ಧಾರವಾಡ – ಹಲವು ವರ್ಷಗಳಿಂದ ಧಾರವಾಡದ ಸೂಪರ್ ಮಾರ್ಕೆಟ್ನಲ್ಲಿ ಮರದ ಕೆಳಗೆ ಮಾರುತಿ, ಕರಿಯಮ್ಮ ಮತ್ತು ನಾಗದೇವತೆಯನ್ನು ಪೂಜಿಸಲಾಗುತ್ತಿತ್ತು; ಆದರೆ ಈಗ ಪಕ್ಕದಲ್ಲಿರುವ ಮರದ ಕೆಳಗೆ ಮಹಬೂಬ್ ಸುಭಾನಿ ದರ್ಗಾದ ಕಲ್ಲುಗಳನ್ನು ಇಡಲಾಗಿದೆ. ಆದ್ದರಿಂದ ವಿವಾದ ಸೃಷ್ಟಿಯಾಗಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಘಟನೆಯ ಸ್ಥಳಕ್ಕೆ ಆಗಮಿಸಿ ಉಭಯ ಸಮುದಾಯದ ದೇವರ ಸ್ಥಳವನ್ನು ತೆಗೆದು ಹಾಕುವುದಾಗಿ ತಿಳಿಸಿದರು. ಮಹಾನಗರ ಪಾಲಿಕೆಯ ಈ ನಿರ್ಧಾರಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸನಾತನ ಪ್ರಭಾತ > ಏಷ್ಯಾ > ಭಾರತ > ಕರ್ನಾಟಕ > ಧಾರವಾಡದಲ್ಲಿ ಧಾರ್ಮಿಕ ಸ್ಥಳಕ್ಕಾಗಿ ಹಿಂದೂ ಮತ್ತು ಮುಸಲ್ಮಾನರ ನಡುವೆ ವಿವಾದ
ಧಾರವಾಡದಲ್ಲಿ ಧಾರ್ಮಿಕ ಸ್ಥಳಕ್ಕಾಗಿ ಹಿಂದೂ ಮತ್ತು ಮುಸಲ್ಮಾನರ ನಡುವೆ ವಿವಾದ
ಸಂಬಂಧಿತ ಲೇಖನಗಳು
- Yaduveer Odeyar on Mahish Dasara : ‘ಮಹಿಷಾ ದಸರಾಗೆ ನಮ್ಮ ವಿರೋಧ ಇಲ್ಲವಂತೆ !’ – ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
- Gwalior Mid Day Meal : ಮಧ್ಯಪ್ರದೇಶದಲ್ಲಿ ಸಚಿವರ ಎದುರೇ ಸರಕಾರಿ ಶಾಲೆಗಳಲ್ಲಿನ ಮಧ್ಯಾಹ್ನದ ಊಟದ ಶೋಚನೀಯ ಸ್ಥಿತಿ ಬಹಿರಂಗ !
- ಸೂರತ್ (ಗುಜರಾತ್) ನಲ್ಲಿ ರೈಲನ್ನು ಹಳಿಯಿಂದ ತಪ್ಪಿಸುವ ಸಂಚು ಬಹಿರಂಗ !
- Odisha Army Officer Fiancee Molested : ಪೊಲೀಸರಿಂದ ಯೋಧನ ಭಾವಿ ಪತ್ನಿಗೆ ಲೈಂಗಿಕ ಕಿರುಕುಳ ಮತ್ತು ಥಳಿತ !
- ಭಾರತಕ್ಕೆ ಹೋಗುವುದು ಸುಲಭ; ಆದರೆ ಅಲ್ಲಿಂದ ಬರುವುದು ಕಷ್ಟ ! – ಝಾಕಿರ್ ನಾಯಿಕ್
- ಶಿಕ್ಷಕ ಕಾಸಿಮ ರೆಹಾನ್ ಇವನು ಅಶ್ಲೀಲ ವಿಡಿಯೋ ನೋಡಿ ಮೂರು ವರ್ಷದ ಬಾಲಕಿಯ ಮೇಲೆ ಬಲಾತ್ಕಾರ