ಆಗ್ರಾ ದೇವಾಲಯ ಒಂದರ ಆವರಣದಲ್ಲಿ ಸಾಧು ಹತ್ಯೆ
ಬಿಜೆಪಿಯ ರಾಜ್ಯದಲ್ಲಿ ಇಂತಹ ಘಟನೆಗಳು ನಿರಂತರವಾಗಿ ಸಂಭವಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಇಂತಹ ಘಟನೆಗಳನ್ನು ತಡೆಗಟ್ಟಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಬಿಜೆಪಿಯ ರಾಜ್ಯದಲ್ಲಿ ಇಂತಹ ಘಟನೆಗಳು ನಿರಂತರವಾಗಿ ಸಂಭವಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಇಂತಹ ಘಟನೆಗಳನ್ನು ತಡೆಗಟ್ಟಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಇಲ್ಲಿಯ ೧೫ ವರ್ಷದ ಬಾಲಕಿಯನ್ನು ಜಾಲಾವಾಡಗೆ ಕರೆದೊಯ್ದು ೯ ದಿನಗಳ ಕಾಲ ೧೮ ಕ್ಕೂ ಹೆಚ್ಚು ಜನರು ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಅಷ್ಟೆ ಅಲ್ಲ, ದೇಶದ ಅನೇಕ ಸ್ಥಳಗಳಲ್ಲಿ ಮಸೀದಿಗಳ ಮೇಲೆ ಅಕ್ರಮವಾಗಿ ಧ್ವನಿವರ್ಧಕಗಳನ್ನು ಹಾಕಿ ಶಬ್ದ ಮಾಲಿನ್ಯ ಮಾಡಲಾಗುತ್ತಿದೆ. ಇದರ ಬಗ್ಗೆ ಇನ್ನು ಕೇಂದ್ರ ಸರಕಾರದ ನೇತೃತ್ವದಲ್ಲೇ ಮೇಲ್ವಿಚಾರಣೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದು ಅಗತ್ಯವಿದೆ !
ಹಿಂದೂ ಜನಜಾಗೃತಿ ಸಮಿತಿಯ ಹಿಂದಿ ಜಾಲತಾಣದ ‘ಕುಂಭಮೇಳ ಪೇಜ್’ ಲೋಕಾರ್ಪಣೆಯನ್ನು ಸನ್ಯಾಸ ಆಶ್ರಮ ದೇವಸ್ಥಾನದ ಶ್ರೀ ೧೦೦೮ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ವಿಶ್ವವೇಶ್ವರಾನಂದ ಗಿರಿ ಮಹಾರಾಜ್ ಇವರ ಹಸ್ತಗಳಿಂದ ಮಾಡಲಾಯಿತು.
ಸಲಿಂಗಕಾಮಿಗಳೊಂದಿಗೆ ಸಭ್ಯವಾಗಿಯೆ ನಡೆದುಕೊಳ್ಳಬೇಕು; ಆದರೆ ಇಂತಹ ಮದುವೆಗಳಿಗೆ ಆಶೀರ್ವದಿಸಲು ಸಾಧ್ಯವಿಲ್ಲ; ಏಕೆಂದರೆ ಈಶ್ವರನ ಪ್ರಕಾರ, ಮದುವೆ ಎನ್ನುವುದು ಪುರುಷ ಮತ್ತು ಸ್ತ್ರೀಯ ಜೀವನಕ್ಕಾಗಿ ಸ್ವಇಚ್ಛೆಯಿಂದ ಒಟ್ಟಿಗೆ ಸೇರುವ ಒಂದು ಪದ್ದತಿಗಿದೆ
ಪಾಕಿಸ್ತಾನದ ಹಿಂದೂಗಳ ಗಾಂಧಿಗಿರಿಯೋ ದೌರ್ಬಲ್ಯವೋ ? ಇದಲ್ಲದೆ ಪಾಕಿಸ್ತಾನದ ಹಿಂದೂಗಳು ಬೇರೆ ಏನು ಮಾಡಲು ಸಾಧ್ಯ ? ದೇವಾಲಯಗಳ ಮೇಲೆ ದಾಳಿ ನಡೆಸುತ್ತಿರುವವರು ನಾಳೆ ಹಿಂದೂಗಳ ಮೇಲೆ ದಾಳಿ ಮಾಡಿ ಹತ್ಯೆ ಮಾಡಬಹುದು ಎಂಬ ಭಯವಿದ್ದರಿಂದ ಹಿಂದೂಗಳು ಕ್ಷಮಿಸಿರಬಹುದು, ಎಂಬುದರಲ್ಲಿ ಸಂದೇಹವಿಲ್ಲ !
ಭಾರತೀಯ ಸಂವಿಧಾನದ ಪರಿಚ್ಛೇದ ೨೫,೨೬ ಮತ್ತು ೨೭ ಇವುಗಳನ್ನು ಹಿಂದೂಗಳಿಗೆ ಹಾನಿಯಾಗಬೇಕೆಂದೇ ಸೇರಿಸಲಾಗಿದೆ. ಇದರ ಪರಿಚ್ಛೇದ ೨೬ ರ ಮೂಲಕ ಆಂಧ್ರಪ್ರದೇಶದಲ್ಲಿ ದೇವಸ್ಥಾನದ ಹಣದ ಮೇಲೆ ಶೇ. ೨೩.೫ ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ದೇವಸ್ಥಾನಗಳಿಂದ ಈ ರೀತಿ ತೆರಿಗೆ ಪಡೆಯುವುದು ‘ಜಿಝಿಯಾ ತೆರಿಗೆ’ಗಿಂದ ಕೆಟ್ಟದಾಗಿದೆ.
ಜಾತಿಯ ಕಾರಣದಿಂದಾಗಿ ವ್ಯಕ್ತಿಯನ್ನು ಬಹಿಷ್ಕರಿಸಿದ ಕಥಿತ ಘಟನೆ ಯಾವುದೇ ಒಂದು ಹಳ್ಳಿಯಲ್ಲಿ ನಡೆದರೆ, ತಕ್ಷಣ ಅಲ್ಲಿಗೆ ಓಡಿ ಅದನ್ನು ವಿರೋಧಿಸುವ ಪ್ರಗತಿ(ಅಧೋಗತಿ)ಪರರು, ಜಾತ್ಯತೀತ ಸಂಘಟನೆಗಳಿಗೆ ಇಂತಹ ಘಟನೆಗಳ ಕೇಳಿ ಬಂದಾಗ ಮಾತ್ರ ಜಾಣಗಿವುಡು !
ಎಲ್ಲಿ ದೇವಸ್ಥಾನಗಳಿಗೆ ದಾನ ನೀಡಿ ಅವುಗಳನ್ನು ಯೋಗ್ಯ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ಹಿಂದಿನ ರಾಜರು ಮತ್ತು ಎಲ್ಲಿ ಹಿಂದೂಗಳ ದೇವಸ್ಥಾನಗಳನ್ನು ಸರಕಾರಿಕರಣದ ಮೂಲಕ ಲೂಟಿ ಮಾಡುವ ಮತ್ತು ಅಕ್ಷಮ್ಯ ನಿರ್ಲಕ್ಷ ತೋರುತ್ತಿರುವ ಇಂದಿನವರೆಗಿನ ಆಡಳಿತಗಾರರು !
ಜಿಹಾದಿ ಭಯೋತ್ಪಾದಕ ದಾಳಿಯ ನಂತರ ಇಂತಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡ ಶ್ರೀಲಂಕಾ ಎಲ್ಲಿ ಮತ್ತು ಕಳೆದ ೩ ದಶಕಗಳಲ್ಲಿ ಸಾವಿರಾರು ಜಿಹಾದಿ ಭಯೋತ್ಪಾದಕ ದಾಳಿಗಳು ಆಗಿ ಅದರಲ್ಲಿ ಸಾವಿರಾರು ನಾಗರಿಕರ ಸಾವಿನ ನಂತರವೂ ನಿಷ್ಕ್ರಿಯವಾಗಿರುವ ಭಾರತ ಎಲ್ಲಿ !