
‘ವರ್ತಮಾನ ಸ್ಥಿತಿಯಲ್ಲಿ ನಮ್ಮೆದುರಿಗೆ ಬರುವ ದೇವತೆಯ ತತ್ತ್ವದೊಂದಿಗೆ ಏಕರೂಪವಾಗಲು ಬರಬೇಕು. ಆಗ ಎದುರಿಗೆ ಕಾಣುವ ದೇವತೆಯ ತತ್ತ್ವಕ್ಕೆ ಪ್ರಾರ್ಥನೆಯನ್ನು ಮಾಡಿ ಅವಳ ಸೇವೆಯನ್ನು ಮಾಡಲು ಬರಬೇಕು. ಇದರಿಂದ ಈಶ್ವರನ ಪ್ರತಿಯೊಂದು ತತ್ತ್ವದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಆಮೇಲೆ ಸರ್ವವ್ಯಾಪಿಯಾಗಿರುವ ಭಗವಂತನೊಂದಿಗೆ ಏಕರೂಪವಾಗಲು ಸಾಧ್ಯವಾಗುತ್ತದೆ. ಕೆಲವರಲ್ಲಿ ಸಾಂಪ್ರದಾಯಿಕತೆಯಿಂದಾಗಿ ದೇವತೆಯ ಒಂದೇ ತತ್ತ್ವದ ಬಗ್ಗೆ ಭಾವವು ಇರುತ್ತದೆ. ಉದಾ. ಕೆಲವರಿಗೆ ಶ್ರೀರಾಮನು ಇಷ್ಟವಾಗುತ್ತಾನೆ; ಆದರೆ ಹನುಮಂತನು ಇಷ್ಟವಾಗುವುದಿಲ್ಲ. ಹನುಮಂತನು ಎದುರಿಗೆ ಇರುವಾಗ ಅವನಿಗೆ ಪ್ರಾರ್ಥನೆ ಮಾಡಿ ಆ ತತ್ತ್ವದೊಂದಿಗೆ ಏಕರೂಪವಾಗಲು ಪ್ರಯತ್ನಿಸ ಬೇಕು, ಅಂದರೆ ಯಾವುದೇ ದೇವತೆಯ ಒಂದೇ ತತ್ತ್ವದಲ್ಲಿ ಸಿಲುಕುವುದಿಲ್ಲ. ‘ಎಲ್ಲ ದೇವರು ಇಷ್ಟವಾಗಲು ಆರಂಭವಾದಾಗ ‘ಈಶ್ವರಪ್ರಾಪ್ತಿ ದೂರವಿಲ್ಲ’, ಎಂದು ತಿಳಿಯಬೇಕು.’
– ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು