ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಹಿಂದಿ-ಚೀನೀ ಭಾಯಿ ಭಾಯಿ, ಎಂದು ಹೇಳುವವರನ್ನು ಭಾರತ-ಚೀನಾದ ಗಡಿಗೆ ಹೋರಾಡಲು ಕಳುಹಿಸಬೇಕು. ಹಿಂದಿ-ಚೀನೀ ಭಾಯಿ-ಭಾಯಿ ಎಂದು ಹೇಳುವ ಕೆಲವರು ಮುಂದೆ ಚೀನಾದ ದಾಳಿಯಲ್ಲಿ ಮೃತಪಟ್ಟರೆ ಯಾರಿಗಾದರೂ ಏಕೆ ದುಃಖವಾಗುವುದು ?
ಹಿಂದಿ-ಚೀನೀ ಭಾಯಿ ಭಾಯಿ, ಎಂದು ಹೇಳುವವರನ್ನು ಭಾರತ-ಚೀನಾದ ಗಡಿಗೆ ಹೋರಾಡಲು ಕಳುಹಿಸಬೇಕು. ಹಿಂದಿ-ಚೀನೀ ಭಾಯಿ-ಭಾಯಿ ಎಂದು ಹೇಳುವ ಕೆಲವರು ಮುಂದೆ ಚೀನಾದ ದಾಳಿಯಲ್ಲಿ ಮೃತಪಟ್ಟರೆ ಯಾರಿಗಾದರೂ ಏಕೆ ದುಃಖವಾಗುವುದು ?
ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನ್ಯಗಳ ನಡುವೆ ಘರ್ಷಣೆ ನಡೆದಿತ್ತು. ಹಾಗಾಗಿ ಪ್ರಸ್ತುತ ಎಲ್ಲಾ ಹಂತಗಳಲ್ಲಿ ಉದ್ವಿಗ್ನತೆಯ ವಾತಾವರಣವಿದೆ. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ಅಥವಾ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಟೀಕಿಸಿದ್ದಾರೆ.
ಮಳೆಗಾಲದಲ್ಲಿ ತನ್ನಿಂತಾನೆ ಬೆಳೆಯುವ ಸೊಪ್ಪುತರಕಾರಿಗಳನ್ನು ಭೋಜನಕ್ಕಾಗಿ ಈಗಿಂದಲೆ ಉಪಯೋಗಿಸಲು ಆರಂಭಿಸುವುದು ಚೊಗಚೆ, ಗಂಟುಭಾರಂಗಿ, ಅಣ್ಣೆಸೊಪ್ಪು, ಉತ್ತರಾಣಿ ಇತ್ಯಾದಿ ತುಂಬಾ ಸೊಪ್ಪು ತರಕಾರಿಗಳನ್ನು ಉಪಯೋಗಿಸಬಹುದು. ತಾನಾಗಿ ಬೆಳೆಯುವ ಸೊಪ್ಪುಗಳ ಬಗ್ಗೆ ಗೊತ್ತಿಲ್ಲದಿದ್ದರೆ, ತಿಳಿದವರಿಂದ ಕೇಳಿ ತಿಳಿದು ಕೊಳ್ಳಬಹುದು.
ಚೀನಾ ಆಪ್ಸ್ಗಳ ನಿರ್ಮಾಪಕರಿಗೆ ಸಿಗುವ ಹಣದ ಸ್ವಲ್ಪ ಭಾಗವು ತೆರಿಗೆಯ ರೂಪದಲ್ಲಿ ಚೀನಾ ಸರಕಾರಕ್ಕೆ ಸಿಗುತ್ತದೆ. ಈ ಹಣವನ್ನು ಚೀನಾ ಸರಕಾರ ಭಾರತದ ವಿರುದ್ಧ ಸೈನಿಕ ಕಾರ್ಯಾಚರಣೆಗಳಿಗಾಗಿ ಉಪಯೋಗಿಸುತ್ತದೆ, ಅಂದರೆ ಈ ಆಪ್ಸ್ಗಳನ್ನು ಉಪಯೋಗಿಸುವುದು ಭಾರತವಿರೋಧಿಯಾಗಿದೆ.
ಜಗತ್ತಿನಲ್ಲಿ ಕ್ರೈಸ್ತರ ೧೫೭, ಮುಸಲ್ಮಾನರ ೫೨, ಬೌದ್ಧರ ೧೨, ಇದ್ದರೆ ಜ್ಯೂಗಳ ೧ ರಾಷ್ಟ್ರವಿದೆ. ಹಿಂದೂಗಳ ರಾಷ್ಟ್ರವು ಈ ಸೂರ್ಯಮಂಡಲದಲ್ಲಿ ಎಲ್ಲಿದೆ ? ೧೦೦ ಕೋಟಿಗಿಂತಲೂ ಅಧಿಕ ಜನಸಂಖ್ಯೆ ಇರುವ ಹಿಂದೂಗಳಿಗೆ ತಮ್ಮದೇ ಆದ ಸ್ವಂತ ರಾಷ್ಟ್ರವನ್ನು ಏಕೆ ನಿರಾಕರಿಸಲಾಗುತ್ತದೆ ? ಜಗತ್ತಿನಲ್ಲಿಯ ಎಲ್ಲಕ್ಕಿಂತ ಪ್ರಾಚೀನ ಸಂಸ್ಕೃತಿ, ಸಭ್ಯತೆ ಇರುವ ಹಿಂದೂಗಳಿಗೆ ಸಂಸ್ಕೃತಿ ರಕ್ಷಣೆಗಾಗಿ ಮತ್ತು ಪರ್ಯಾಯದಿಂದ ವಿಶ್ವಕಲ್ಯಾಣಕ್ಕಾಗಿ ರಾಷ್ಟ್ರ ಅಗತ್ಯವಿದೆ.
ಇಲ್ಲಿಯ ವಸೀಮ್ ಅಹಮದ್ ಎಂಬ ವಿವಾಹಿತ ಹಾಗೂ ಮಕ್ಕಳಿರುವ ಮುಸಲ್ಮಾನ ಯುವಕನು ‘ದಿನೇಶ ರಾವತ್’ ಎಂದು ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಕ್ಕಿಸಿ ೨ ವರ್ಷ ಆಕೆಯ ಮೇಲೆ ಲೈಂಗಿಕ ಶೋಷಣೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ವಾಸೀಮ್ನನ್ನು ಬಂಧಿಸಿದ್ದಾರೆ.
ಭಾರತೀಯರು ಇದರ ಕಡೆಗೆ ಗಮನ ಹರಿಸಬೇಕು. ಅನೇಕ ಅನಾವಶ್ಯಕ ವಿಷಯಗಳು ಉದಾ. ಚೀನಾದ ಆಟಿಗೆಗಳು, ಪಟಾಕಿಗಳು, ಅಲಂಕಾರಿಕ ವಸ್ತುಗಳು ನಮಗೆ ಬೇಡ. ಇಂತಹ ವಸ್ತುಗಳನ್ನು ದೂರವಿಡಬೇಕು. ಸಾಧ್ಯವಿದ್ದಷ್ಟು ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕು. ಭಾರತೀಯರು ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು.
ಈ ಜ್ಞಾನದಿಂದ ಕೇವಲ ಭಾರತ ಮಾತ್ರವಲ್ಲ ಜಗತ್ತಿನೆಲ್ಲೆಡೆಯ ಮಾನವರಿಗೆಲಾಭವಾಗುತ್ತಿದ್ದು ಅವರ ಜೀವನ ಉದ್ಧಾರವಾಗುತ್ತಿದೆ ಗ್ರಂಥ ನಿರ್ಮಿತಿ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದ್ದು ಮೇ ೨೦೨೦ ರ ವರೆಗೆ ಸನಾತನದ ೩೨೩ ಗ್ರಂಥಗಳ ೧೭ ಭಾಷೆಗಳಲ್ಲಿ ೭೯,೮೧,೦೦೦ ಪ್ರತಿಗಳನ್ನು ಪ್ರಕಟಿಸಲಾಗಿದ್ದು, ಇನ್ನೂ ೮೦೦೦ ಗ್ರಂಥಗಳನ್ನು ಪ್ರಕಟಿಸುವಷ್ಟು ಜ್ಞಾನ ಸಂಗ್ರಹವಾಗಿದೆ.
ಬದನೆಯು ಸ್ವಾಧಿಷ್ಟ, ಪೌಷ್ಟಿಕ ಹಾಗೂ ಶುಕ್ರಧಾತೂ (ವೀರ್ಯ)ವನ್ನು ಹೆಚ್ಚಿಸುವುದಾಗಿದೆ. ಯಾರ ಶರೀರದಲ್ಲಿ ಮೇಧ (ಕೊಬ್ಬು) ಹೆಚ್ಚಾಗಿ ಶರೀರ ದಪ್ಪವಾಗುತ್ತದೆಯೋ; ಆದರೆ ಅದರ ತುಲನೆಯಲ್ಲಿ ಯಾರಲ್ಲಿ ಶಕ್ತಿ ಇರುವುದಿಲ್ಲವೋ, ಅಂತಹವರು ಬದನೆಯ ಪಲ್ಯವನ್ನು ಅವಶ್ಯ ಸೇವಿಸಬೇಕು. ಇದರಿಂದ ಸ್ವಲ್ಪ ದಿನಗಳಲ್ಲಿಯೆ ಬಲ ಹೆಚ್ಚಾಗುತ್ತದೆ.
ಪಾಕಿಸ್ತಾನದ ಸಿಂಧ ಪ್ರಾಂತ್ಯದ ಬಾದಿನ ಜಿಲ್ಲೆಯಲ್ಲಿ ೧೦೨ ಹಿಂದೂಗಳನ್ನು ಮತಾಂತರಿಸಿ ಅವರನ್ನು ಮುಸಲ್ಮಾನರನ್ನಾಗಿಸಿದ್ದಾರೆ ಎಂದು ‘ಟೈಮ್ಸ್ ನೌ’ ಈ ಆಂಗ್ಲ ವಾರ್ತಾವಾಹಿನಿಯು ವರದಿ ಮಾಡಿದೆ. ಇದರಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸಮಾವೇಶಗೊಂಡಿದ್ದಾರೆ. ಅದೇ ರೀತಿ ಇಲ್ಲಿನ ದೇವಸ್ಥಾನದ ಮೂರ್ತಿಯನ್ನು ಒಡೆದು ದೇವಸ್ಥಾನವನ್ನು ಮಸೀದಿಯನ್ನಾಗಿ ಮಾಡಲಾಗಿದೆ.