
ಸಂಭಲ (ಉತ್ತರಪ್ರದೇಶ) – ಜಿಲ್ಲೆಯ ಗುನ್ನೌರ ಗ್ರಾಮದಿಂದ ೩ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪೊಲೀಸ್ ಪೇದೆ ಶಕ್ತಿಸಿಂಹ ಇವರನ್ನು ಪೊಲೀಸರು ಹುಡುಕುತ್ತಿದ್ದರು. ಕೊನೆಗೆ ಅವರು ಹರಿದ್ವಾರದ ಒಂದು ದೇವಸ್ಥಾನದಲ್ಲಿ ಸಾಧನೆ ಮಾಡುತ್ತಿರುವುದು ಪೊಲೀಸರಿಗೆ ತಿಳಿಯಿತು. ಪೊಲೀಸ್ ಅಧಿಕಾರಿ ಹರಿದ್ವಾರಕ್ಕೆ ಹೋಗಿ ಅವರನ್ನು ಭೇಟಿ ಮಾಡಿದರು ಮತ್ತು ಮತ್ತೆ ಗ್ರಾಮಕ್ಕೆ ಬರುವಂತೆ ತಿಳಿಸಿ ಹೇಳಿದರು. ಈ ಸಮಯದಲ್ಲಿ ಶಕ್ತಿಸಿಂಹ ಅವರು, ಈಗ ನಾನು ನನ್ನ ಸಂಪೂರ್ಣ ಜೀವನ ಕೇವಲ ಈಶ್ವರ ಭಕ್ತಿ ಮಾಡುವುದಕ್ಕಾಗಿ ಮೀಸಲಿಡುವವನಿದ್ದೇನೆ. ಶ್ರೀ ಹನುಮಂತ ಇವರು ನನ್ನ ಆರಾಧ್ಯರಾಗಿದ್ದಾರೆ. ಮತ್ತು ನಾನು ಅವರ ಉಪಾಸನೆ ಮಾಡುತ್ತಿದ್ದೇನೆ ಎಂದು ಹೇಳಿದರು.
UP – अचानक गायब हुआ UP पुलिस का सिपाही, 3 महीने बाद लौटा तो हनुमान भक्ति में लीन; जानें फिर क्या हुआ- #IndiaSamachar ……..https://t.co/rwMOM1Ktye
— India Samachar ™ (@indiasamachar_) June 28, 2022
ಪೊಲೀಸ್ ಅಧಿಕಾರಿಗಳು ಅವನಿಗೆ ತಿಳಿಸಿ ಹೇಳಿದ ನಂತರ ಅವರು ಗೂನ್ನೌರ ಗ್ರಾಮಕ್ಕೆ ಹಿಂತಿರುಗಿದರು; ಆದರೆ ಅವರು ಗ್ರಾಮಕ್ಕೆ ಬಂದ ನಂತರ ಕೆಲಸಕ್ಕೆ ರಾಜಿನಾಮೆ ನೀಡಿದರು. ಅವರ ಸಂಬಂಧಿಕರು ಅವರಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದರು; ಆದರೆ ಅವರು ಈಗ ಸಾಧನೆಯೇ ಮಾಡುವುದನ್ನು ನಿರ್ಧರಿಸಿದ್ದಾರೆ ಎಂದು ಹೇಳಿದರು, ಹಾಗೂ ‘ಈಗ ನನ್ನ ಯಾವುದೇ ಮನೆ ಇಲ್ಲ’, ಎಂದು ಸ್ಪಷ್ಟಪಡಿಸಿದರು.
ಸಂಪಾದಕೀಯ ನಿಲುವುಪೋಲೀಸ ದಳದಂತಹ ಭ್ರಷ್ಟಾಚಾರದಿಂದ ಕೂಡಿರುವ ಕ್ಷೇತ್ರದಲ್ಲಿ ಇಂತಹ ಪೊಲೀಸರು ಇರುವುದು, ಇದು ಒಂದು ಆಶ್ಚರ್ಯಕರ ಘಟನೆಯಾಗಿದೆ ! |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation