…ಮುಂಜಾನೆ ಬೇಗನೇ ಏಕೆ ಏಳಬೇಕು ?
ಸದ್ಯ ರಾತ್ರಿ ತಡವಾಗಿ ಊಟ ಮಾಡುವುದು ಮತ್ತು ತಡವಾಗಿ ಮಲಗುವ ಪದ್ಧತಿ ಎಲ್ಲೆಡೆ ರೂಢಿಯಾಗಿದೆ. ಆದ್ದರಿಂದ ಮುಂಜಾನೆ ಬೇಗ ಏಳಲು ಹೆಚ್ಚಿನ ಜನರಿಗೆ ಸಾಧ್ಯವಾಗುವುದಿಲ್ಲ. ರಾತ್ರಿ ತಡವಾಗಿ ಊಟ ಮಾಡುವುದು ಮತ್ತು ತಡವಾಗಿ ಮಲಗುವುದು, ಇದು ಅನೇಕ ರೋಗಗಳಿಗೆ ಆಮಂತ್ರಣ ನೀಡುತ್ತದೆ.
ಸದ್ಯ ರಾತ್ರಿ ತಡವಾಗಿ ಊಟ ಮಾಡುವುದು ಮತ್ತು ತಡವಾಗಿ ಮಲಗುವ ಪದ್ಧತಿ ಎಲ್ಲೆಡೆ ರೂಢಿಯಾಗಿದೆ. ಆದ್ದರಿಂದ ಮುಂಜಾನೆ ಬೇಗ ಏಳಲು ಹೆಚ್ಚಿನ ಜನರಿಗೆ ಸಾಧ್ಯವಾಗುವುದಿಲ್ಲ. ರಾತ್ರಿ ತಡವಾಗಿ ಊಟ ಮಾಡುವುದು ಮತ್ತು ತಡವಾಗಿ ಮಲಗುವುದು, ಇದು ಅನೇಕ ರೋಗಗಳಿಗೆ ಆಮಂತ್ರಣ ನೀಡುತ್ತದೆ.
ರಾತ್ರಿ ಜಾಗರಣೆ ಮಾಡಿದರೆ ಶರೀರದಲ್ಲಿನ ಧಾತುಗಳಲ್ಲಿ ಒಣ ಗುಣ, ಅಂದರೆ ಶುಷ್ಕತನ ಹೆಚ್ಚಾಗುತ್ತದೆ. ಇದರಿಂದ ಶರೀರದಲ್ಲಿನ ನೀರಿನ, ಅಂದರೆ ಆಪಮಹಾಭೂತದ (ನೀರಿನ) ಅಂಶವು ಕಡಿಮೆಯಾಗುತ್ತದೆ.
ಕೆಲವೊಮ್ಮೆ ಆಹಾರವು ಶರೀರದಲ್ಲಿನ ದೋಷಗಳಿಂದ ಕಲುಷಿತವಾಗಿ ಅಗ್ನಿಯ ಮಾರ್ಗದಿಂದ ಸ್ವಲ್ಪ ಬದಿಗೆ ಹೋಗಿ ನಿಲ್ಲುತ್ತದೆ. ಇಂತಹ ಸಮಯದಲ್ಲಿ ಮೊದಲಿನ ಆಹಾರ ಜೀರ್ಣವಾಗದಿದ್ದರೂ ಪುನಃ ಹಸಿವಾಗುತ್ತದೆ. ಈ ಹಸಿವು ಸುಳ್ಳು ಹಸಿವಾಗಿರುತ್ತದೆ.
ಶರೀರದಲ್ಲಿನ ತ್ರಿದೋಷಗಳಲ್ಲಿ ಯಾವುದೇ ದೋಷದ ಪ್ರಮಾಣ ಹೆಚ್ಚು ಕಡಿಮೆಯಾದರೆ ಅಥವಾ ಅವುಗಳ ಗುಣ ಬದಲಾವಣೆಯಾಗಿ ಕಲುಷಿತವಾದರೆ, ಅವುಗಳ ಕಣಗಳಿಂದ ಶರೀರದಲ್ಲಿ ಅನಾರೋಗ್ಯವಾಗುತ್ತದೆ.
ಪ್ರಜ್ಞಾಪರಾಧ (ಬುದ್ಧಿ, ಸ್ಥೈರ್ಯ, ಸ್ಮೃತಿ ಇವುಗಳಿಂದ ದೂರ ಹೋಗಿ, ಹಾನಿಯ ಬಗ್ಗೆ ಗೊತ್ತಿದ್ದರೂ ಶಾರೀರಿಕ, ವಾಚಿಕ ಅಥವಾ ಮಾನಸಿಕ ಸ್ತರದಲ್ಲಿ ಮತ್ತೆ ಮತ್ತೆ ಮಾಡಿದ ಅಯೋಗ್ಯ ಕೃತ್ಯಗಳು) ಆಗಲು ಬಿಡದಿರುವುದು
ಕೆಮ್ಮು ಬಂದಾಗ ಕಾಲು ಚಮಚೆ ಶುಂಠಿ, ಅರ್ಧ ಚಮಚೆ ತುಪ್ಪ ಮತ್ತು ೧ ಚಮಚೆ ಜೇನುತುಪ್ಪವನ್ನು ಬೆರೆಸಿ ಆ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ನೆಕ್ಕಬೇಕು.
ಬಿಸಿ ಮತ್ತು ತಾಜಾ ಆಹಾರವನ್ನು ಸೇವಿಸಿದರೆ, ಅನ್ನ ತುಂಬಾ ರುಚಿಕರವೆನಿಸುತ್ತದೆ. ಇಂತಹ ಆಹಾರ ನಮ್ಮ ಶರೀರದಲ್ಲಿ ಹೋದ ಮೇಲೆ ನಮ್ಮ ಜಠರಾಗ್ನಿ ಬೇಗನೆ ಪ್ರಜ್ವಲಿಸುತ್ತದೆ. ಇಂತಹ ಆಹಾರ ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತದೆ.
ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
ಜೀರ್ಣವಾಗಲು, ಜಡ, ರುಕ್ಷ ಮತ್ತು ಮಲಬದ್ಧತೆ ಉಂಟು ಮಾಡುವ ಎಲ್ಲ ತರಕಾರಿಗಳಿಂದ ಶರೀರದಲ್ಲಿ ವಾತ ಮತ್ತು ಮಲ ತಯಾರಾಗುತ್ತದೆ !
‘ಸಸಿಗಳ ಮೇಲೆ ಮಾವಾ, ಬೆಳ್ಳನೆಯ ನೊಣ ಇಂತಹ ಹುಳಗಳ ಸಂಸರ್ಗವು ಕಡಿಮೆ ಇದ್ದಾಗಲೇ ನೀರನ್ನು ಸಿಂಪಡಿಸಿ ಸಸಿಯ ಆ ಭಾಗವನ್ನು ತೊಳೆದು ಹಾಕಬೇಕು. ಇದಕ್ಕಾಗಿ ಹನಿ ಸಿಂಚನೆಯ (ಸ್ಪ್ರೇ) ಬಾಟಲಿಯನ್ನು ಬಳಸಬೇಕು.