ಆಭರಣಗಳನ್ನು ಉಪಯೋಗಿಸುವ ಮಹತ್ವ
ಹಬ್ಬ ಮತ್ತು ಧಾರ್ಮಿಕ ವಿಧಿ ಮತ್ತು ಶುಭದಿನಗಳ ಸಮಯದಲ್ಲಿ ಹೊಸ ಆಭರಣಗಳನ್ನು ಧರಿಸುವುದರ ಮಹತ್ವ ಕೆಲವೊಮ್ಮೆ ಹಬ್ಬ, ಧಾರ್ಮಿಕ ವಿಧಿ ಮತ್ತು ಶುಭದಿನಗಳ ಸಮಯದಲ್ಲಿ ದೇವತೆಗಳು ಸೂಕ್ಷ್ಮದಲ್ಲಿ ಪೃಥ್ವಿಗೆÉ ಬಂದಿರುತ್ತಾರೆ. ಇಂತಹ ದಿನ ವ್ಯಕ್ತಿಯು ವಸ್ತ್ರಾಭರಣಗಳಿಂದ ಸುಶೋಭಿತನಾದರೆ, ಅವನು ಒಂದು ರೀತಿಯಲ್ಲಿ ದೇವತೆಗಳ ಸ್ವಾಗತವನ್ನು ಮಾಡಿದಂತೆಯೇ ಆಗುತ್ತದೆ. ಇದರಿಂದ ದೇವತೆಗಳು ಪ್ರಸನ್ನರಾಗಿ ಆಶೀರ್ವಾದವನ್ನು ಕೊಡುತ್ತಾರೆ, ಅಲ್ಲದೇ ವ್ಯಕ್ತಿಗೆ ದೇವತೆ ಗಳ ಲಹರಿಗಳನ್ನು ಗ್ರಹಿಸಲು ಸುಲಭವಾಗುತ್ತದೆ ಆರತಿ ಬೆಳಗುವಾಗ ಆಭರಣ ಉಪಯೋಗಿಸುವುದರ ಮಹತ್ವ ಚಿನ್ನದ ಅಥವಾ ಬೆಳ್ಳಿಯ ನಾಣ್ಯಗಳನ್ನು … Read more
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?
ಈ ದಿನದಂದು ಭಗವಾನ ವಿಷ್ಣು ಮತ್ತು ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ. ಶಾಸ್ತ್ರೋಕ್ತವಾಗಿ ಪೂಜೆಯನ್ನು ಮಾಡುವುದರಿಂದ ಮನೋಕಾಮನೆಗಳು ಪೂರ್ಣವಾಗುತ್ತವೆ.
ಅಕ್ಷಯ ತದಿಗೆಯಂದು ‘ಸತ್ಪಾತ್ರೆ ದಾನ’ ಮಾಡಿ ‘ಅಕ್ಷಯ ದಾನ’ದ ಫಲ ಪಡೆಯಿರಿ !
ಎಲ್ಲ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ನಮ್ರ ಮನವಿ !
ಅಕ್ಷಯ ತದಿಗೆಯ ಶುಭ ಮುಹೂರ್ತದ ಮಹತ್ವ !
ಯಾವುದೇ ಶುಭ ಕಾರ್ಯ ಅಥವಾ ಹೊಸ ಕೆಲಸವನ್ನು ಆರಂಭಿಸಲು ಈ ದಿನ ಅತ್ಯಂತ ಪ್ರಶಸ್ತವಾಗಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಿಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !
ನಾವು ದೇಹ ತ್ಯಜಿಸಿದ ಮೇಲೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲದ್ದರಿಂದ ಈಗಿನಿಂದಲೇ ನಾಮಜಪದ ಅಭ್ಯಾಸ ಮಾಡಿಕೊಳ್ಳಿ