ಚಂದ್ರನ ಮೇಲಿರುವ ಮಣ್ಣಿನಲ್ಲಿ ಸಸ್ಯ ಬೆಳೆಸಲು ವಿಜ್ಞಾನಿಗಳಿಗೆ ಯಶಸ್ಸು !
ಯಾವುದೇ ಭೂಮಿಯಲ್ಲಿ ವನಸ್ಪತಿಯನ್ನು ಬೆಳೆಸಲು ಆ ಭೂಮಿಯು ಫಲವತ್ತಾಗಿರುವುದು ಆವಶ್ಯಕವಾಗಿದೆ. ಚಂದ್ರನ ಸಂಶೋಧನೆ ಮಾಡುವ ‘ನಾಸಾ’ ಎಂಬ ಅಮೇರಿಕಾದ ಸಂಶೋಧನಾ ಸಂಸ್ಥೆಯು ಇದಕ್ಕಾಗಿ ಮುಂದಾಳತ್ವವನ್ನು ವಹಿಸಿದೆ.
ಯಾವುದೇ ಭೂಮಿಯಲ್ಲಿ ವನಸ್ಪತಿಯನ್ನು ಬೆಳೆಸಲು ಆ ಭೂಮಿಯು ಫಲವತ್ತಾಗಿರುವುದು ಆವಶ್ಯಕವಾಗಿದೆ. ಚಂದ್ರನ ಸಂಶೋಧನೆ ಮಾಡುವ ‘ನಾಸಾ’ ಎಂಬ ಅಮೇರಿಕಾದ ಸಂಶೋಧನಾ ಸಂಸ್ಥೆಯು ಇದಕ್ಕಾಗಿ ಮುಂದಾಳತ್ವವನ್ನು ವಹಿಸಿದೆ.
ಭಾರತಕ್ಕೆ ಸಂಬಂಧಿಸಿದಂತೆ ಅದು ರಷ್ಯಾದೊಂದಿಗೆ ದಶಕಗಳ ಹಳೆಯ ಸಂಬಂಧವನ್ನು ಹೊಂದಿದೆ. ನಾವು ಭಾರತದ ಪಾಲುದಾರರಾಗುವ ಸ್ಥತಿಯಲ್ಲಿಲ್ಲದ ಸಮಯದಲ್ಲಿ ಭಾರತವು ರಷ್ಯಾವನ್ನು ತನ್ನ ಆದ್ಯತೆಯ ಪಾಲುದಾರರನ್ನಾಗಿ ಮಾಡಿಕೊಂಡಿದೆ ಎಂದು ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ ಇವರು ಸಂಸದ ವಿಲಿಯಂ ಹ್ಯಾಗರ್ಟಿ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಟೆಸ್ಲಾ ಕಂಪನಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಮತ್ತು ಅಬ್ಜಾಧೀಶ ಇಲಾನ್ ಮಸ್ಕ್ ಇವರು ಟ್ವಿಟರ್ ನ ಹೊಸ ಮಾಲೀಕರಾಗಿದ್ದಾರೆ. ೪೪ ಅಬ್ಜ ಡಾಲರ್ಸ್ ಅಂದರೆ ೩ ಲಕ್ಷ ೩೬ ಸಾವಿರ ಕೋಟಿ ರೂಪಾಯಿಯಲ್ಲಿ ಖರೀದಿಯ ಒಪ್ಪಂದ ಆಗಿದೆ. ಮಸ್ಕ್ ಇವರು ಟ್ವಿಟರ್ ನ ಪ್ರತಿಯೊಂದು ಶೇರ್ ಗಾಗಿ ತಲಾ ೫೪.೨೦ ಡಾಲರ್ (೪ ಸಾವಿರ ೧೪೮ ರೂಪಾಯಿ) ನೀಡಬೇಕಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಬಲಶಾಲಿ ದೇಶವಾಗಿದೆ. ಈಗ ಜಗತ್ತಿನಲ್ಲಿ ಮೂರು ದೊಡ್ಡ ಆರ್ಥಿಕವ್ಯವಸ್ಥೆಯಲ್ಲಿ ಭಾರತವನ್ನು ಸಮಾವೇಶಗೊಳಿಸಲಾಗುತ್ತದೆ. ಆದ್ದರಿಂದ ‘ಭಾರತವನ್ನು ಯಾರಾದರುಕಿರುಕುಳ ನೀಡಿದರೆ ನಾವು ಅವರನ್ನು ಬಿಡುವುದಿಲ್ಲ’,
ಇಲ್ಲಿಯ ರಿಚಮಂಡ ಹಿಲ ಪ್ರದೇಶದಲ್ಲಿ ಇಬ್ಬರು ಸಿಖ್ಖರ ಮೇಲೆ ದಾಳಿ ಮಾಡಲಾಗಿದೆ. ದಾಳಿಕೊರರಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಭಾರತೀಯ ರಾಯಭಾರಿ ಕಚೇರಿ ಈ ದಾಳಿಯನ್ನು ಖಂಡಿಸಿದೆ. ಇಬ್ಬರು ವ್ಯಕ್ತಿಗಳು ಬೆಳಿಗ್ಗೆ ತಿರುಗಾಡಲು ಹೊದಾಗ ಈ ಘಟನೆ ನಡೆದಿದೆ.
ನಗರದ ಪ್ರಸಿದ್ಧ ‘ಟೈಮ್ಸ್ ಸ್ಕ್ವೇರ್’ ಈ ಸಾರ್ವಜನಿಕ ಸ್ಥಳದಲ್ಲಿ ಮೊಟ್ಟಮೊದಲ ಬಾರಿಗೆ ನೂರಾರು ಮುಸಲ್ಮಾನರಿಂದ ಸಾಮೂಹಿಕ ನಮಾಜ್ ಮಾಡಲಾಯಿತು. ಶನಿವಾರ ಏಪ್ರಿಲ್ ೩ ರಂದು ನಮಾಜ್ ಮಾಡಲಾಯಿತು.
ಅಮೆರಿಕಾದಲ್ಲಿ ಸಿಖ್ರ ಮೇಲೆ ಹೆಚ್ಚುತ್ತಿರುವ ದಾಳಿ ತಡೆಯಲು ಭಾರತ ಸರಕಾರ ಕ್ರಮ ಕೈಗೊಳ್ಳಲು ಮುಂದಾಗುವುದೇ ?
‘ಮಿಕ್ಕಿ ಮೌಸ’, ಮತ್ತು ‘ಡೊನಾಲ್ಡ್ ಡಕ’ನಂತಹ ಅನೇಕ ಕಾಲ್ಪನಿಕ ಪಾತ್ರಗಳಿರುವ ಮನರಂಜನಾ ಸರಣಿಗಳನ್ನು ನಿರ್ಮಿಸಿ ಚಿಕ್ಕ ಮಕ್ಕಳನ್ನು ಅವುಗಳ ಚಟವನ್ನಾಗಿಸುವ ಅಮೇರಿಕಾದ ‘ವಾಲ್ಟ ಡಿಸ್ನಿ’ ಇಗ ವಿಕೃತ ನಿರ್ಧಾರ ತೆಗೆದುಕೊಂಡಿದೆ.
ಭಾರತವು ರಷ್ಯಾದ ಜೊತೆ ಸ್ನೇಹ ಸಂಬಂಧ ಶಾಶ್ವತವಾಗಿಟ್ಟುಕೊಂಡಿದ್ದರಿಂದ ಅಮೆರಿಕಾಗೆ ಸಹಿಸಲಾಗುತ್ತಿಲ್ಲ. ಆದ್ದರಿಂದ ಅಮೇರಿಕಾ ಈ ರೀತಿಯ ಹೇಳಿಕೆ ನೀಡಿ ಭಾರತಕ್ಕೆ ಹೆದರಿಸುವ ಪ್ರಯತ್ನ ಮಾಡುತ್ತಿರುವುದು, ಎಂದು ಹೇಳುವ ಅವಶ್ಯಕತೆ ಇಲ್ಲ !
ಕಾಶ್ಮೀರಿ ಹಿಂದೂಗಳ ಮೇಲಿನ ಅತ್ಯಾಚಾರಗಳನ್ನು ‘ನರಸಂಹಾರ’ವೆಂದು ಸ್ವೀಕರಿಸಬೇಕು ! – ಭಾರತ ಸರಕಾರದ ಬಳಿ ಆಯೋಗವು ವಿನಂತಿಸಿದೆ