Delhi Naxalist Protest : ದೆಹಲಿ: ಕುಖ್ಯಾತ ನಕ್ಸಲವಾದಿ ಹಿಡ್ಮಾ ಬೆಂಬಲಿಸಿ ಪ್ರತಿಭಟನೆ
ಅನೇಕ ಸೈನಿಕರ ಹತ್ಯೆ ಮಾಡಿದ ನಕ್ಸಲವಾದಿಗಳ ಪರವಾಗಿ ಪ್ರತಿಭಟನೆ ನಡೆಸುವವರು ಕೂಡ ನಕ್ಸಲವಾದಿಗಳೇ ಆಗಿದ್ದು, ಇಂತವರಿಗೆ ಗಲ್ಲು ಶಿಕ್ಷೆಯೇ ಆಗಬೇಕು!
ಅನೇಕ ಸೈನಿಕರ ಹತ್ಯೆ ಮಾಡಿದ ನಕ್ಸಲವಾದಿಗಳ ಪರವಾಗಿ ಪ್ರತಿಭಟನೆ ನಡೆಸುವವರು ಕೂಡ ನಕ್ಸಲವಾದಿಗಳೇ ಆಗಿದ್ದು, ಇಂತವರಿಗೆ ಗಲ್ಲು ಶಿಕ್ಷೆಯೇ ಆಗಬೇಕು!
ಮಾಡವಿ ಹಿಡಮಾ ಹತ್ಯೆಯ ನಂತರ ಛತ್ತೀಸ್ಗಢದಲ್ಲಿ ನಕ್ಸಲ್ ಚಳುವಳಿ ದುರ್ಬಲವಾಗಿದೆ. ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆ ಹಿನ್ನೆಲೆ ನಕ್ಸಲರು 3 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಫೆಬ್ರವರಿ 15, 2026ರವರೆಗೆ ಕಾರ್ಯಾಚರಣೆ ನಿಲ್ಲಿಸಿ, ಗುಂಡಿನ ದಾಳಿಗೂ ವಿರಾಮ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಸುಕ್ಮಾ ಜಿಲ್ಲೆಯ ಏರಾಬೋರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡನೇ ಎನ್ಕೌಂಟರ್ ಇನ್ನೂ ನಡೆಯುತ್ತಿದೆ. ನವೆಂಬರ್ ೧೮ ರ ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಹಲವಾರು ನಕ್ಸಲೀಯರು ಗಾಯಗೊಂಡಿದ್ದಾರೆ. ಶೋಧ ಕಾರ್ಯಾಚರಣೆ ಪೂರ್ಣಗೊಂಡ ನಂತರವೇ ನಕ್ಸಲೀಯರಿಗೆ ಎಷ್ಟು ಹಾನಿಯಾಗಿದೆ ಎಂಬುದು ಸ್ಪಷ್ಟವಾಗಲಿದೆ.
ಸುಕ್ಮಾ ಜಿಲ್ಲೆಯ ಭೆಜ್ಜಿ ಮತ್ತು ಚಿಂತಾಗುಫಾ ಗಡಿಯ ಸಮೀಪದ ತುಮಾಲಪಾಡ ಅರಣ್ಯದಲ್ಲಿ ನವೆಂಬರ್ ೧೬ರ ಬೆಳಿಗ್ಗೆ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆಯಿತು.
ಛತ್ತೀಸ್ಗಢ-ಮಹಾರಾಷ್ಟ್ರ ಗಡಿಯಲ್ಲಿರುವ ಬಿಜಾಪುರ ಜಿಲ್ಲೆಯಲ್ಲಿ ಯೋಧರು ೬ ನಕ್ಸಲೀಯರನ್ನು ಗುಂಡಿಕ್ಕಿ ಕೊಂದಿದ್ದಾರೆ. ಇವರಲ್ಲಿ ೩ ಮಹಿಳಾ ನಕ್ಸಲೀಯರು ಸೇರಿದ್ದಾರೆ.
೨೦೧೪ ರ ಮೊದಲು ದೇಶಾದ್ಯಂತ ೧೨೫ ಜಿಲ್ಲೆಗಳು ಮಾವೋವಾದಿ ಹಿಂಸಾಚಾರದಿಂದ ಪ್ರಭಾವಿತವಾಗಿದ್ದವು. ೧೧ ವರ್ಷಗಳ ಕಠಿಣ ಪರಿಶ್ರಮದ ನಂತರ ಈ ಸಂಖ್ಯೆ ಕಡಿಮೆಯಾಗಿದೆ.
ಅಕ್ಟೋಬರ್ ೧೬ ರಂದು ‘ಸಿವಿಲೈಜೇಷನ್ ಸೆಮಿನಾರ್’ ಅಡಿಯಲ್ಲಿ ‘ಆ್ಯನ್ ಎಲೆಕ್ಟ್ರಿಕ್ ವೈರ್ ಈಸ್ ಬೆಟರ್ ದ್ಯಾನ್ ಅ ಪೊಯೆಟ್: ದಿ ಪೊಯೆಟ್ರಿ ಆಫ್ ವರವರ ರಾವ್’ ಎಂಬ ಕಾರ್ಯಕ್ರಮವನ್ನು ಸೋಮಯ್ಯ ವಿದ್ಯಾ ವಿಹಾರ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು.
೬ ಕೋಟಿ ರೂಪಾಯಿ ತಲೆದಂಡವಿದ್ದ ನಕ್ಸಲ್ ನಾಯಕ ಸೋನು ಅಲಿಯಾಸ್ ಭೂಪತಿ ಸೇರಿದಂತೆ ೬೦ ನಕ್ಸಲರು ಶರಣಾಗಿದ್ದಾರೆ. ಇಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಅವರು ತಮ್ಮ ಶಸ್ತ್ರಾಸ್ತ್ರಗಳನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಿದರು.
ಇದೇ ನ್ಯಾಯವು ಹಿಂದೂತ್ವನಿಷ್ಠರ ವಿಚಾರದಲ್ಲಿಯೂ ಅನ್ವಯವಾಗಬೇಕು ಎಂಬುದು ಹಿಂದೂಗಳ ನಿರೀಕ್ಷೆಯಾಗಿದೆ!
ನಕ್ಸಲೀಯರು ಹಿಂಸಾಚಾರವನ್ನು ಬಿಟ್ಟು ಶರಣಾಗಬೇಕು ಮತ್ತು ಮುಖ್ಯವಾಹಿನಿಗೆ ಸೇರಿಕೊಳ್ಳಬೇಕು. ಇಲ್ಲದಿದ್ದರೆ, ನಕ್ಸಲೀಯರಿಗೆ ಅಂತಿಮ ಹೊಡೆತ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಎಚ್ಚರಿಕೆ ನೀಡಿದ್ದರು.