
ಸಂಭಲ (ಉತ್ತರಪ್ರದೇಶ) – ಜಿಲ್ಲೆಯ ಗುನ್ನೌರ ಗ್ರಾಮದಿಂದ ೩ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪೊಲೀಸ್ ಪೇದೆ ಶಕ್ತಿಸಿಂಹ ಇವರನ್ನು ಪೊಲೀಸರು ಹುಡುಕುತ್ತಿದ್ದರು. ಕೊನೆಗೆ ಅವರು ಹರಿದ್ವಾರದ ಒಂದು ದೇವಸ್ಥಾನದಲ್ಲಿ ಸಾಧನೆ ಮಾಡುತ್ತಿರುವುದು ಪೊಲೀಸರಿಗೆ ತಿಳಿಯಿತು. ಪೊಲೀಸ್ ಅಧಿಕಾರಿ ಹರಿದ್ವಾರಕ್ಕೆ ಹೋಗಿ ಅವರನ್ನು ಭೇಟಿ ಮಾಡಿದರು ಮತ್ತು ಮತ್ತೆ ಗ್ರಾಮಕ್ಕೆ ಬರುವಂತೆ ತಿಳಿಸಿ ಹೇಳಿದರು. ಈ ಸಮಯದಲ್ಲಿ ಶಕ್ತಿಸಿಂಹ ಅವರು, ಈಗ ನಾನು ನನ್ನ ಸಂಪೂರ್ಣ ಜೀವನ ಕೇವಲ ಈಶ್ವರ ಭಕ್ತಿ ಮಾಡುವುದಕ್ಕಾಗಿ ಮೀಸಲಿಡುವವನಿದ್ದೇನೆ. ಶ್ರೀ ಹನುಮಂತ ಇವರು ನನ್ನ ಆರಾಧ್ಯರಾಗಿದ್ದಾರೆ. ಮತ್ತು ನಾನು ಅವರ ಉಪಾಸನೆ ಮಾಡುತ್ತಿದ್ದೇನೆ ಎಂದು ಹೇಳಿದರು.
UP – अचानक गायब हुआ UP पुलिस का सिपाही, 3 महीने बाद लौटा तो हनुमान भक्ति में लीन; जानें फिर क्या हुआ- #IndiaSamachar ……..https://t.co/rwMOM1Ktye
— India Samachar ™ (@indiasamachar_) June 28, 2022
ಪೊಲೀಸ್ ಅಧಿಕಾರಿಗಳು ಅವನಿಗೆ ತಿಳಿಸಿ ಹೇಳಿದ ನಂತರ ಅವರು ಗೂನ್ನೌರ ಗ್ರಾಮಕ್ಕೆ ಹಿಂತಿರುಗಿದರು; ಆದರೆ ಅವರು ಗ್ರಾಮಕ್ಕೆ ಬಂದ ನಂತರ ಕೆಲಸಕ್ಕೆ ರಾಜಿನಾಮೆ ನೀಡಿದರು. ಅವರ ಸಂಬಂಧಿಕರು ಅವರಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದರು; ಆದರೆ ಅವರು ಈಗ ಸಾಧನೆಯೇ ಮಾಡುವುದನ್ನು ನಿರ್ಧರಿಸಿದ್ದಾರೆ ಎಂದು ಹೇಳಿದರು, ಹಾಗೂ ‘ಈಗ ನನ್ನ ಯಾವುದೇ ಮನೆ ಇಲ್ಲ’, ಎಂದು ಸ್ಪಷ್ಟಪಡಿಸಿದರು.
ಸಂಪಾದಕೀಯ ನಿಲುವುಪೋಲೀಸ ದಳದಂತಹ ಭ್ರಷ್ಟಾಚಾರದಿಂದ ಕೂಡಿರುವ ಕ್ಷೇತ್ರದಲ್ಲಿ ಇಂತಹ ಪೊಲೀಸರು ಇರುವುದು, ಇದು ಒಂದು ಆಶ್ಚರ್ಯಕರ ಘಟನೆಯಾಗಿದೆ ! |
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ
ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !
ಸಲ್ಮಾನ್ ಖಾನ್ ಅವರಿಂದ ಪರಿಸರ ನಿಯಮಗಳ ಉಲ್ಲಂಘನೆ! – ವಿಡಿಯೋ ಮೂಲಕ ನೆರೆಹೊರೆಯವರ ಆರೋಪ