ಭಾರತೀಯರ ಈಶ್ವರಪ್ರಾಪ್ತಿಯ ಪ್ರಯತ್ನಗಳ ಅದ್ವಿತೀಯತೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಭಾರತದ ಹಿಂದೂಗಳು ಸಾವಿರಾರು ವರ್ಷಗಳಿಂದ ಈಶ್ವರಪ್ರಾಪ್ತಿಯ ದಿಶೆಯತ್ತ ಮಾರ್ಗಕ್ರಮಣ ಮಾಡಿದರೇ ವಿನಃ ಇತರ ದೇಶಗಳಂತೆ ಪೃಥ್ವಿಯ ಮೇಲೆ ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಪ್ರಯತ್ನಿಸಲಿಲ್ಲ. ಏಕೆಂದರೆ ಅವರಿಗೆ ಇದರ ನಿರರ್ಥಕತೆ ತಿಳಿದಿತ್ತು .’