ಪರಕೀಯರ ಆಕ್ರಮಣಕ್ಕಿಂತ ಧರ್ಮದ್ವೇಷಿಗಳಾಗಿರುವ ಸ್ವತಂತ್ರ ಭಾರತದಲ್ಲಿಯ ಜಾತ್ಯತೀತ ಆಡಳಿತಗಾರರು

ಮುಸಲ್ಮಾನರು, ಬ್ರಿಟಿಷರು, ಶಕರು, ಹೂಣರಿ, ಕುಶಾನರು ಹೀಗೆ ಅನೇಕ ಆಕ್ರಮಣಗಳಾದವು ಆದರೆ ಅವರು ಯಾರು ದೇವಸ್ಥಾನವನ್ನು ಅಧೀನಪಡಿಸಿಕೊಳ್ಳುವ ಕಾನೂನನ್ನು ಮಾಡಲಿಲ್ಲ. ಬ್ರಿಟಿಷರು ೧೫೦ ವರ್ಷದ ಆಡಳಿತದಲ್ಲಿ ಯಾವುದೇ ದೇವಸ್ಥಾನದ ಆಡಳಿತದಲ್ಲಿ ಹಸ್ತಾಕ್ಷೇಪ ಮಾಡಲಿಲ್ಲ. ಅತ್ಯಾಚಾರಿ ಮುಸಲ್ಮಾನರು ಮಾಡಲಿಲ್ಲ, ಯಾವುದೇ ಕುಟಿಲತೆಯನ್ನು ಬ್ರಿಟಿಷರು ಮಾಡಲಿಲ್ಲ, ಆ ಕೆಲಸವನ್ನು ನಮ್ಮ ಧರ್ಮನಿರಪೇಕ್ಷರೆಂದು ಹೇಳಿಕೊಳ್ಳುವ ಸರಕಾರವು ಮಾಡಲು ಹೊರಟಿದೆ. – ದಿ. ಭಾಗವತಾಚಾರ್ಯ ವಾ.ನಾ.ಉತ್ಪಾತ, ಪಂಡರಾಪುರ, ಸೋಲಾಪುರ.