ಅಮೇರಿಕಾದ ವಾಯುದಳದಲ್ಲಿ ಕಾರ್ಯನಿರ್ವಹಿಸುತತಿರುವ ಭಾರತೀಯ ಸಂಜಾತೆ ಹಿಂದೂ ಯುವಕನಿಗೆ ಹಣೆ ಮೇಲೆ ತಿಲಕ ಹಚ್ಚಲು ಒಪ್ಪಿಗೆ
ಅಮೆರಿಕಾ ಹೀಗೆ ಸವಲತ್ತು ನೀಡುತ್ತದೆಯಾದರೇ, ಭಾರತದಲ್ಲಿಯೂ ಅದು ನೀಡಬೇಕು, ಎಂದು ಹಿಂದೂಗಳು ಒತ್ತಾಯಿಸಬೇಕು !
ಅಮೆರಿಕಾ ಹೀಗೆ ಸವಲತ್ತು ನೀಡುತ್ತದೆಯಾದರೇ, ಭಾರತದಲ್ಲಿಯೂ ಅದು ನೀಡಬೇಕು, ಎಂದು ಹಿಂದೂಗಳು ಒತ್ತಾಯಿಸಬೇಕು !
ವಿಶ್ವಸಂಸ್ಥೆಯಿಂದ ಪ್ರತಿವರ್ಷ ವಿಶ್ವದ ಅತ್ಯಂತ ಸಮತೋಷವಾಗಿರುವ ದೇಶಗಳನ್ನು ಪಟ್ಟಿ ಘೋಷಿಸುತ್ತದೆ. ಇದರಲ್ಲಿ ಸತತ ಐದನೇ ವರ್ಷವೂ ಫಿನ್ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷವುಳ್ಳ ದೇಶ ಎಂಬ ಗೌರವಕ್ಕೆ ಪಾತ್ರವಾಗಿದೆ.
ಕಾಶ್ಮೀರ ಕಣಿವೆಯಲ್ಲಿ ೧೯೯೦ ರ ದಶಕದಲ್ಲಿ ನಡೆದಿದ್ದ ಕಾಶ್ಮೀರಿ ಹಿಂದೂಗಳ ನರಸಂಹಾರ ಆಧಾರಿತ ‘ದ ಕಶ್ಮೀರಿ ಫೈಲ್ಸ್’ ಈ ಚಲನಚಿತ್ರದ ಪ್ರಭಾವ ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಅಮೇರಿಕಾದ ರ್ಹೊಡ ಐಲ್ಯಾಂಡ್ ಸಂಸತ್ತಿನಲ್ಲಿ ಕಾಶ್ಮೀರಿ ಹಿಂದೂಗಳ ಪರವಾಗಿ ಠರಾವನ್ನು ಅನುಮೋದಿಸಿದೆ.
ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರ ಇವರು ಟ್ವೀಟ್ ಮೂಲಕ ಈ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ನೀಡಿದ್ದಾರೆ ಹಾಗೂ `ಭಾರತೀಯ ರಾಯಭಾರಿ ಕಡೆಯಿಂದ ಮೃತಪಟ್ಟವರ ಹತ್ತಿರದ ವ್ಯಕ್ತಿಗಳಿಗೆ ಅಗತ್ಯವಿರುವ ಎಲ್ಲಾ ಸಹಾಯ ನೀಡಲಾಗುವುದು’, ಎಂದು ಆಶ್ವಾಸನೆ ನೀಡಿದ್ದಾರೆ.
ಒಂದು ವೇಳೆ ರಷ್ಯಾದ ಮೇಲೆ ಹೇರಲಾದ ನಿರ್ಬಂಧಗಳ ಸಂದರ್ಭದಲ್ಲಿ ಚೀನಾವು ರಷ್ಯಾಗೆ ಸಹಾಯ ಮಾಡಿದರೆ, ಆಗ ಚೈನಾದ ಮೇಲೆ ಕಠಿಣ ಕಾರ್ಯಾಚರಣೆ ಮಾಡಲಾಗುವುದು, ಎಂದು ಅಮೆರಿಕಾವು ಚೀನಾಗೆ ಬೆದರಿಕೆಯೊಡ್ಡಿದೆ.
ರಷ್ಯಾದಿಂದ ಉಕ್ರೇನ ಮೇಲೆ ಆಕ್ರಮಣ ನಡೆಸುತ್ತಿರುವ ಕುರಿತು ನಿಷೇಧ ವ್ಯಕ್ತಪಡಿಸಲು ‘ಮ್ಯಾಕಡೊನಾಲ್ಡ್ಸ’, ‘ಸ್ಟಾರಬಕ್ಸ್’, ‘ಪೆಪ್ಸಿಕೊ’ ಮತ್ತು ‘ಕೋಕಾ-ಕೋಲಾ’ ಈ ಹೆಸರಾಂತ ಅಮೇರಿಕಾ ಕಂಪನಿಗಳು ರಷ್ಯಾದಲ್ಲಿರುವ ತಮ್ಮ ಉದ್ಯಮವನ್ನು ಕೆಲವು ಕಾಲಾವಧಿಯವರೆಗೆ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.
ಅಮೇರಿಕಾದಲ್ಲಿರುವ ಸಿಖ್ಖ ಸಮುದಾಯದ ವಿರುದ್ಧ ಧಾರ್ಮಿಕ ಭೇದಭಾವ ಮತ್ತು ದ್ವೇಷಪೂರಿತ ಅಪರಾಧಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳವಾಗಿದೆಯೆಂದು ಹೆಸರಾಂತ ಮಾನವ ಹಕ್ಕುಗಳ ತಜ್ಞರಾದ ಶ್ರೀಮತಿ ಅಮೃತಕೌರ ಆಕರೆಯವರು ಇತ್ತೀಚೆಗಷ್ಟೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಮೈಕ್ರೋಸಾಫ್ಟ್’ ಸಂಸ್ಥೆಯ ಸಹಸಂಸ್ಥಾಪಕರಾದ ಮತ್ತು ಜಗತ್ತಿನ ಅತ್ಯಂತ ಶ್ರೀಮಂತರ ಪೈಕಿ ಒಬ್ಬರಾದ ಬಿಲ್ ಗೇಟ್ಸ್ರವರ ವಿವಾಹ ವಿಚ್ಛೇದನದ ನಂತರ ಅವರ ಮಾಜಿ ಪತ್ನಿ ಫ್ರೆಂಚ ಮೆಲಿಂಡಾ ಗೇಟ್ಸ್ರವರು ಮೊದಲ ಬಾರಿಗೆ ಕೆಲವು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ.
ಯುಕ್ರೇನನಲ್ಲಿ ಆಮ್ಲಜನಕದ (ಆಕ್ಸಿಜನ್ನ) ಭಾರಿ ಕೊರತೆ ನಿರ್ಮಾಣವಾಗಿದೆ. ಇದರಿಂದ ಮೊದಲೇ ಸಂಕಟದಲ್ಲಿರುವ ಯುಕ್ರೇನ ಇನ್ನೂ ಸಂಕಟದಲ್ಲಿ ಸಿಲುಕಿದೆ. ಆದುದರಿಂದ ಜಾಗತಿಕ ಆರೋಗ್ಯ ಸಂಘಟನೆಯು ಚಿಂತೆ ವ್ಯಕ್ತಪಡಿಸಿದ್ದು ‘ಯುಕ್ರೇನಿನಲ್ಲಿರುವ ಆಸ್ಪತ್ರೆಗಳಿಗೆ ತಕ್ಷಣ ಆಮ್ಲಜನಕವನ್ನು ನೀಡದಿದ್ದರೆ ದೊಡ್ಡ ಅನರ್ಥ ಸಂಭವಿಸಬಹುದು
ನನ್ನ ಆಡಳಿತಾವಧಿಯಲ್ಲಿ ಯುದ್ಧವಾಗಲಿಲ್ಲ. ನಾನು ಅಮೇರಿಕವನ್ನು ಯುದ್ಧದಿಂದ ಹೊರತೆಗೆದೆನು. ದುರ್ಬಲ ರಾಷ್ಟ್ರಾಧ್ಯಕ್ಷರಿಂದ ಈ ಜಗತ್ತು ಯಾವಾಗಲೂ ಹೆದರಿಕೆಯ ನೆರಳಲ್ಲಿಯೇ ಇರುವುದು ಎಂದು ಅಮೇರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೋನಾಲ್ಢ ಟ್ರಂಪ್ರು ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಟೀಕಿಸಿದರು