ಜಿಜ್ಞಾಸುಗಳನ್ನು ಸಂಪರ್ಕಿಸುವ ಸೇವೆಯು ಪರಿಣಾಮಕಾರಿಯಾಗಲು ಮಾಡಬೇಕಾದ ಪ್ರಯತ್ನಗಳ ಬಗ್ಗೆ ಶ್ರೀ. ಧನಂಜಯ ಹರ್ಷೆ ಇವರ ಚಿಂತನೆ !
ಜಿಜ್ಞಾಸುವಿನ ಸಕಾರಾತ್ಮಕ ಭಾಗ ಗಮನಕ್ಕೆ ಬರುತ್ತದೆ. ಜಿಜ್ಞಾಸುವಿನಲ್ಲಾದ ಬದಲಾವಣೆಯ ಅಭ್ಯಾಸವಾಗಿ ಅವನಿಗೆ ಸಾಧನೆಗಾಗಿ ಆಗಾಗ ಪ್ರೋತ್ಸಾಹ ನೀಡಲು ಸಾಧ್ಯವಾಗುತ್ತದೆ.
ಜಿಜ್ಞಾಸುವಿನ ಸಕಾರಾತ್ಮಕ ಭಾಗ ಗಮನಕ್ಕೆ ಬರುತ್ತದೆ. ಜಿಜ್ಞಾಸುವಿನಲ್ಲಾದ ಬದಲಾವಣೆಯ ಅಭ್ಯಾಸವಾಗಿ ಅವನಿಗೆ ಸಾಧನೆಗಾಗಿ ಆಗಾಗ ಪ್ರೋತ್ಸಾಹ ನೀಡಲು ಸಾಧ್ಯವಾಗುತ್ತದೆ.
‘ಒಂದು ವೇಳೆ ನೀವು ಗೃಹಸ್ಥ ಜೀವನವನ್ನು ಅಂದರೆ ಕುಟುಂಬವನ್ನು ಸ್ವೀಕರಿಸಿದ್ದರೆ, ವಿವಾಹ ಮಾಡಿಕೊಂಡು ಒಂದು ಪರಿವಾರದಲ್ಲಿ ವಾಸಿಸುತ್ತಿದ್ದರೆ, ನೀವು ಕೇವಲ ಒಂದು ಸಾಮಾಜಿಕ ಪರಂಪರೆಯ ಪಾಲನೆ ಮಾಡುತ್ತಿರುವಿರಿ ಅಥವಾ ನಿಮ್ಮ ಕುಟುಂಬವು, ಕುಟುಂಬದವರ ನಿರ್ಣಯದ ಪರಿಣಾಮವಾಗಿದೆ ಎಂದು ತಿಳಿಯಬೇಡಿರಿ.
‘ನಮ್ಮಲ್ಲಿರುವ ಗುರುಗಳಿಗೆ ಇಷ್ಟವಾಗುವ ಗುಣಗಳನ್ನು ಇನ್ನೂ ನಾವು ಹೇಗೆ ಗುರುಗಳಿಗೆ ಅರ್ಪಿಸಬಹುದು ? ಮತ್ತೆ ಹೇಗೆ ಗುಣವೃದ್ಧಿ ಮಾಡಬಹುದು ?, ಎಂದು ಪ್ರಯತ್ನಗಳನ್ನು ತಳಮಳದಿಂದ ಮಾಡಿದರೆ, ವೇಗವಾಗಿ ಈಶ್ವರಪ್ರಾಪ್ತಿಯ ದಿಶೆಯಲ್ಲಿ ಪ್ರಯಾಣವಾಗುತ್ತದೆ.
ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳ ಆಜ್ಞೆಯಂತೆ ದೇವದ್ ಇಲ್ಲಿನ ಸನಾತನದ ಆಶ್ರಮದಲ್ಲಿ ಫಾಲ್ಗುಣ ಕೃಷ್ಣ ದಶಮಿ, ಅಂದರೆ ೧೭ ಮಾರ್ಚ್ ಈ ದಿನದಂದು ಭಗವಾನ ಶಿವನ ಗುರುರೂಪವಾಗಿರುವ ಶ್ರೀ ದಕ್ಷಿಣಾಮೂರ್ತಿ ದೇವತೆಯ ಕೃಪೆಗಾಗಿ ‘ಮೇಧಾ ದಕ್ಷಿಣಾಮೂರ್ತಿಯಾಗವು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು.
ಸಾಧನೆಯಲ್ಲಿ ಬರುವ ಅಡಚಣೆಗಳನ್ನು ದೂರಗೊಳಿಸಲು ಅಂತರ್ಮುಖರಾಗಿ ಮಾರ್ಗದರ್ಶಕ ಸಾಧಕರ ಸಹಾಯವನ್ನು ಪಡೆದರೆ ಆಧ್ಯಾತ್ಮಿಕ ಪ್ರಗತಿ ಶೀಘ್ರಗತಿಯಲ್ಲಿ ಆಗುತ್ತದೆ.
ಭಾವೀಪೀಳಿಗೆಯ ಮೇಲೆ ಸಾಧನೆಯ ಸಂಸ್ಕಾರ ಆಗಲು ರಜೆಯಲ್ಲಿ ಮಕ್ಕಳನ್ನು ಸನಾತನದ ಆಶ್ರಮಕ್ಕೆ ಕಳುಹಿಸಿ !
ಸದ್ಯ ಪ್ರಾಪಂಚಿಕ ಅಡಚಣೆಗಳಿಂದ ಕೆಲವು ಕ್ರಿಯಾಶೀಲ ಅಥವಾ ಪೂರ್ಣವೇಳೆ ಸಾಧನೆ ಮಾಡುವ ಸಾಧಕರ ಮನಸ್ಸಿನಲ್ಲಿ ಶಿಕ್ಷಣ, ನೌಕರಿ, ಸಂಸಾರ ಮುಂತಾದವುಗಳ ಬಗ್ಗೆ ವಿಚಾರಗಳು ತೀವ್ರವಾಗಿ ಬರುತ್ತಿವೆ. ಕೆಲವರಿಗೆ ನಮ್ಮ ಬಳಿ ಹಣವಿಲ್ಲ, ಭವಿಷ್ಯದಲ್ಲಿ ನಮ್ಮದು ಹೇಗಾಗುವುದು ?, ಎಂಬ ವಿಚಾರದಿಂದ ಅಸುರಕ್ಷಿತ ಅನಿಸುತ್ತಿದೆ.
‘ರಾಮಸೇತುವಿನ ನಿರ್ಮಾಣ ನಡೆಯುತ್ತಿದ್ದಾಗ ಕಡಲತೀರದಲ್ಲಿ ಶ್ರೀರಾಮನು ಒಂದು ಶಿವಲಿಂಗವನ್ನು ಸ್ಥಾಪಿಸಿದನು. ‘ರಾವಣನನ್ನು ವಧಿಸಿ ಸೀತೆಯನ್ನು ಲಂಕೆಯಿಂದ ಕರೆತರುವಲ್ಲಿ ಯಶಸ್ಸು ಲಭಿಸಲಿ’, ಈ ಉದ್ದೇಶದಿಂದ ಶ್ರೀರಾಮನು ಶಿವಶಂಕರನನ್ನು ಪೂಜಿಸಿದನು. ಶ್ರೀರಾಮನ ಈ ಆರಾಧನೆಯಿಂದ ಪ್ರಸನ್ನನಾದ ಭಗವಾನ ಶಿವಶಂಕರನು ಶ್ರೀರಾಮನ ಮುಂದೆ ಪ್ರತ್ಯಕ್ಷನಾದನು.
ಸಾಧಕರು ವ್ಯಷ್ಟಿ ಸಾಧನೆ ಮಾಡುತ್ತಿರುವಾಗ ತಮ್ಮ ಆಧ್ಯಾತ್ಮಿಕ ಉನ್ನತಿಯು ಆಗುತ್ತದೆಯೋ ಅಥವಾ ಇಲ್ಲ ?’, ಎಂಬ ವಿಚಾರದಲ್ಲಿ ಸಿಲುಕುವುದಕ್ಕಿಂತ ಸಮಷ್ಟಿ ಸಾಧನೆಗಾಗಿ ನಾನು ಹೆಚ್ಚೆಚ್ಚು ಪ್ರಯತ್ನಿಸುತ್ತಿದ್ದೇನೆಯೇ ?, ಎಂಬ ವಿಚಾರವನ್ನು ಮಾಡಬೇಕು.
ಸನಾತನದ ಮೂರು ಗುರುಗಳ ‘ಧರ್ಮಸಂಸ್ಥಾಪನೆ’ಯ ಕಾರ್ಯಕ್ಕಾಗಿ ಎಲ್ಲ ಸಾಧಕರು ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ‘ಆ ಸಮರ್ಪಣೆಯನ್ನು ಉಳಿಸಿಕೊಳ್ಳುವುದು ಹಾಗೂ ಸನಾತನದ ಮೂರು ಗುರುಗಳಿಗೆ ಶರಣಾಗುವುದು’, ಇಷ್ಟೇ ನಾವು ಮಾಡಬೇಕಾಗಿದೆ.