ರಷ್ಯಾದಿಂದ ಉಕ್ರೇನ್ನ ಕೇಂದ್ರ ರೇಲ್ವೆ ನಿಲ್ದಾಣದ ಮೇಲೆ ದಾಳಿ
ರಷ್ಯಾ-ಉಕ್ರೇನ್ ಯುದ್ಧದ ಎಂಟನೇಯ ದಿನದಂದು ರಷ್ಯಾದ ಸೇನೆಯು ಉಕ್ರೇನ್ನ ಕೇಂದ್ರ ರೇಲ್ವೆ ನಿಲ್ದಾಣದ ಮೇಲೆ ಕ್ಷಿಪಣಿಯಿಂದ ದಾಳಿ ನಡೆಸಿ ರೇಲ್ವೆ ನಿಲ್ದಾಣವನ್ನು ಧ್ವಂಸಗೊಳಿಸಿದೆ. ಖೇರ್ಸೊನ್ ನಗರ ರಷ್ಯಾ ಸೈನ್ಯದ ಕೈವಶವಾಗಿದೆ.
ರಷ್ಯಾ-ಉಕ್ರೇನ್ ಯುದ್ಧದ ಎಂಟನೇಯ ದಿನದಂದು ರಷ್ಯಾದ ಸೇನೆಯು ಉಕ್ರೇನ್ನ ಕೇಂದ್ರ ರೇಲ್ವೆ ನಿಲ್ದಾಣದ ಮೇಲೆ ಕ್ಷಿಪಣಿಯಿಂದ ದಾಳಿ ನಡೆಸಿ ರೇಲ್ವೆ ನಿಲ್ದಾಣವನ್ನು ಧ್ವಂಸಗೊಳಿಸಿದೆ. ಖೇರ್ಸೊನ್ ನಗರ ರಷ್ಯಾ ಸೈನ್ಯದ ಕೈವಶವಾಗಿದೆ.
ಕೆನಡಾದಲ್ಲಿ ಸ್ವಸ್ತಿಕ ನಿಷೇಧಿಸಲು ಮನವಿ ಸಲ್ಲಿಸುವ ಖಾಸಗಿ ಮಸೂದೆಯಲ್ಲಿ ಈಗ ಬದಲಾವಣೆಯನ್ನು ಮಾಡಲಾಗಿದೆ. ಈ ಮಸೂದೆಯಲ್ಲಿ ‘ಸ್ವಸ್ತಿಕ’ ಬದಲಾಗಿ ‘ನಾಝಿ ಹುಕ್ಡ ಕ್ರಾಸ್’ ಈ ಶಬ್ದವನ್ನು ಉಪಯೋಗಿಸಲಾಗುವುದು. ಕೆನಡಾದ ಸಂಸತ್ತು ಈ ಬದಲಾವಣೆಗೆ ಸಮ್ಮತಿಸಿದೆ.
ಉಕ್ರೇನ್ನಲ್ಲಿ ಸಿಲುಕಿರುವ ಒಟ್ಟು ಭಾರತೀಯರ ಪೈಕಿ ೧೭ ಸಾವಿರ ಭಾರತೀಯರು ಉಕ್ರೇನ್ ನಿಂದ ಹೊರಬಂದಿದ್ದಾರೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ. ಭಾರತೀಯ ವಾಯು ಸೇನೆಯ ೪ ವಿಮಾನಗಳು ಸುಮಾರು ೪೦೦ ಭಾರತೀಯ ನಾಗರಿಕರನ್ನು ತೆಗೆದುಕೊಂಡು ಉಕ್ರೇನ್ನಿಂದ ಹಾರಾಟ ಮಾಡಿವೆ.
ಯುಕ್ರೇನ್ನ ಖಾರಕಿವ್ ಮತ್ತು ಖೆರಸನ ದಲ್ಲಿ ತಡರಾತ್ರಿ ಭಯಂಕರ ಯುದ್ಧ ನಡೆಯುತ್ತಿತ್ತು. ರಷ್ಯಾದ ಸೈನಿಕರು ಖಾರಕೀವನಲ್ಲಿ ಸೇನಾ ಆಸ್ಪತ್ರೆಯ ಮೇಲೆ ‘ಪ್ಯಾರಾಟುಪರ್ಸ’ ಇಳಿಸಿದರು ಮತ್ತು ತೀವ್ರ ದಾಳಿ ನಡೆಸಿದರು.
ರಷ್ಯಾ ಮತ್ತು ಯುಕ್ರೇನ್ ಇವರಲ್ಲಿ ಯುದ್ಧವಿರಾಮದ ಅರ್ಥಪೂರ್ಣ ಚರ್ಚೆ ನಡೆಯುವ ಮೊದಲೇ ರಷ್ಯಾ ಯುಕ್ರೇನ್ ಮೇಲಿನ ದಾಳಿ ನಿಲ್ಲಿಸಬೇಕು, ಹೀಗೆ ಯುಕ್ರೇನ್ನ ರಾಷ್ಟ್ರಾಧ್ಯಕ್ಷ ವ್ಲೋದಿಮೀರ ಝೆಲೆಕ್ಸಿ ಇವರು ರಷ್ಯಾಗೆ ವಿನಂತಿಸಿಕೊಂಡಿದ್ದಾರೆ.
ಉಕ್ರೇನ ಮತ್ತು ರಶಿಯಾ ನಡುವಿನ ಯುದ್ಧ 6ನೇ ದಿನಕ್ಕೆ ಅತ್ಯಂತ ಭೀಕರ ರೂಪವನ್ನು ಪಡೆದುಕೊಂಡಿದೆ. ರಶಿಯಾ ಉಕ್ರೇನನ ಒಖ್ತಿಯಾರ್ಕ ನಗರದ ಸೈನ್ಯನೆಲೆಯ ಮೇಲೆ ಬೃಹತ್ ಆಕ್ರಮಣ ನಡೆಸಿದೆ. ಇದರಲ್ಲಿ ಉಕ್ರೇನಿನ 70ಕ್ಕಿಂತ ಅಧಿಕ ಸೈನಿಕರು ಮರಣ ಹೊಂದಿದ್ದಾರೆ.
ರಷ್ಯಾದಲ್ಲಿಯ `ಮಾಸ್ಕೋ ಸ್ಟೇಟ್ ಇನಸ್ಟಿಟ್ಯುಟ್ ಆಫ್ ಇಂಟರನ್ಯಾಷನಲ್ ರಿಲೇಶನ್’ ನ ಪ್ರಾಧ್ಯಾಪಕ ವಾಲೆರಿ ಸೊಲೊವಿ ಇವರ ಹೇಳಿಕೆಯ ಪ್ರಕಾರ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ತಮ್ಮ ಕುಟುಂಬವನ್ನು ಸೈಬೇರಿಯಾದಲ್ಲಿಯ ಅಲ್ತಾಯಿ ಪರ್ವತದಲ್ಲಿರುವ ಶಿಬಿರದಲ್ಲಿ ಅಡಗಿಸಿಟ್ಟಿದ್ದಾರೆ.
ರಷ್ಯಾ ಮತ್ತು ಯುಕ್ರೇನ್ ಇವರಲ್ಲಿನ ಚರ್ಚೆಯ ಮೊದಲ ಸುತ್ತು ವಿಫಲವಾದ ನಂತರ ಮಾರ್ಚ್ 2 ರಂದು 2 ನೇ ಸುತ್ತಿನ ಮಾತುಕತೆ ನಡೆಯುವುದಿತ್ತು. ಈ ಚರ್ಚೆ ಮೊದಲೇ ಯುಕ್ರೇನ್ನ ರಾಷ್ಟ್ರಾಧ್ಯಕ್ಷ ಝೆಲೇಕ್ಸಿ ಇವರು ರಷ್ಯಾಗೆ ಯುದ್ಧ ವಿರಾಮ ಘೋಷಿಸಲು ಒತ್ತಾಯಿಸಿದ್ದರು.
ಭಾರತದಲ್ಲಿನ ರಷ್ಯಾದ ರಾಜದೂತರಾದ ಡೆನಿಸ ಅಲೀಪೊಹ್ವರವರು ‘ಯುಕ್ರೇನಿನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಹಿಂದೆ ಕರೆತರಲು ಭಾರತೀಯ ಅಧಿಕಾರಿಗಳ ಸಂಪರ್ಕದಲ್ಲಿದ್ದೇನೆ. ರಷ್ಯಾದ ಕ್ಷೇತ್ರದಿಂದ ಈ ವಿದ್ಯಾರ್ಥಿಗಳನ್ನು ಹೊರತರುವ ಬಗ್ಗೆ ವಿಚಾರ ಮಾಡಲಾಗುತ್ತಿದೆ’ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ.
ರಷ್ಯಾವು ಯುಕ್ರೇನಿನ ಮೇಲೆ ಆಕ್ರಮಣ ಮಾಡಿ ೭ ದಿನಗಳಾಗುತ್ತಿದ್ದರೂ ರಷ್ಯಾಗೆ ಇನ್ನೂ ವಿಜಯ ಸಾಧಿಸಲು ಸಾಧ್ಯವಾಗಲಿಲ್ಲ. ಇನ್ನೊಂದು ಕಡೆಯಲ್ಲಿ ಜಗತ್ತಿನಾದ್ಯಂತ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಲಾಗುತ್ತಿದೆ. ರಷ್ಯಾದ ಬ್ಯಾಂಕಗಳಲ್ಲಿರುವ ಖಾತೆಗಳನ್ನು ಹೆಪ್ಪುಗಟ್ಟಿಸಲಾಗಿದೆ.