ಮುಸಲ್ಮಾನರು, ಬ್ರಿಟಿಷರು, ಶಕರು, ಹೂಣರಿ, ಕುಶಾನರು ಹೀಗೆ ಅನೇಕ ಆಕ್ರಮಣಗಳಾದವು ಆದರೆ ಅವರು ಯಾರು ದೇವಸ್ಥಾನವನ್ನು ಅಧೀನಪಡಿಸಿಕೊಳ್ಳುವ ಕಾನೂನನ್ನು ಮಾಡಲಿಲ್ಲ. ಬ್ರಿಟಿಷರು ೧೫೦ ವರ್ಷದ ಆಡಳಿತದಲ್ಲಿ ಯಾವುದೇ ದೇವಸ್ಥಾನದ ಆಡಳಿತದಲ್ಲಿ ಹಸ್ತಾಕ್ಷೇಪ ಮಾಡಲಿಲ್ಲ. ಅತ್ಯಾಚಾರಿ ಮುಸಲ್ಮಾನರು ಮಾಡಲಿಲ್ಲ, ಯಾವುದೇ ಕುಟಿಲತೆಯನ್ನು ಬ್ರಿಟಿಷರು ಮಾಡಲಿಲ್ಲ, ಆ ಕೆಲಸವನ್ನು ನಮ್ಮ ಧರ್ಮನಿರಪೇಕ್ಷರೆಂದು ಹೇಳಿಕೊಳ್ಳುವ ಸರಕಾರವು ಮಾಡಲು ಹೊರಟಿದೆ. – ದಿ. ಭಾಗವತಾಚಾರ್ಯ ವಾ.ನಾ.ಉತ್ಪಾತ, ಪಂಡರಾಪುರ, ಸೋಲಾಪುರ.
ಸನಾತನ ಪ್ರಭಾತ > Post Type > ಚೌಕಟ್ಟು > ಪರಕೀಯರ ಆಕ್ರಮಣಕ್ಕಿಂತ ಧರ್ಮದ್ವೇಷಿಗಳಾಗಿರುವ ಸ್ವತಂತ್ರ ಭಾರತದಲ್ಲಿಯ ಜಾತ್ಯತೀತ ಆಡಳಿತಗಾರರು
ಪರಕೀಯರ ಆಕ್ರಮಣಕ್ಕಿಂತ ಧರ್ಮದ್ವೇಷಿಗಳಾಗಿರುವ ಸ್ವತಂತ್ರ ಭಾರತದಲ್ಲಿಯ ಜಾತ್ಯತೀತ ಆಡಳಿತಗಾರರು
ಸಂಬಂಧಿತ ಲೇಖನಗಳು
- ‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಭಾಗವಾಗಿರುವುದರಿಂದ ತೊಂದರೆ ಇರುವ ಸಾಧಕರಿಗೆ ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಸಾಧಕರು ಕೇಳುವುದು ಅಯೋಗ್ಯ !
- ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿರಿ !
- ವೃದ್ಧ ಯಾರು ?
- ‘ನಾವೇ ನಮ್ಮ ಜೀವನದ ಶಿಲ್ಪಿಗಳು’, ಎಂಬುದನ್ನು ಗಮನದಲ್ಲಿಡಿ !
- ಹಿಂದೂ ಧರ್ಮವನ್ನು ನಿಂದಿಸುವ ಇಂತಹ ಕಪಟ ಸಂತರ ದುರ್ವರ್ತನೆಯನ್ನು ತಡೆಯಲು ಹಿಂದೂಗಳು ಪ್ರಯತ್ನಿಸಬೇಕು !
- ಸೆಕ್ಯುಲರ್ (ನಿಧರ್ಮ) ಪದದ ಮರೆಯಲ್ಲಿ ಶಿಕ್ಷಣದ ಇಸ್ಲಾಮಿಕರಣ ಪ್ರಾರಂಭ ! – ಡಾ. ನೀಲಮಾಧವ ದಾಸ, ಸಂಸ್ಥಾಪಕರು, ತರುಣ ಹಿಂದೂ’