
‘ವರ್ತಮಾನ ಸ್ಥಿತಿಯಲ್ಲಿ ನಮ್ಮೆದುರಿಗೆ ಬರುವ ದೇವತೆಯ ತತ್ತ್ವದೊಂದಿಗೆ ಏಕರೂಪವಾಗಲು ಬರಬೇಕು. ಆಗ ಎದುರಿಗೆ ಕಾಣುವ ದೇವತೆಯ ತತ್ತ್ವಕ್ಕೆ ಪ್ರಾರ್ಥನೆಯನ್ನು ಮಾಡಿ ಅವಳ ಸೇವೆಯನ್ನು ಮಾಡಲು ಬರಬೇಕು. ಇದರಿಂದ ಈಶ್ವರನ ಪ್ರತಿಯೊಂದು ತತ್ತ್ವದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಆಮೇಲೆ ಸರ್ವವ್ಯಾಪಿಯಾಗಿರುವ ಭಗವಂತನೊಂದಿಗೆ ಏಕರೂಪವಾಗಲು ಸಾಧ್ಯವಾಗುತ್ತದೆ. ಕೆಲವರಲ್ಲಿ ಸಾಂಪ್ರದಾಯಿಕತೆಯಿಂದಾಗಿ ದೇವತೆಯ ಒಂದೇ ತತ್ತ್ವದ ಬಗ್ಗೆ ಭಾವವು ಇರುತ್ತದೆ. ಉದಾ. ಕೆಲವರಿಗೆ ಶ್ರೀರಾಮನು ಇಷ್ಟವಾಗುತ್ತಾನೆ; ಆದರೆ ಹನುಮಂತನು ಇಷ್ಟವಾಗುವುದಿಲ್ಲ. ಹನುಮಂತನು ಎದುರಿಗೆ ಇರುವಾಗ ಅವನಿಗೆ ಪ್ರಾರ್ಥನೆ ಮಾಡಿ ಆ ತತ್ತ್ವದೊಂದಿಗೆ ಏಕರೂಪವಾಗಲು ಪ್ರಯತ್ನಿಸ ಬೇಕು, ಅಂದರೆ ಯಾವುದೇ ದೇವತೆಯ ಒಂದೇ ತತ್ತ್ವದಲ್ಲಿ ಸಿಲುಕುವುದಿಲ್ಲ. ‘ಎಲ್ಲ ದೇವರು ಇಷ್ಟವಾಗಲು ಆರಂಭವಾದಾಗ ‘ಈಶ್ವರಪ್ರಾಪ್ತಿ ದೂರವಿಲ್ಲ’, ಎಂದು ತಿಳಿಯಬೇಕು.’
– ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !