ಬಾಂಗ್ಲಾದೇಶದ ಹಿಂದೂಗಳ ಗ್ರಾಮದ ಮೇಲೆ ಮತಾಂಧರಿಂದ ದಾಳಿ : ೮೦ ಮನೆಗಳ ಧ್ವಂಸ
ಸಾಮಾಜಿಕ ಮಾಧ್ಯಮದಿಂದ ಹಿಂದೂಗಳಿಂದ ಇಸ್ಲಾಂ ಧರ್ಮದ ಬಗ್ಗೆ ಆಕ್ರಮಣಕಾರಿ ಪೋಸ್ಟ್ಗಳನ್ನು ಮಾಡಲಾಗುತ್ತಿದೆ ಎಂದು ಹೇಳುತ್ತಾ ಹಿಂದೂಗಳ ಮೇಲೆ ಹಲ್ಲೆ ನಡೆಸಲು ಮತಾಂಧರ ಹೊಸ ಜಿಹಾದ್ ಆಗಿದೆಯೇ ?
ಸಾಮಾಜಿಕ ಮಾಧ್ಯಮದಿಂದ ಹಿಂದೂಗಳಿಂದ ಇಸ್ಲಾಂ ಧರ್ಮದ ಬಗ್ಗೆ ಆಕ್ರಮಣಕಾರಿ ಪೋಸ್ಟ್ಗಳನ್ನು ಮಾಡಲಾಗುತ್ತಿದೆ ಎಂದು ಹೇಳುತ್ತಾ ಹಿಂದೂಗಳ ಮೇಲೆ ಹಲ್ಲೆ ನಡೆಸಲು ಮತಾಂಧರ ಹೊಸ ಜಿಹಾದ್ ಆಗಿದೆಯೇ ?
ಇಲ್ಲಿಯ ಅಲಹಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರಾ. ಸಂಗೀತಾ ಶ್ರೀವಾಸ್ತವ ಇವರು ಮಸೀದಿಗಳ ಧ್ವನಿವರ್ಧಕದಿಂದ ಬೆಳಗ್ಗೆ ನೀಡುವ ಆಜಾನ್ನಿಂದ ನಿದ್ರೆ ಭಂಗ ಆಗುತ್ತದೆ, ಎಂದು ದೂರಿ ಜಿಲ್ಲಾ ಕಲೆಕ್ಟರ್ ಭಾನುಚಂದ್ರ ಗೋಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ದೇವಾಲಯಗಳ ಸರಕಾರೀಕರಣದ ನಂತರ ಇಲ್ಲಿಯವರೆಗೆ ಏನು ನಡೆದು ಬಂದಿತ್ತೋ, ಅದೇ ಶ್ರೀ ಜಗನ್ನಾಥಪುರಿ ದೇವಾಲಯದ ಸಂದರ್ಭದಲ್ಲಿ ಆಗುತ್ತಿದೆ ! ಇಂತಹ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ದೇವಾಲಯಗಳನ್ನು ಸರಕಾರದ ನಿಯಂತ್ರಣದಿಂದ ಬಿಡುಗಡೆ ಮಾಡಿ ಭಕ್ತರಿಗೆ ಒಪ್ಪಿಸಬೇಕು ಇಲ್ಲವಾದಲ್ಲಿ ಸರಕಾರ ದೇವಾಲಯಗಳ ಭೂಮಿ ಮತ್ತು ಆಸ್ತಿಯನ್ನು ಮಾರಿ ಕೈ ಒರೆಸಿಕೊಳ್ಳುವುದು !
ಇದರಲ್ಲಿ ಸುತ್ತೋಲೆ ಹೊರಡಿಸುವುದೇನಿದೆ ? ಇದು ಸರ್ವೋಚ್ಚ ನ್ಯಾಯಾಲಯದ ನಿಯಮವಾಗಿದೆ. ಇದನ್ನು ದರ್ಗಾಗಳು ಮತ್ತು ಮಸೀದಿಗಳು ಅನುಸರಿಸದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೋರ್ಡ್ ಪೊಲೀಸರಲ್ಲಿ ಹೇಳಬೇಕು !
ಬಿಜೆಪಿಯ ರಾಜ್ಯದಲ್ಲಿ ಇಂತಹ ಘಟನೆಗಳು ನಿರಂತರವಾಗಿ ಸಂಭವಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಇಂತಹ ಘಟನೆಗಳನ್ನು ತಡೆಗಟ್ಟಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಇಲ್ಲಿಯ ೧೫ ವರ್ಷದ ಬಾಲಕಿಯನ್ನು ಜಾಲಾವಾಡಗೆ ಕರೆದೊಯ್ದು ೯ ದಿನಗಳ ಕಾಲ ೧೮ ಕ್ಕೂ ಹೆಚ್ಚು ಜನರು ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಅಷ್ಟೆ ಅಲ್ಲ, ದೇಶದ ಅನೇಕ ಸ್ಥಳಗಳಲ್ಲಿ ಮಸೀದಿಗಳ ಮೇಲೆ ಅಕ್ರಮವಾಗಿ ಧ್ವನಿವರ್ಧಕಗಳನ್ನು ಹಾಕಿ ಶಬ್ದ ಮಾಲಿನ್ಯ ಮಾಡಲಾಗುತ್ತಿದೆ. ಇದರ ಬಗ್ಗೆ ಇನ್ನು ಕೇಂದ್ರ ಸರಕಾರದ ನೇತೃತ್ವದಲ್ಲೇ ಮೇಲ್ವಿಚಾರಣೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದು ಅಗತ್ಯವಿದೆ !
ಹಿಂದೂ ಜನಜಾಗೃತಿ ಸಮಿತಿಯ ಹಿಂದಿ ಜಾಲತಾಣದ ‘ಕುಂಭಮೇಳ ಪೇಜ್’ ಲೋಕಾರ್ಪಣೆಯನ್ನು ಸನ್ಯಾಸ ಆಶ್ರಮ ದೇವಸ್ಥಾನದ ಶ್ರೀ ೧೦೦೮ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ವಿಶ್ವವೇಶ್ವರಾನಂದ ಗಿರಿ ಮಹಾರಾಜ್ ಇವರ ಹಸ್ತಗಳಿಂದ ಮಾಡಲಾಯಿತು.
ಸಲಿಂಗಕಾಮಿಗಳೊಂದಿಗೆ ಸಭ್ಯವಾಗಿಯೆ ನಡೆದುಕೊಳ್ಳಬೇಕು; ಆದರೆ ಇಂತಹ ಮದುವೆಗಳಿಗೆ ಆಶೀರ್ವದಿಸಲು ಸಾಧ್ಯವಿಲ್ಲ; ಏಕೆಂದರೆ ಈಶ್ವರನ ಪ್ರಕಾರ, ಮದುವೆ ಎನ್ನುವುದು ಪುರುಷ ಮತ್ತು ಸ್ತ್ರೀಯ ಜೀವನಕ್ಕಾಗಿ ಸ್ವಇಚ್ಛೆಯಿಂದ ಒಟ್ಟಿಗೆ ಸೇರುವ ಒಂದು ಪದ್ದತಿಗಿದೆ
ಪಾಕಿಸ್ತಾನದ ಹಿಂದೂಗಳ ಗಾಂಧಿಗಿರಿಯೋ ದೌರ್ಬಲ್ಯವೋ ? ಇದಲ್ಲದೆ ಪಾಕಿಸ್ತಾನದ ಹಿಂದೂಗಳು ಬೇರೆ ಏನು ಮಾಡಲು ಸಾಧ್ಯ ? ದೇವಾಲಯಗಳ ಮೇಲೆ ದಾಳಿ ನಡೆಸುತ್ತಿರುವವರು ನಾಳೆ ಹಿಂದೂಗಳ ಮೇಲೆ ದಾಳಿ ಮಾಡಿ ಹತ್ಯೆ ಮಾಡಬಹುದು ಎಂಬ ಭಯವಿದ್ದರಿಂದ ಹಿಂದೂಗಳು ಕ್ಷಮಿಸಿರಬಹುದು, ಎಂಬುದರಲ್ಲಿ ಸಂದೇಹವಿಲ್ಲ !