ಬಿಜನೋರಿನ ಬಾಂಬ ಸ್ಫೋಟ ಪ್ರಕರಣದಲ್ಲಿ ೫ ಜಿಹಾದಿ ಭಯೋತ್ಪಾದಕರಿಗೆ ೭ ವರ್ಷ ಜೈಲು ಶಿಕ್ಷೆ
ಉತ್ತರಪ್ರದೇಶದ ಬಿಜನೋರಿನಲ್ಲಿ ೨೦೧೪ ರ ಸೆಪ್ಟೆಂಬರ ೧೨ ರಂದು ನಡೆದ ಸರಣಿ ಬಾಂಬಸ್ಫೋಟದ ಐವರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ದಳದ (ಎನಐಎ) ವಿಶೇಷ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಉತ್ತರಪ್ರದೇಶದ ಬಿಜನೋರಿನಲ್ಲಿ ೨೦೧೪ ರ ಸೆಪ್ಟೆಂಬರ ೧೨ ರಂದು ನಡೆದ ಸರಣಿ ಬಾಂಬಸ್ಫೋಟದ ಐವರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ದಳದ (ಎನಐಎ) ವಿಶೇಷ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಇಲ್ಲಿಯ ಭುವಾಪುರ ದೇವಗಾವ ಎಂಬಲ್ಲಿ ಹನುಮಾನ ದೇವಸ್ಥಾನದಲ್ಲಿ ಪಂಕಜ ಶುಕ್ಲಾ ಎಂಬ ೩೫ ವಯಸ್ಸಿನ ಯುವಕನ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ. ಮನೆಯಲ್ಲಿ ಸೆಕೆ ಹೆಚ್ಚಾಗಿರುವುದರಿಂದ ಪಂಕಜ ದೇವಸ್ಥಾನದಲ್ಲಿ ಮಲಗಿರುವಾಗ ಕೆಲವು ಅಜ್ಞಾತರು ಅವರ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಲ್ಲಿ ಎಲ್ ಎಲ್ ಬಿ ವ್ಯಾಸಂಗ ಮಾಡುವ ೨೧ ವಯಸ್ಸಿನ ವಿದ್ಯಾರ್ಥಿ ಯಶ್ ರಸ್ತೋಗಿ ಇವನ ಕತ್ತುಹಿಸುಕಿ ಮತ್ತು ನಂತರ ಚಾಕುವಿನಿಂದ ಇರಿದು ಕೊಲೆ ಮಾಡಲಾಯಿತು. ಈ ಪ್ರಕರಣದಲ್ಲಿ ಅವನ ಸ್ನೇಹಿತರಾದ ಸಲ್ಮಾನ್, ಶಹವೇಜ, ಅಲಿ ಜಾನ್ ಮತ್ತು ಇಮ್ರಾನ್ ಇವರನ್ನು ಬಂಧಿಸಲಾಗಿದೆ.
ಇಲ್ಲಿನ ಓರ್ವ ದಲಿತ ಯುವತಿಯನ್ನು ಅಪಹರಿಸುವುದು, ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡುವುದು ಹಾಗೂ ಆಕೆಯ ಮೇಲೆ ಮತಾಂತರ ಮಾಡುವಂತೆ ಒತ್ತಡ ಹೇರುವ ಪ್ರಕರಣದಲ್ಲಿ ಪೊಲೀಸರು ಜಾವೇದ, ಮಹಮೂದ ಹಾಗೂ ಇಬರಾರರ ಮೇಲೆ ಅಪರಾಧವನ್ನು ದಾಖಲಿಸಿದ್ದು ಅವರನ್ನು ಹುಡುಕಲಾಗುತ್ತಿದೆ.
ಇಲ್ಲಿ ನವೆಂಬರ್ ೨, ೧೯೯೬ರಂದು ಕಾನೂನು ಬಾಹಿರ ಪಿಸ್ತೂಲು ಇಟ್ಟುಕೊಂಡಿರುವ ಪ್ರಕರಣದಲ್ಲಿ ಬಂಧಿಸಲಾದ ಒಬ್ಬ ವ್ಯಕ್ತಿಗೆ ೨೬ ವರ್ಷಗಳ ನಂತರ ಸಾಕ್ಷಿಯ ಕೊರತೆ ಇಂದ ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ. ಬಂಧಿತನಾಗಿ ೩ ತಿಂಗಳ ನಂತರ ರಾಮರತನಗೆ ಜಾಮೀನು ದೊರೆತಿತ್ತು.
ಜಿಲ್ಲೆಯ ಗುನ್ನೌರ ಗ್ರಾಮದಿಂದ ೩ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪೊಲೀಸ್ ಪೇದೆ ಶಕ್ತಿಸಿಂಹ ಇವರನ್ನು ಪೊಲೀಸರು ಹುಡುಕುತ್ತಿದ್ದರು. ಕೊನೆಗೆ ಅವರು ಹರಿದ್ವಾರದ ಒಂದು ದೇವಸ್ಥಾನದಲ್ಲಿ ಸಾಧನೆ ಮಾಡುತ್ತಿರುವುದು ಪೊಲೀಸರಿಗೆ ತಿಳಿಯಿತು.
ಇಲ್ಲಿನ ಮಹಮ್ಮದ ಶಮಿ ಅಲಿಯಾಸ್ ಜುಬೇರನು ತನ್ನನ್ನು ಸುರೇಶ ಎಂದು ಪರಿಚಯಿಸಿ ಒಬ್ಬ ಹಿಂದೂ ಯುವತಿಯನ್ನು ವಿವಾಹ ಮಾಡಿಕೊಂಡಿರುವ ಪ್ರಕರಣದಲ್ಲಿ ಬಂಧಿತ. ಯುವತಿಯೊಬ್ಬಳಿಗೆ ವಂಚನೆ, ಲೈಂಗಿಕದೌರ್ಜನ್ಯ ಮತ್ತು ನಂತರ ಗರ್ಭಪಾತ ಮಾಡುವಂತೆ ಒತ್ತಾಯಿಸಿದ ಆರೋಪ ಅವನ ಮೇಲಿದೆ.
ಬಂಗಾಳದಲ್ಲಿ ಮಹಮ್ಮದ ಜಮಾಲ್ ಎಂಬಾತನಿಂದ ಅಪಹರಣಕ್ಕೊಳಗಾದ ಅಪ್ರಾಪ್ತ ಹಿಂದೂ ಹುಡುಗಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಇಲ್ಲಿಯ ಭಾಜಪದ ನಾಯಕ ಫೈಸಲ ಮಲಿಕ ಇವರನ್ನು ತಮ್ಮ ಧರ್ಮ ಬಾಂಧವರು ಥಳಿಸಿರುವ ಬಗ್ಗೆ ಪೊಲೀಸರಲ್ಲಿ ದೂರು ನೀಡಿದ್ದಾರೆ. ಇದರ ನಂತರ ಪೊಲೀಸರು ೪ ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಪೈಸಲ ಕಾನಪುರದ ಭಾಜಪಾದ ಅಲ್ಪಸಂಖ್ಯಾತ ಮೋರ್ಚಾದ ಛಾವಣಿ ಮಂಡಲ ವಿಭಾಗದ ಕೋಶಾಧ್ಯಕ್ಷರಾಗಿದ್ದಾರೆ.
ಇಲ್ಲಿ ‘ಲಿವ್ ಇನ್ ರಿಲೇಶನ್ ಶಿಪ್’ ನಲ್ಲಿದ್ದ ಓರ್ವ ಯುವತಿಯ ಕೈಕಟ್ಟಿ ಆಕೆಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ಎಸದಿರುವುದರಿಂದ ಆಕೆ ಸಾವನ್ನಪ್ಪಿದ್ದಾಳೆ. ರಿತಿಕಾ ಎಂದು ಯುವತಿಯ ಹೆಸರಾಗಿದೆ. ಆಕೆ ವಿಪುಲ ಅಗ್ರವಾಲ ಎಂಬ ಯುವಕನ ಜೊತೆ ‘ಲಿವ ಇನ್ ರೆಲೇಶನ್ ಶಿಪ್’ನಲ್ಲಿ ಇರುತ್ತಿದ್ದರು.