ಅಪರಾಧಗಳಲ್ಲಿ ಜಾತಿಧರ್ಮ!
ಇತ್ತೀಚೆಗೆ ಮುಸಲ್ಮಾನ ಯುವತಿಯರನ್ನು ಪ್ರೇಮಿಸಿದ ಹಿಂದೂ ಯುವಕರ ಹತ್ಯೆಯ ಘಟನೆಗಳು ಹೆಚ್ಚಾಗುತ್ತಿವೆ. ಹಿಂದೂಗಳ ವಿಷಯದಲ್ಲಿ ಸದ್ಯ ನಡೆಯುತ್ತಿರುವ ಈ ಘಟನೆಗಳು ಹಿಂದೂಗಳಿಗೆ ಮುಂಬರುವ ಭೀಕರ ಕಾಲದ ಸಂಕೇತವಾಗಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇದರ ಕಾರಣವೇನೆಂದರೆ, ಹಾಥರಸ ಪ್ರಕರಣದಿಂದ ಗಲಭೆಯನ್ನು ಎಬ್ಬಿಸುವ ಷಡ್ಯಂತ್ರ ರೂಪಿಸಿದ್ದಕ್ಕಾಗಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಮತಾಂಧರ ಸಂಘಟನೆಯ ೪ ಕಾರ್ಯಕರ್ತರನ್ನು ಬಂಧಿಸಲಾಗಿದೆ.