ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
ನನ್ನ ಭಕ್ತರ ನಾಶವಾಗುವುದಿಲ್ಲ. ಭಕ್ತರ ಅಂದರೆ ಸಾಧನೆ ಮಾಡುವವರನ್ನೇ ದೇವರು ರಕ್ಷಿಸುತ್ತಾನೆ. ಇದನ್ನು ಗಮನದಲ್ಲಿಟ್ಟು ಇಂದಿನಿಂದ ತೀವ್ರ ಸಾಧನೆ ಮಾಡಿ, ಆಗಲೇ ದೇವರು ಮೂರನೇ ಮಹಾಯುದ್ಧದಲ್ಲಿ ಬದುಕಿಸುವನು.
ನನ್ನ ಭಕ್ತರ ನಾಶವಾಗುವುದಿಲ್ಲ. ಭಕ್ತರ ಅಂದರೆ ಸಾಧನೆ ಮಾಡುವವರನ್ನೇ ದೇವರು ರಕ್ಷಿಸುತ್ತಾನೆ. ಇದನ್ನು ಗಮನದಲ್ಲಿಟ್ಟು ಇಂದಿನಿಂದ ತೀವ್ರ ಸಾಧನೆ ಮಾಡಿ, ಆಗಲೇ ದೇವರು ಮೂರನೇ ಮಹಾಯುದ್ಧದಲ್ಲಿ ಬದುಕಿಸುವನು.
ಭಾರತ ದೇಶವು ಜಗತ್ತಿನ ‘ಆಧ್ಯಾತ್ಮಿಕ ರಾಜಧಾನಿಯಾಗಿದೆ. ಸನಾತನ ಹಿಂದೂ ಧರ್ಮ ಮತ್ತು ದೇವಸ್ಥಾನ ಸಂಸ್ಕೃತಿ ಈ ಆಧ್ಯಾತ್ಮಿಕತೆಯ ಸಾರವಾಗಿದೆ. ಹಿಂದಿನ ಕಾಲದಲ್ಲಿ ಪರಕೀಯ ಆಕ್ರಮಣಕಾರರು ದೇವಸ್ಥಾನಗಳನ್ನು ಧ್ವಂಸಗೊಳಿಸಿ ದೇವತೆಗಳ ಮೂರ್ತಿಗಳನ್ನು ವಿದ್ರೂಪಗೊಳಿಸುತ್ತಿದ್ದರೆ, ಇಂದು ‘ಸೆಕ್ಯುಲರ್ ವಾದದ ಮುಖವಾಡ ತೊಟ್ಟ ಸರಕಾರಗಳು ದೇವಸ್ಥಾನಗಳ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿವೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ ತೆರೆಮರೆಯಲ್ಲಿ ನಡೆಯುತ್ತಿರುವ ದೇವಸ್ಥಾನಗಳ ಸಂಪತ್ತಿನ ಕೊಳ್ಳೆ ಹೊಡೆಯುವಿಕೆಯು ಚಿಂತೆಯ ವಿಷಯವಾಗಿದೆ.
ಸಾವಿರಾರು ವರ್ಷಗಳಲ್ಲಿ ಸಾವಿರಾರು ಕೋಟಿ ಪುಣ್ಯ ಸಂಚಯದ ನಂತರ, ಎಂದಾದರೊಮ್ಮೆ ಈ ಭಾರತಮಾತೆಯ ಉದರದಲ್ಲಿ ಮನುಷ್ಯ ಅಥವಾ ಪ್ರಾಣಿ-ಪಕ್ಷಿಗಳ ರೂಪದಲ್ಲಿ ಜನ್ಮ ಪಡೆಯುವ ಭಾಗ್ಯ ಸಿಗುತ್ತದೆ.
ಮೈಸರ್ಖಾನಾದಲ್ಲಿನ ಪ್ರಾಚೀನ ಮಾತಾ ದೇವಸ್ಥಾನ (ಮಾಲ್ವ ಪ್ರಾಂತ್ ಸಭಾ ಮತ್ತು ಸಂಸ್ಕೃತ ಕಾಲೇಜು ಒಳಾಂಗಣ)ದಲ್ಲಿ ಕೆಲವು ದಿನಗಳ ಹಿಂದೆ ಗ್ರಾಮದ ೨೫೦ ರಿಂದ ೩೦೦ ಮತಾಂಧರು ದೊಡ್ಡ ಸಮಾರಂಭವನ್ನು ಆಯೋಜಿಸುತ್ತಾ ನಮಾಜು ಪಠಣ ಮಾಡಿದರು.
ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕಾಗಿ ಡೆಮಾಕ್ರಟಿಕ್ ಪಕ್ಷವು ೧೪ ಭಾರತೀಯ ಭಾಷೆಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಿದೆ. ಈ ಎಲ್ಲಾ ಜಾಹೀರಾತುಗಳು ಡಿಜಿಟಲ್ ರೂಪದಲ್ಲಿವೆ. ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯು ನವೆಂಬರ್ ೩ ರಂದು ನಡೆಯಲಿದ್ದು ಜೊ ಬಾಯಡೆನ್ ಇವರು ಡೆಮಾಕ್ರಟಿಕ್ ಪಕ್ಷದ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಆಂಧ್ರಪ್ರದೇಶದ ದೇವಸ್ಥಾನಗಳ ಮೇಲಾಗುವ ದಾಳಿಯ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವಿಜಯವಾಡಾದ ಶ್ರೀ ಕನಕದುರ್ಗ ದೇವಸ್ಥಾನದಿಂದ ಬೆಳ್ಳಿಯ ೩ ಸಿಂಹಗಳ ವಿಗ್ರಹಗಳನ್ನು ಕಳವು ಮಾಡಲಾಗಿದ್ದು, ಗೋದಾವರಿ ಜಿಲ್ಲೆಯ ಅಂತರ್ವೇದಿಯಲ್ಲಿರುವ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಪ್ರಾಚೀನ ರಥವನ್ನು ಸುಡಲಾಯಿತು.
ನೇಪಾಳದ ಹಿತದೃಷ್ಟಿಯಿಂದ ನೇಪಾಳವನ್ನು ಮತ್ತೊಮ್ಮೆ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು, ಎಂದು ನೇಪಾಳದ ‘ರಾಷ್ಟ್ರೀಯ ಪ್ರಜಾತಂತ್ರ ಪಕ್ಷ’ ದ ನಾಯಕ ಮತ್ತು ನೇಪಾಳದ ಮಾಜಿ ಉಪ ಪ್ರಧಾನಿ ಕಮಲ್ ಥಾಪಾ ಇವರು ಸೆಪ್ಟೆಂಬರ್ ೧೯ ರಂದು ನಡೆದ ‘ಸಂವಿಧಾನ ದಿನಾಚರಣೆಯ’ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಕೊರೋನಾ ಸೋಂಕು ತಡೆಗಟ್ಟದಿದ್ದರೆ, ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ನಾವು ದೊಡ್ಡ ಪ್ರಮಾಣದ ನಿರ್ಬಂಧಗಳನ್ನು ವಿಧಿಸುವ ಹಕ್ಕನ್ನು ಕಾಯ್ದಿರಿಸಿದ್ದೇವೆ. ಜೀವನಶೈಲಿಯ ಬದಲಾವಣೆ ಮತ್ತು ಹೊಸ ಕ್ರಮಗಳನ್ನು ಜಾರಿಗೊಳಿಸಿದರೆ, ಕಟ್ಟುನಿಟ್ಟಾದ ನಿರ್ಬಂಧ ಹೇರುವ ಸನ್ನಿವೇ? ಬರುವುದಿಲ್ಲ. ಇದನ್ನು ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.
೨೦೧೭ ರಲ್ಲಿ ಡೋಕ್ಲಾಮ್ನಲ್ಲಿ ಚೀನಾ ಮತ್ತು ಭಾರತದ ಸೈನ್ಯಗಳ ಮುಖಾಮುಖಿಯಾಗಿತ್ತು. ಅಂದಿನಿಂದ ಚೀನಾವು ಪ್ರತ್ಯಕ್ಷವಾಗಿ ನಿಯಂತ್ರಣ ರೇಖೆಯ ಬಳಿ ಮೂರು ವಿಮಾನ ನಿಲ್ದಾಣಗಳು, ವಾಯುಪಡೆಯ ೫ ಶಾಶ್ವತ ರಕ್ಷಣಾ ನೆಲೆಗಳು ಮತ್ತು ೫ ಹೆಲಿಪೋರ್ಟ್ಗಳು (ಹೆಲಿಕಾಪ್ಟರ್ಗಳನ್ನು ಇಳಿಸಲು ನಿರ್ಮಿಸಿದ ಸ್ಥಳ) ಸೇರಿದಂತೆ ಕನಿಷ್ಠ ೧೩ ಹೊಸ ಮಿಲಿಟರಿ ನೆಲೆಗಳನ್ನು ನಿರ್ಮಿಸಲು ಪ್ರಾರಂಭಿಸಿದೆ.
ನಿಮಗೆ ಕಾರ್ಯಕ್ರಮ ಇಷ್ಟವಾಗದಿದ್ದರೆ, ಅದನ್ನು ವೀಕ್ಷಿಸಬೇಡಿ. ಯಾವುದಾದರೂ ಕಾದಂಬರಿಯನ್ನು ಓದಿ, ಎಂದು ಹೇಳುತ್ತಾ ಸರ್ವೋಚ್ಚ ನ್ಯಾಯಾಲಯವು ‘ಸುದರ್ಶನ್ ನ್ಯೂಸ್’ನ ‘ಯು.ಪಿ.ಎಸ್.ಸಿ. ಜಿಹಾದ್’ ಕಾರ್ಯಕ್ರಮದಲ್ಲಿನ ಅರ್ಜಿಯ ಆಲಿಕೆಯ ಸಮಯದಲ್ಲಿ ‘ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಪೀಠ’ದ ಪರ ವಕೀಲರಿಗೆ ಚಾಟಿ ಬೀಸಿದೆ.