ಶ್ರೀ ಗಣೇಶ ಜಯಂತಿ – ಜನವರಿ ೨೨
ಶ್ರೀ ಗಣೇಶ ಜಯಂತಿ ಎಂದರೆ ಗಣೇಶ ಲಹರಿಗಳು ಪ್ರಥಮ ಬಾರಿ ಪೃಥ್ವಿಗೆ ಬಂದ ದಿನ. ಗಣೇಶನ ಜನ್ಮವಾದ ದಿನ ಅದು ಮಾಘ ಶುಕ್ಲ ಚತುರ್ಥಿಯಾಗಿತ್ತು (ಈ ವರ್ಷ ಜನವರಿ ೨೨).
ಶ್ರೀ ಗಣೇಶ ಜಯಂತಿ ಎಂದರೆ ಗಣೇಶ ಲಹರಿಗಳು ಪ್ರಥಮ ಬಾರಿ ಪೃಥ್ವಿಗೆ ಬಂದ ದಿನ. ಗಣೇಶನ ಜನ್ಮವಾದ ದಿನ ಅದು ಮಾಘ ಶುಕ್ಲ ಚತುರ್ಥಿಯಾಗಿತ್ತು (ಈ ವರ್ಷ ಜನವರಿ ೨೨).
೨೭ ವರ್ಷಗಳ ಹಿಂದೆ ಸಮಾಜದಲ್ಲಿ ‘ಹಿಂದೂ ರಾಷ್ಟ್ರ’ ಎಂಬ ಪದವನ್ನು ಉಚ್ಚರಿಸುವುದು ಒಂದು ಅಘೋಷಿತ ಅಪರಾಧವೆಂಬಂತಿತ್ತು. ಅಂತಹ ಕಾಲದಲ್ಲಿ ‘ಈಶ್ವರೀ ರಾಜ್ಯ’, ‘ಹಿಂದೂ ರಾಷ್ಟ್ರ’ ಎಂಬ ಪದಗಳನ್ನು ಸಮಾಜದಲ್ಲಿ ನಿಜವಾದ ಅರ್ಥದಲ್ಲಿ ಯಾರಾದರೂ ರೂಢಿಗೆ ತಂದಿದ್ದರೆ, ಅದು ‘ಸನಾತನ ಪ್ರಭಾತ’ !
ಗಾಯಕಿ ಲಗ್ನಜಿತಾ ಚಕ್ರವರ್ತಿಯವರು ಬಂಗಾಳದ ಭಗವಾನಪುರದ ಒಂದು ಖಾಸಗಿ ಶಾಲೆಯಲ್ಲಿ ‘ಜಾಗೋ ಮಾ’ ಎಂಬ ಗೀತೆಯನ್ನು ಹಾಡುತ್ತಿದ್ದಾಗ, ತೃಣಮೂಲ ಕಾಂಗ್ರೆಸ್ನ ಕಾರ್ಯಕರ್ತ ಮೆಹಬೂಬ್ ಮಲಿಕ್ ವೇದಿಕೆಯ ಮೇಲೆ ಬಂದು ಅವರಿಗೆ ಹಾಡನ್ನು ನಿಲ್ಲಿಸುವಂತೆ ಒತ್ತಾಯಿಸಿದನು.
ಸಾಧಕನು ಮುಂಜಾನೆ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಹೊರಗೆ ಕಾಲು ಒರೆಸುವ ಬಟ್ಟೆಯ ಮೇಲೆ ತಲೆ ಇಟ್ಟು ನಮಸ್ಕರಿಸುವಾಗ ಪರಾತ್ಪರ ಗುರು ಡಾಕ್ಟರರು ಕೋಣೆಯ ಹೊರಗೆ ಬಂದು ಅವರು ಸಾಧಕನ ಕಡೆಗೆ ನೋಡಿ ಮುಗುಳ್ನಗುವುದು
‘ಸನಾತನ ಪ್ರಭಾತದ ಚಂದಾದಾರರಾಗಿ !’ ‘ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ ೪೦೦ ರೂ. ಹಾಗೂ ಬಿಡಿ ಪತ್ರಿಕೆ ಬೆಲೆ ೮ ರೂ. ಇದೆ.
ಧಾರ್ಮಿಕ ಕೃತಿಗಳನ್ನು ಯೋಗ್ಯರೀತಿಯಲ್ಲಿ ಮತ್ತು ಶಾಸ್ತ್ರವನ್ನು ಅರಿತುಕೊಂಡು ಮಾಡುವುದರಿಂದ ಅದು ಭಾವಪೂರ್ಣವಾಗಿ ಆಗುತ್ತದೆ ಮತ್ತು ಅದರಿಂದ ಚೈತನ್ಯ ಸಿಗುತ್ತದೆ. ಇದರಿಂದ ಸತ್ತ್ವಗುಣ ಹೆಚ್ಚಾಗಿ ದೇವರ ಬಗ್ಗೆ ಸೆಳೆತವೂ ಹೆಚ್ಚಾಗುತ್ತದೆ.
ಸಾಧಕರಿಗೆ ಸಾಧನೆ ಮಾಡುವಾಗ ಬಂದ ಭಾವಾನುಭೂತಿಗಳನ್ನು ‘ಸನಾತನ ಪ್ರಭಾತ’ದಲ್ಲಿ ಮುದ್ರಿಸಿರುತ್ತಾರೆ. ಇದನ್ನು ಓದಿ ಸಾಧಕರು ಮತ್ತು ಓದುಗರ ಭಾವಜಾಗೃತಿಯಾಗುತ್ತದೆ.
‘ಸನಾತನ ಪ್ರಭಾತ’ ಈಶ್ವರನಿರ್ಮಿತವಾಗಿದೆ. ಸ್ವತಃ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಇದರ ನಿರ್ಮಾತೃರಾಗಿದ್ದು ಕಾಲದ ಅವಶ್ಯಕತೆಯನ್ನು ಗುರುತಿಸಿ ಈ ಪತ್ರಿಕೆಯನ್ನು ಪ್ರಾರಂಭಿಸಿದರು.