಿಲ್ಲ ಇದು ಪೊಲೀಸರಿಗೆ ನಾಚಿಕೆಗೇಡು ! |
2024 ರಿಂದ ಮಹಾರಾಷ್ಟ್ರದಿಂದ 3 ಸಾವಿರದ 541 ಬಾಂಗ್ಲಾದೇಶಿ ನುಸುಳುಕೋರರ ಬಾಂಗ್ಲಾದೇಶಕ್ಕೆ ಗಡೀಪಾರು !
ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಹಿಂದೂ ಧರ್ಮದ ವಿಭಜನೆಗಾಗಿ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರ! – ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಭಾಜಪ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಿಷನ್-2047 ಪ್ರಕಾರ ಎಲ್ಲಾ ಭಯೋತ್ಪಾದಕರು ಹೊರಬಂದು ಆಡಳಿತವನ್ನು ಉರುಳಿಸಲಿದ್ದಾರೆ!