
‘ಸಾಂಪ್ರದಾಯಿಕ ಸಾಧನೆಯಲ್ಲಿ ಹೆಚ್ಚಿನ ಭಕ್ತರ ಪ್ರಗತಿಯಾಗದ ಕಾರಣ ಸಾಧನೆಯ ಮೇಲಿನ ಅವರ ವಿಶ್ವಾಸವು ಡೋಲಾಯಮಾನವಾಗುತ್ತದೆ. ಹೀಗೆ ಆಗಲೇಬಾರದು ಎಂದಾದರೆ, ‘ವ್ಯಕ್ತಿಗಳಿದ್ದಷ್ಟು ಪ್ರಕೃತಿಗಳು, ಮತ್ತು ಅಷ್ಟೇ ಸಾಧನಾಮಾರ್ಗಗಳು’ ಎಂಬ ಸಿದ್ಧಾಂತವನ್ನು ಗಮನದಲ್ಲಿಟ್ಟುಕೊಂಡು ಸಂಪ್ರದಾಯಗಳ ಮುಖ್ಯಸ್ಥರು ಮಾರ್ಗದರ್ಶನ ಮಾಡುವುದು ಅವಶ್ಯಕವಾಗಿದೆ. ಅದಕ್ಕಾಗಿ ಅವರು ವಿವಿಧ ಸಾಧನಾಮಾರ್ಗಗಳ ಅಭ್ಯಾಸ ಮಾಡುವುದು ಅಗತ್ಯವಾಗಿದೆ.’
-ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಕಲಿಯುಗದ ದುಷ್ಪರಿಣಾಮಗಳನ್ನು ಭೋಗಿಸಬಾರದೆಂದಿದ್ದರೆ, ಅದಕ್ಕಾಗಿಯಾದರೂ ಸಾಧನೆ ಮಾಡಿ !
ಮನುಷ್ಯನ ಜೀವನದಲ್ಲಿ ಭಗವಂತನ ಅದ್ವಿತೀಯ ಮಹತ್ವ !
ಇವರಲ್ಲಿ ದೇವರು ಯಾರನ್ನು ಮೆಚ್ಚುತ್ತಾನೆ ?
ವಯಸ್ಸಾದಂತೆ ಸುಖದ ಕುರಿತಾದ ವಿಚಾರಧಾರೆಗಳಲ್ಲಿ ಆಗುವ ಬದಲಾವಣೆ
ಭಕ್ತಿಯ ಪ್ರಸಾರ ಮಾಡಿದ ರಾಮಾನುಜಾಚಾರ್ಯರು !
ಅಸಾಮಾನ್ಯ ಮೇಧಾವಿ ಮತ್ತು ಸ್ಮರಣಶಕ್ತಿಯ ಆದಿ ಶಂಕರಾಚಾರ್ಯರು !