ಕಾಂಗ್ರೆಸ್ಸಿನ ಅಸಮಾಧಾನ !

ಕಾಂಗ್ರೆಸ್ ದೇಶದ ತನ್ನ ಆಡಳಿತವಧಿಯಲ್ಲಿ ಕೇವಲ ಮುಸಲ್ಮಾನರನ್ನು ಓಲೈಸಿತು ಹಾಗೂ ಹಿಂದೂಗಳ ಮೇಲೆ ಅನ್ಯಾಯ ಮಾಡಿತು ಕಾಂಗ್ರೆಸ್ ಅವರನ್ನು ಉಪಯೋಗಿಸಿಕೊಂಡಿತು, ಎಂದು ಈಗ ಹೆಚ್ಚಿನ ಮುಸಲ್ಮಾನರು ಹೇಳುತ್ತಾರೆ. ಆದ್ದರಿಂದ ಅವರು ಕೂಡ ಕಾಂಗ್ರೆಸ್ಸಿನಿಂದ ದೂರವಾಗುತ್ತಿದ್ದಾರೆ. ಹೆಚ್ಚಿನ ಹಿಂದೂಗಳಿಗೆ ಕಾಂಗ್ರೆಸ್ಸಿನಲ್ಲಿ ಸ್ವಾರಸ್ಯವೆನಿಸುವುದಿಲ್ಲ.

ಕಳಂಕಿತ ಜನಪ್ರತಿನಿಧಿಗಳು !

ಭಾರತೀಯ ರಾಜಕಾರಣವು ಎಷ್ಟು ಕೆಳಮಟ್ಟಕ್ಕೆ ಕುಸಿದಿದೆ ಎಂಬುದನ್ನು ಅಳೆಯಲು ಯಾವುದೇ ಮಾನದಂಡವಿಲ್ಲ. ನೈತಿಕತೆ, ಹಣಕಾಸಿನ ದುರುಪಯೋಗ, ವಿರೋಧಿಗಳನ್ನು ಟೀಕಿಸುವುದು, ತಮ್ಮ ಪ್ರಭುತ್ವವನ್ನು ಉಳಿಸಿಕೊಳ್ಳಲು ಮಾಡುವ ಪಿತೂರಿಗಳು ಇವುಗಳ ಬಗ್ಗೆ ಯಾವುದೇ ಲಿಖಿತ ದಾಖಲೆಗಳಿಲ್ಲ, ಇಂತಹ ಘಟನೆಗಳು ಸಾರ್ವಜನಿಕರಿಗೆ ತಿಳಿದಿರುತ್ತದೆ.

ಭಾಗ್ಯನಗರದ ರಣಾಂಗಣ !

ಪ್ರಸ್ತುತ ಮೇಲುಮೇಲಿನಿಂದ ನೋಡಿದಾಗ ಭಾಗ್ಯನಗರವು ಇಸ್ಲಾಮ್‌ನ ಪ್ರಾಬಲ್ಯವಿರುವ ಪ್ರದೇಶವೆಂದು ತೋರುತ್ತಿದ್ದರೂ ಅಂಕಿಅಂಶಗಳು ಬಿಜೆಪಿಗೆ ಆಶಾದಾಯಕವಾಗಿದೆ. ಯೋಗಿ ಆದಿತ್ಯನಾಥರಂತಹ ಧರ್ಮನಿಷ್ಠ ನಾಯಕನನ್ನು ಭಾಗ್ಯನಗರಕ್ಕೆ ಕಳುಹಿಸಲು ಅದು ಕಾರಣವಾಗಿರಬಹುದು. ಗೃಹಸಚಿವ ಅಮಿತ ಶಾ ಅವರು ಗುಜರಾತ್‌ನಲ್ಲಿದ್ದಾಗಿನಿಂದ ಅವರ ಸಾಮಾಜಿಕ ಚಿತ್ರಣವು ಧೈರ್ಯ ತುಂಬುತ್ತಿದೆ.

ಹಿಂದೂ ಹೆಣ್ಣುಮಕ್ಕಳ ದಲ್ಲಾಳಿ !

ಗೆಹ್ಲೋಟ್‌ರು ಕಾನೂನು ಸಂವಿಧಾನವಿರೋಧಿಯಾಗಿದೆ ಎಂದು ಹೇಳುವಾಗ ‘ಈ ಕಾನೂನನ್ನು ನ್ಯಾಯಾಲಯವು ತಿರಸ್ಕರಿಸಲಿದೆ, ಎಂದು ಹೇಳಿದ್ದಾರೆ. ಅವರ ಈ ಸೂಚನೆಯ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದಲ್ಲಿ ಅವಶ್ಯಕವಿರುವ ಬದಲಾವಣೆಯನ್ನು ಮಾಡುವ ವಿಚಾರವನ್ನು ಕೇಂದ್ರ ಸರಕಾರವು ಮಾಡಬೇಕಾಗುವುದು.

ಚೀನಾದ ಶಿನ್‌ಜಿಯಾಂಗ್‌ನಲ್ಲಿ ಮುಸಲ್ಮಾನರ ಮೇಲಾಗುತ್ತಿರುವ ದೌರ್ಜನ್ಯಗಳು !

ಚೀನಾದಲ್ಲಿ ಟಿಬೇಟಿಯನ್ನರ ಸ್ಥಿತಿ ಉಯಿಘರ್ ಮುಸಲ್ಮಾನರಂತೆಯೇ ಇದೆ. ಟಿಬೇಟಿಯನ್ನರು ಅತ್ಯಂತ ಶಾಂತ ಮತ್ತು ಸಹಿಷ್ಣುಗಳಾಗಿದ್ದಾರೆ; ಆದರೆ ಚೀನಾ ಅವರ ಮೇಲೆ ಅಪಾರ ಪ್ರಮಾಣದಲ್ಲಿ ದೌರ್ಜನ್ಯವೆಸಗುತ್ತದೆ. ಟಿಬೇಟಿಯನ್ನರ ಮಠಗಳನ್ನು ನೆಲಸಮಗೊಳಿಸಲಾಗಿದೆ. ದೊಡ್ಡ ಮಠಗಳ ಸ್ಥಳದಲ್ಲಿ ‘ಶಾಪಿಂಗ್ ಮಾಲ್ಗಳನ್ನು ಕಟ್ಟಲಾಗಿದೆ. ಅಲ್ಲಿ ಪ್ರವಾಸೀತಾಣಗಳನ್ನು ವಿಕಸಿತಗೊಳಿಸಲಾಗಿದೆ. ಆದ್ದರಿಂದ ಈ ಪರಿಸರದಲ್ಲಿ ಪಾವಿತ್ರ್ಯವು ಸಂಪೂರ್ಣ ನಾಶವಾಗಿದೆ.

ಪಾಕಿಸ್ತಾನದ ಮೇಲಿನ ಆಕ್ರಮಣದ ನೀತಿಯನ್ನು ನಿರ್ಧರಿಸುವುದು ಆವಶ್ಯಕ !

ಪಾಕಿಸ್ತಾನವು ಜಮ್ಮು-ಕಾಶ್ಮೀರದ ಗುರೇಝದಿಂದ ಉರಿ ಕ್ಷೇತ್ರದ ಗಡಿ ನಿಯಂತ್ರಣ ರೇಖೆಯ ಹತ್ತಿರ ಕದನವಿರಾಮವನ್ನು ಉಲ್ಲಂಘಿಸಿ, ಶೆಲ್ ದಾಳಿ ನಡೆಸಿದ್ದರಿಂದ ಕೆಲವು ಭಾರತೀಯ ನಾಗರಿಕರ ಸಹಿತ ಸೈನಿಕರೂ ಹುತಾತ್ಮರಾದರು. ಇದಕ್ಕೆ ಭಾರತೀಯ ಸೈನಿಕರು ತಕ್ಕಪ್ರತ್ಯುತ್ತರ ನೀಡಿ ಪಾಕಿಸ್ತಾನದ ೧೧ ಜನ ಸೈನಿಕರ ಹತ್ಯೆ ಹಾಗೂ ಅವರ ಸೈನಿಕರ ಅನೇಕ ಬಂಕರ್‌ಗಳನ್ನು ಮತ್ತು ಭಯೋತ್ಪಾದಕರ ನೆಲೆಗಳನ್ನು ನಾಶಗೊಳಿಸಿರುವುದು ಅಭಿನಂದನಾರ್ಹವಾಗಿದೆ.

ಟ್ರಂಪ್‌ನ ಬಂಡಾಯ !

ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆಯ ತೀರ್ಪು ಬಂದಿತು ಹಾಗೂ ಜೋ ಬಾಯಡೆನ್ ಇವರು ೨೦೨೧ ರ ಜನವರಿ ೨೦ ರಂದು ಅಮೇರಿಕಾದ ೪೬ ನೇ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ; ಆದರೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಡಾಯದ ಸಂದೇಶವನ್ನು ನೀಡಿದ್ದರಿಂದ ಅಮೇರಿಕಾದಲ್ಲಿ ಕೋಲಾಹಲವೆದ್ದಿದೆ. ಅಮೇರಿಕಾದಂತಹ ಹಳೆಯ ಮತ್ತು ದೊಡ್ಡ ಪ್ರಜಾ ಪ್ರಭುತ್ವ ದೇಶದಲ್ಲಿ ಈ ರೀತಿ ನಡೆಯುವುದು ಆಶ್ಚರ್ಯಕರವಾಗಿದೆ ಎಂದು ಹೇಳಬಹುದು

ಅಂತೂ ಕಾನೂನು ಬರುತ್ತದೆ !

ಉತ್ತರಪ್ರದೇಶ, ಹರ್ಯಾಣಾ, ಮಧ್ಯಪ್ರದೇಶ ಹಾಗೂ ಈಗ ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳು ‘ಲವ್ ಜಿಹಾದ್ನ ವಿರುದ್ಧ ಕಾನೂನು ರಚಿಸುವುದಾಗಿ ಘೋಷಿಸಿದ್ದಾರೆ. ಹಿಂದೂಗಳ ಲಕ್ಷಗಟ್ಟಲೆ ಕನ್ಯೆಯರ ಜೀವನ ಧ್ವಂಸವಾದ ಮೇಲಾದರೂ, ಈಗ ಕೆಲವು ರಾಜ್ಯಗಳಲ್ಲಿಯಾದರೂ ಅವರಿಗೆ ನ್ಯಾಯ ಸಿಗುವಂತಹ ಚಿಹ್ನೆ ಕಂಡುಬರುತ್ತಿದೆ.

ಐಸಿಸ್, ಆಂತರಿಕ ಭದ್ರತೆ ಮತ್ತು ನಮ್ಮ ಅಸ್ತಿತ್ವಕ್ಕಾಗಿ ಸ್ವರಕ್ಷಣೆಯ ಪಾತ್ರ !

ನಮ್ಮ ಪುರಾಣಗಳಲ್ಲಿ ಅಸುರರ ಅನೇಕ ಕಥೆಗಳಿವೆ. ಒಬ್ಬ ಅಸುರ ಸತ್ತರೆ, ಇನ್ನೊಬ್ಬ ಅಸುರ ತಯಾರಾಗುತ್ತಾನೆ. ಎಲ್ಲಿಯವರೆಗೆ ಜಗತ್ತನ್ನು ಇಸ್ಲಾಮ್‌ಮಯ ಮಾಡುವ ಹುಚ್ಚು ತಲೆಯಲ್ಲಿರುವುದೋ, ಅಲ್ಲಿಯವರೆಗೆ ಹೊಸ ರೂಪದಲ್ಲಿ ಅಲ್ ಕಾಯದಾ, ಐಸಿಸ್ ತಯಾರಾಗುವುದು, ಹೊಸ ಲಾಡೆನ್ ಮತ್ತು ಬಗದಾದೀ ತಯಾರಾಗುವರು. ಇದರ ಒಂದು ಇತಿಹಾಸವೇ ಇದೆ.

ಲಡಾಖ್‌ನಲ್ಲಿ ರಕ್ಷಣೆಯ ದೃಷ್ಟಿಯಿಂದ ಚೀನಾಗಿಂತ ಒಂದು ಹೆಜ್ಜೆ ಮುಂದಿರುವ ಭಾರತೀಯ ಸೈನ್ಯ !

ಮೊಟ್ಟಮೊದಲು ಭಾರತೀಯ ಸೈನ್ಯವು ಎತ್ತರದಲ್ಲಿರುವ ಅನೇಕ ಗುಡ್ಡಗಳನ್ನು ವಶಕ್ಕೆ ತೆಗೆದುಕೊಂಡು ಅಲ್ಲಿ ಸೈನಿಕರನ್ನು ನಿಯೋಜಿಸಿತು. ಹಿಂದೆ ಚೀನಾದ ಸೈನ್ಯವು ಅತಿಕ್ರಮಣ ಮಾಡುವಾಗ ರಸ್ತೆಯ ಮೇಲೆ ಬಂದು ಭಾರತದ ಭೂಮಿಯಲ್ಲಿ ನುಗ್ಗಲು ಪ್ರಯತ್ನಿಸುತ್ತಿತ್ತು. ಅವರಲ್ಲಿ ಯಾವುದೇ ಗುಡ್ಡದ ಮೇಲೆ ಹೋಗುವ ಇಚ್ಛೆ ಎಂದಿಗೂ ಇರಲಿಲ್ಲ.