ಕೇಸರಿ ಧ್ವಜಕ್ಕೆ ಹಾನಿ ಮಾಡಿದ ಇಬ್ಬರು ಮುಸಲ್ಮಾನರ ಮೇಲೆ ದೂರು ದಾಖಲು !

ಹಿಂದೂ ರಿಕ್ಷಾಚಾಲಕನಿಗೆ ಜೀವ ಬೆದರಿಕೆ

ತುಮಕೂರು – ನಗರದಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಪ್ರಚಾರಕ್ಕಾಗಿ ತಿರುಗುತ್ತಿದ್ದ ರಿಕ್ಷಾವನ್ನು ತಡೆದು ಅದರ ಮೇಲಿದ್ದ ಕೇಸರಿ ಧ್ವಜಕ್ಕೆ ಹಾನಿ ಮಾಡಿದ ಇರ್ಷಾದ್ ಮತ್ತು ಇಲಿಯಾಸ ಈ ಇಬ್ಬರ ವಿರುದ್ಧ ನಗರ ಪೊಲೀಸರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ‘ಪ್ರಚಾರವನ್ನು ನಿಲ್ಲಿಸಿರಿ, ಇಲ್ಲದಿದ್ದರೆ ಇಲ್ಲಿಯೇ ಮುಗಿಸುತ್ತೇವೆ.’ ಎಂದು ಈ ಇಬ್ಬರೂ ಚಾಲಕನಿಗೆ ಜೀವ ಬೆದರಿಕೆ ಹಾಕಿದ್ದರು.

ಸಂಪಾದಕೀಯ ನಿಲುವು

ಇಂತಹವರಿಗೆ ತಕ್ಷಣವೇ ಬಂಧಿಸಿ ಜೀವಾವಧಿ ಶಿಕ್ಷೆ ನೀಡಬೇಕು !