
ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿನ ಮಹಮ್ಮದ ಶಮಿ ಅಲಿಯಾಸ್ ಜುಬೇರನು ತನ್ನನ್ನು ಸುರೇಶ ಎಂದು ಪರಿಚಯಿಸಿ ಒಬ್ಬ ಹಿಂದೂ ಯುವತಿಯನ್ನು ವಿವಾಹ ಮಾಡಿಕೊಂಡಿರುವ ಪ್ರಕರಣದಲ್ಲಿ ಬಂಧಿತ. ಯುವತಿಯೊಬ್ಬಳಿಗೆ ವಂಚನೆ, ಲೈಂಗಿಕದೌರ್ಜನ್ಯ ಮತ್ತು ನಂತರ ಗರ್ಭಪಾತ ಮಾಡುವಂತೆ ಒತ್ತಾಯಿಸಿದ ಆರೋಪ ಅವನ ಮೇಲಿದೆ. ಈ ಯುವತಿಯನ್ನು ಮದುವೆಯಾದ ನಂತರ ಜುಬೇರ ಎರಡನೇ ಮದುವೆಯಾಗಿದ್ದ. ಜುಬೇರ ಸಂತ್ರಸ್ತೆಯನ್ನು ಫೇಸಬುಕನಲ್ಲಿ ಭೇಟಿಯಾಗಿದ್ದ. ಫೇಸಬುಕನಲ್ಲಿ ಸುರೇಶ ಪಾಲ ಎಂದು ಹೆಸರು ಇಟ್ಟುಕೊಂಡಿದ್ದ. ೨೦೧೮ರಲ್ಲಿ ಯುವತಿಯೊಂದಿಗೆ ಇಲ್ಲಿನ ಮಂಕಮೇಶ್ವರ ದೇವಸ್ಥಾನಕ್ಕೆ ತೆರಳಿ ಯುವತಿಯನ್ನು ವಿವಾಹವಾಗಿದ್ದನು. ನಂತರ ಆಕೆಗೆ ಚಿತ್ರಹಿಂಸೆ ಕೊಟ್ಟು ಎರಡು ಸಲ ಗರ್ಭಪಾತ ಮಾಡುವಂತೆ ಒತ್ತಾಯಿಸಲಾಯಿತು. ಆಕೆಯ ಮೇಲೆ ಮತಾಂತರವಾಗುವುದಕ್ಕೆ ಒತ್ತಡವನ್ನೂ ಹೇರಿದ್ದನು.
ಸಂಪಾದಕೀಯ ನಿಲುವುಲವ ಜಿಹಾದ ವಿರುದ್ಧದ ಕಾನೂನು ಜಾರಿಯಲ್ಲಿದ್ದರೂ ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳು ನಿಂತಿಲ್ಲ. ‘ಕೇವಲ ಕಾನೂನು ಮಾಡುವುದರಿಂದ ಅಪರಾಧಗಳು ನಿಲ್ಲುವದಿಲ್ಲ’ ಎಂಬುದು ಸ್ಪಷ್ಟವಾಗುತ್ತದೆ. ಅದಕ್ಕಾಗಿ ಆರೋಪಿಗಳಿಗೆ ತಕ್ಷಣ ಕಠಿಣ ಶಿಕ್ಷೆಯಾದರೆ ಇತರ ಆರೋಪಿಗಳಲ್ಲಿ ಭಯ ಹುಟ್ಟುತ್ತದೆ! |
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest