ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಶಾರೀರಿಕ ಮತ್ತು ಮಾನಸಿಕ ಬಲಕ್ಕಿಂತ ಆಧ್ಯಾತ್ಮಿಕ ಬಲವು ಶ್ರೇಷ್ಠವಾಗಿದೆ, ಆದರೆ ಹಿಂದೂಗಳು ಸಾಧನೆಯನ್ನು ಮರೆತಿರುವುದರಿಂದ ಬೆರಳೆಣಿಕೆಯಷ್ಟಿದ್ದ ಮತಾಂಧರು ಮತ್ತು ಆಂಗ್ಲರು ಕೆಲವು ವರ್ಷಗಳಲ್ಲಿಯೇ ಇಡೀ ಭಾರತದಲ್ಲಿ ರಾಜ್ಯವಾಳಿದರು. ಈಗ ಪುನಃ ಹಾಗೆ ಆಗಬಾರದೆಂದು ಹಿಂದೂಗಳು ಸಾಧನೆಯನ್ನು ಮಾಡುವುದು ಅತ್ಯಂತ ಆವಶ್ಯಕವಾಗಿದೆ.

ನೇಪಾಳದ ನಾಟಕ !

ಚೀನಾದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉದ್ಧಟತನ ಪ್ರವೃತ್ತಿಯನ್ನು ನೋಡಿದರೆ ಯುದ್ಧದ ಕಿಡಿ ಯಾವಾಗ ಬೇಕಾದರೂ ಹತ್ತಬಹುದು. ಇಂತಹ ಸಮಯದಲ್ಲಿ ನೇಪಾಳ, ಭೂತಾನ, ಮಾಲ್ದೀವ್, ಶ್ರೀಲಂಕಾ ಇತ್ಯಾದಿ ದೇಶಗಳು ಮಹತ್ವಪೂರ್ಣ ಪಾತ್ರವನ್ನು ವಹಿಸಬಲ್ಲವು. ಕಾರಣ ಈ  ದೇಶಗಳು ಸಾಮೂಹಿಕ ದೃಷ್ಟಿಯಿಂದ ಭಾರತಕ್ಕೆ ಮಹತ್ವಪೂರ್ಣವಾಗಿವೆ.

ಯುದ್ಧದಲ್ಲಿ ಕುಶಲ ನೇತೃತ್ವದ ಮಹತ್ವ ! 

ಭಾರತ-ಚೀನಾ ಯುದ್ಧದ ಸಮಯದಲ್ಲಿ ಭಾರತೀಯ ಸೈನ್ಯದ ಸ್ಥಿತಿ ಚೆನ್ನಾಗಿರಲಿಲ್ಲ. ಭಾರತದಲ್ಲಿ ಅತ್ಯಂತ ಹಳೆಯ ಶಸ್ತ್ರಗಳಿದ್ದವು. ಭಾರತದ ಕಡೆ ಸೆಂಚೂರಿಯನ್ ಮತ್ತು ಶೆರಮಾನ್ ನಿರ್ಮಿತ ಟ್ಯಾಂಕ್‌ಗಳಿದ್ದವು. ಅವುಗಳನ್ನು ಎರಡನೆಯ ಮಹಾಯುದ್ಧದಲ್ಲಿ ಉಪಯೋಗಿಸಲಾಗಿತ್ತು. ಅವುಗಳನ್ನು ಭಾರತ ಬಿಟ್ಟು ಜಗತ್ತಿನಲ್ಲಿ ಬೇರೆ ಯಾರೂ ಬಳಸುತ್ತಿರಲಿಲ್ಲ.

ಪರಕೀಯರ ಆಕ್ರಮಣಕ್ಕಿಂತ ಧರ್ಮದ್ವೇಷಿಗಳಾಗಿರುವ ಸ್ವತಂತ್ರ ಭಾರತದಲ್ಲಿಯ ಜಾತ್ಯತೀತ ಆಡಳಿತಗಾರರು

ಮುಸಲ್ಮಾನರು, ಬ್ರಿಟಿಷರು, ಶಕರು, ಹೂಣರಿ, ಕುಶಾನರು ಹೀಗೆ ಅನೇಕ ಆಕ್ರಮಣಗಳಾದವು ಆದರೆ ಅವರು ಯಾರು ದೇವಸ್ಥಾನವನ್ನು ಅಧೀನಪಡಿಸಿಕೊಳ್ಳುವ ಕಾನೂನನ್ನು ಮಾಡಲಿಲ್ಲ. ಬ್ರಿಟಿಷರು ೧೫೦ ವರ್ಷದ ಆಡಳಿತದಲ್ಲಿ ಯಾವುದೇ ದೇವಸ್ಥಾನದ ಆಡಳಿತದಲ್ಲಿ ಹಸ್ತಾಕ್ಷೇಪ ಮಾಡಲಿಲ್ಲ. ಅತ್ಯಾಚಾರಿ ಮುಸಲ್ಮಾನರು ಮಾಡಲಿಲ್ಲ,

ಸಲಿಂಗಕಾಮಿ ವಿವಾಹಗಳಿಗೆ ಮಾನ್ಯತೆಯನ್ನು ನೀಡಬೇಕೆಂದು ಸಲ್ಲಿಸಿರುವ ಅರ್ಜಿ ಮತ್ತು ಪಾಪಕ್ಕೆ ಭಯಪಡುವ ಜನರಿಗೆ ನ್ಯಾಯಾಲಯದಿಂದ ಅಪೇಕ್ಷೆ !

ಹಿಂದೂ ಅಥವಾ ಭಾರತೀಯ ಸಂಸ್ಕೃತಿಯಲ್ಲಿ ಗರ್ಭಧಾರಣೆಯಿಂದ ಹಿಡಿದು ಮೃತ್ಯುವಿನವರೆಗಿನ ೨೧ ಸಂಸ್ಕಾರಗಳಲ್ಲಿ ವಿವಾಹವು ಒಂದು ಮಹತ್ವದ ಸಂಸ್ಕಾರವಾಗಿದೆ. ಹುಡುಗನಿಗೆ ‘ಮದುಮಗ ಮತ್ತು ಹುಡುಗಿಗೆ ‘ಮದುಮಗಳು ಎಂದು ಹೇಳಲಾಗುತ್ತದೆ. ಕಾನೂನಿನಂತೆ ‘ಸ್ತ್ರೀಧನ ಎನ್ನುವ ಸಂಕಲ್ಪನೆಯನ್ನೂ ಸ್ವೀಕರಿಸಲಾಗಿದೆ ಮತ್ತು ತಂದೆಯ ಸಂಪತ್ತಿನಲ್ಲಿ ಅವಳಿಗೆ ಕೂಡ ಪಾಲು ಸಿಗುತ್ತದೆ.

 ಆಪತ್ಕಾಲವು ಸಹನೀಯವಾಗಲು ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಸಿದ್ಧತೆಯನ್ನು ಮಾಡಿರಿ ! (ಸ್ವಯಂಸೂಚನೆ-ಉಪಾಯ, ಸಾಧನೆಯ ಮಹತ್ವ ಇತ್ಯಾದಿ)

ಅಣ್ವಸ್ತ್ರಗಳಿಂದ ನಿರ್ಮಾಣವಾಗುವ ವಿಕಿರಣಗಳಿಂದ ಪ್ರಾಣ ಘಾತಕ ಪರಿಣಾಮಗಳನ್ನು ನಾಶಗೊಳಿಸುವ ಉಪಾಯವು ಆಧುನಿಕ ವಿಜ್ಞಾನದಲ್ಲಿಲ್ಲ. ವಾತಾವರಣದಲ್ಲಿನ ವಿಕಿರಣಗಳ ಮಾಲಿನ್ಯವನ್ನು ನಾಶ ಮಾಡಲು ‘ಅಗ್ನಿಹೋತ್ರವನ್ನು ಮಾಡುವುದು ಒಂದು ಆಧ್ಯಾತ್ಮಿಕ ಉಪಾಯವಾಗಿದೆ.

ಜನರನ್ನು ಆರೋಗ್ಯದಾಯಕ ಜೀವನದ ಅಧಿಕಾರದಿಂದ ವಂಚಿತಗೊಳಿಸುವ ಸರಕಾರ ಮತ್ತು ಆಡಳಿತಗಳ ಉದಾಸೀನತೆ !

ಕೆಲವೊಮ್ಮೆ ಈ ಹುದ್ದೆಯನ್ನು ಶಾಸಕ, ಸಂಸದ, ಇತರ ಪದಾಧಿಕಾರಿ ಅಥವಾ ಯಾರಾದರೂ ದೊಡ್ಡ ಅಧಿಕಾರಿಯ ಶಿಫಾರಸ್ಸಿನಿಂದ ಅಥವಾ ಲಂಚಪಡೆದು ತುಂಬಿಸಿಕೊಳ್ಳಲಾಗುತ್ತದೆ. ಆದ್ದರಿಂದ ಅವರನ್ನು ಆ ಹುದ್ದೆಯಿಂದ ತೆಗೆಯುವ ಧೈರ್ಯವೂ ಈ ಅಧಿಕಾರಿಗಳಲ್ಲಿ ಇರುವುದಿಲ್ಲ. ಈ ಕಾರ್ಮಿಕರು ಯೋಗ್ಯ ರೀತಿಯಲ್ಲಿ ಸೇವೆ ಮಾಡದಿದ್ದರೂ ಅವರಿಗೆ ಗದರಿಸುವ ಗೋಜಿಗೆ ಹೋಗುವುದಿಲ್ಲ. ಇಂತಹ ಎಲ್ಲ ವಿಚಿತ್ರ ಕಾರುಬಾರಿನ ಪರಿಣಾಮವನ್ನು ಜನಸಾಮಾನ್ಯರು ಅನುಭವಿಸಬೇಕಾಗುತ್ತದೆ.

ರೋಗಗಳನ್ನು ಗುಣಪಡಿಸಲು ಆವಶ್ಯಕವಾದ (ದೇವತೆಗಳ ತತ್ತ್ವಗಳಿಗನುಸಾರ) ಕೆಲವು ನಾಮಜಪಗಳು

ಓರ್ವ ಸಾಧಕಿಯ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ‘ಇನ್ಸುಲಿನ್’ನ (ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವ ಔಷಧಿಯ) ಪ್ರಮಾಣವನ್ನು ಹೆಚ್ಚಿಸಿದರೂ (ಸಕ್ಕರೆಯ ಪ್ರಮಾಣ) ಹೆಚ್ಚೇ ಇರುತ್ತಿತ್ತು. ನಾನು ಅವರಿಗೆ ಮೇಲಿನ ಜಪವನ್ನು ಮಾಡಲು ಹೇಳಿದೆನು. ಅವರು ಆ ಜಪವನ್ನು ಮಾಡಲು ಆರಂಭಿಸಿದ ಒಂದು ವಾರದಲ್ಲಿಯೇ ಡಾಕ್ಟರರಿಗೆ ‘ಔಷಧಿಯಲ್ಲಿ ಬದಲಾವಣೆಯನ್ನು ಮಾಡಿ ನೋಡಬೇಕು’, ಎಂಬ ವಿಚಾರ ಬಂದಿತು. ಅದನ್ನು ಬದಲಾಯಿಸಿದಾಗ ಆ ಸಾಧಕಿಯ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಸ್ವಲ್ಪ ಹತೋಟಿಗೆ ಬಂದಿತು.

ಪೂರ್ಣವೇಳೆ ಸಾಧನೆಯನ್ನು ಮಾಡಲು ಇಚ್ಛಿಸುವವರಿಗೆ ಮಹತ್ವದ ಸೂಚನೆ

ಅನೇಕ ಸಾಧಕರು ತಮ್ಮ ಶಿಕ್ಷಣ, ನೌಕರಿ ಅಥವಾ ಉದ್ಯೋಗವನ್ನು ಬಿಟ್ಟು ಪೂರ್ಣವೇಳೆ ಸಾಧನೆಯನ್ನು ಮಾಡಲು ಆಸಕ್ತರಾಗಿರುತ್ತಾರೆ. ಆ ರೀತಿ ಅವರು ಜವಾಬ್ದಾರ ಸಾಧಕರಲ್ಲಿ ತಮ್ಮ ಇಚ್ಛೆಯನ್ನು ಕೂಡ ವ್ಯಕ್ತಪಡಿಸಿರುತ್ತಾರೆ. ಆಂತರಿಕ ಇಚ್ಛೆಯಿರುವಾಗಲೂ ಕೌಟುಂಬಿಕ ತೊಂದರೆಗಳು ಹಾಗೆಯೇ ಮನಸ್ಸಿನ ಸ್ತರದಲ್ಲಿ ತೊಂದರೆಗಳಿಂದಾಗಿ ಅವರು ಪೂರ್ಣ ವೇಳೆ ಸಾಧನೆಯನ್ನು ಮಾಡುವ ದೃಢ ನಿರ್ಧಾರವನ್ನು ಬೇಗನೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಹಿಂದೂಗಳ ದೇವಸ್ಥಾನಗಳ ಸ್ಥಿತಿಯನ್ನು ತಿಳಿಯಿರಿ !

ಮತಾಂಧರು ಆಂಧ್ರಪ್ರದೇಶದ ಶ್ರೀಶೈಲಮ್ ದೇವಸ್ಥಾನವನ್ನು ವಶಪಡಿಸಿ ಕೊಂಡಿದ್ದಾರೆ, ಎಂದು ಭಾಗ್ಯನಗರದ ಭಾಜಪದ ಶಾಸಕ ಟಿ. ರಾಜಾಸಿಂಹರವರು ಆರೋಪಿಸಿದ್ದಾರೆ. ‘ಇಲ್ಲಿಯ ಗೋಶಾಲೆಯಲ್ಲಿ ಗೋಮಾಂಸಕ್ಕಾಗಿ ಗೋವಿಗಳ ಹತ್ಯೆ ಮಾಡಲಾಗುತ್ತಿದೆ’, ಎಂದು ಸಹ ಅವರು ಹೇಳಿದ್ದಾರೆ.