ಸಿದ್ಧಮಂತ್ರ-ಸಾಧನಾ ಮಂತ್ರವನ್ನು ಹೇಗೆ ಪಠಿಸಬೇಕು ?
ಶ್ರೀ ದುರ್ಗಾಸಪ್ತಶತಿಯ ಮಂತ್ರವೆಂದರೆ ಇದು ನಿಜವಾಗಿಯೂ ಅಮೃತಮಯ ಸಾರವಾಗಿದೆ. ಅದನ್ನು ಭಕ್ತಿಪೂರ್ವಕ ಶ್ರದ್ಧೆಯಿಟ್ಟು ಪಠಿಸಬೇಕು. ಮುಂಜಾನೆ ಬೇಗ ಎದ್ದು ಸ್ನಾನದ ನಂತರ ದೇವರ ಪೂಜೆ ಮಾಡಿ ನಿತ್ಯೋಪಾಸನೆ ಮಾಡಿ ಕುಲದೇವಿಯ ಪೂಜೆ ಮಾಡಬೇಕು.
ಶ್ರೀ ದುರ್ಗಾಸಪ್ತಶತಿಯ ಮಂತ್ರವೆಂದರೆ ಇದು ನಿಜವಾಗಿಯೂ ಅಮೃತಮಯ ಸಾರವಾಗಿದೆ. ಅದನ್ನು ಭಕ್ತಿಪೂರ್ವಕ ಶ್ರದ್ಧೆಯಿಟ್ಟು ಪಠಿಸಬೇಕು. ಮುಂಜಾನೆ ಬೇಗ ಎದ್ದು ಸ್ನಾನದ ನಂತರ ದೇವರ ಪೂಜೆ ಮಾಡಿ ನಿತ್ಯೋಪಾಸನೆ ಮಾಡಿ ಕುಲದೇವಿಯ ಪೂಜೆ ಮಾಡಬೇಕು.
‘ಶ್ರೀ ದುರ್ಗಾಸಪ್ತಶತಿ’ ಇದು ಸನಾತನ ಧರ್ಮದ ಸಾರ್ವತ್ರಿಕವಾಗಿ ಗುರುತಿ ಸಲ್ಪಟ್ಟಿರುವ ಗ್ರಂಥವಾಗಿದೆ. ಇದರ ಆಧಾರದಲ್ಲಿ ಬಾಯಿ ಪಾಠ, ಪಾರಾಯಣಮಂತ್ರ, ಶತಚಂಡೀ ಇತ್ಯಾದಿ ಅನೇಕ ಪ್ರಕಾರದ ಅನುಷ್ಠಾನಗಳನ್ನು ಮಾಡುವಾಗ ಶ್ರೀ ದುರ್ಗಾ ಸಪ್ತಶತಿಯ ಪಠಣ ಮಾಡುವ ಪರಂಪರೆಯಿದೆ.
ಆಶ್ವಯುಜ ಶುಕ್ಲ ನವಮಿಯು ನವರಾತ್ರಿಯ ಒಂಭತ್ತನೇಯ ದಿನವಾಗಿದೆ. ಈ ದಿನದಂದು ದುರ್ಗೆಯ ಒಂಭತ್ತನೇಯ ರೂಪದ ಅಂದರೆ ಸಿದ್ಧಿದಾತ್ರಿ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ
ನಿಸರ್ಗವು ಪ್ರಾಣಿಗಳಿಗೂ ಅವುಗಳ ರಕ್ಷಣೆಗಾಗಿ ವಿವಿಧ ರೀತಿಯಲ್ಲಿ ದೈಹಿಕ ಸಾಮರ್ಥ್ಯಗಳನ್ನು ನೀಡಿದೆ. ಆತ್ಮರಕ್ಷಣೆ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮನುಷ್ಯನ ಸಹಜ ಹಕ್ಕು ಇದೆ. ಈ ಅಧಿಕಾರವನ್ನು ನಡೆಸಲು ಹಿಂದೂ ಸಂಸ್ಕೃತಿಯು ಶಕ್ತಿಯ ಉಪಾಸನೆಯ ಸಂಸ್ಕಾರ ಮಾಡಿದೆ.
ನವರಾತ್ರಿಯಲ್ಲಿ ೯ ದಿನ ದೇವಿಯ, ಎಂದರೆ ಶಕ್ತಿಯ ಉಪಾಸನೆ ಮಾಡಲಾಗುತ್ತದೆ. ಈ ಶಕ್ತಿಯಿಂದಲೇ ಸಂಪೂರ್ಣ ಬ್ರಹ್ಮಾಂಡದ ಉತ್ಪತ್ತಿಯಾಗಿದೆ. ಇದೇ ಚೈತನ್ಯದಾಯಕ ಶಕ್ತಿಯಿಂದಲೇ ತ್ರಿದೇವರ ಉತ್ಪತ್ತಿಯಾಗಿದೆ. ನಮಗೆ ಜನ್ಮ ನೀಡುವ, ಹಾಗೂ ಶಕ್ತಿಯೇ ನಮ್ಮ ಪಾಲನೆ ಪೋಷಣೆ ಮಾಡುವವಳಾಗಿದ್ದಾಳೆ. ಶಕ್ತಿ ಇಲ್ಲದೆ ನಾವು ಏನೂ ಇಲ್ಲ.
ಆಶ್ವಯುಜ ಶುಕ್ಲ ಸಪ್ತಮಿಯು ನವರಾತ್ರಿಯ ಏಳನೇಯ ದಿನ. ಈ ದಿನ ದುರ್ಗೆಯ ಏಳನೇಯ ರೂಪದ ಅಂದರೆ ಕಾಲರಾತ್ರಿ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ಇವಳು ಶುಭಫಲವನ್ನು ನೀಡುತ್ತಾಳೆ ಮತ್ತು ಅನಿಷ್ಟ ಗ್ರಹಪೀಡೆ ಯನ್ನು ದೂರ ಮಾಡುತ್ತಾಳೆ.
ಚಂದ್ರನಂತೆ ತೇಜಸ್ವಿ, ಸಿಂಹದ ಮೇಲೆ ಆರೂಢಳಾಗಿರುವ ಮತ್ತು ದಾನವರನ್ನು ನಾಶಮಾಡುವ ದೇವಿ ಕಾತ್ಯಾಯನಿಯು ನಮ್ಮ ಕಲ್ಯಾಣವನ್ನು ಮಾಡಲಿ ಆಶ್ವಯುಜ ಶುಕ್ಲ ಷಷ್ಠಿಯು ನವರಾತ್ರಿಯ ಆರನೇಯ ದಿನವಾಗಿದೆ. ಈ ದಿನದಂದು ದುರ್ಗೆಯ ಆರನೇಯ ರೂಪದ ಅಂದರೆ ಕಾತ್ಯಾಯನಿ ಈ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.
ದೇವಿ ಪ್ರತಿಮೆಗೆ ಅನಾಮಿಕಾ ಬೆರಳಿನಿಂದ ಚಂದನವನ್ನು ಹಚ್ಚಿರಿ. ನಂತರ ಅರಿಶಿನ-ಕುಂಕುಮ ಅರ್ಪಿಸಿರಿ. ತೊಟ್ಟಿನ ಭಾಗವು ದೇವಿಯೆಡೆಗೆ ಬರುವಂತೆ ಹೂವನ್ನು ಅರ್ಪಿಸಿರಿ. ಸಾಧ್ಯವಿದ್ದಲ್ಲಿ ಹೂವಿನ ಮಾಲೆಯನ್ನು ಅರ್ಪಿಸಿರಿ. ದೇವಿಗೆ ಒಂದು ಅಥವಾ ಒಂಭತ್ತರ ಪಟ್ಟಿನ ಸಂಖ್ಯೆಯಲ್ಲಿ ಹೂವುಗಳನ್ನು ಅರ್ಪಿಸಿ
ಗರಬಾದ ನಿಮಿತ್ತದಿಂದ ವ್ಯಭಿಚಾರವೂ ನಡೆಯುತ್ತದೆ. ಪೂಜಾಸ್ಥಳದಲ್ಲಿ ತಂಬಾಕುಸೇವನೆ, ಮದ್ಯಪಾನ, ಧ್ವನಿಪ್ರದೂಷಣೆ ಮುಂತಾದ ಪದ್ಧತಿಗಳು ನಡೆಯುತ್ತವೆ. ಈ ಅಯೋಗ್ಯಪದ್ಧತಿಗಳೆಂದರೆ ಧರ್ಮ ಮತ್ತು ಸಂಸ್ಕೃತಿಯ ಹಾನಿಯಾಗಿದೆ. ಈ ಅಯೋಗ್ಯಪದ್ಧತಿಗಳನ್ನು ನಿಲ್ಲಿಸುವುದೆಂದರೆ ಕಾಲಾನುಸಾರ ಆವಶ್ಯಕವಾಗಿರುವ ಧರ್ಮಪಾಲನೆಯೇ ಆಗಿದೆ.
ದೇವಿಯ ವ್ರತದಲ್ಲಿ ಕುಮಾರಿ ಪೂಜೆಯನ್ನು ಮಾಡುವುದು ಅತ್ಯಂತ ಆವಶ್ಯಕವೆಂದು ಪರಿಗಣಿಸಲಾಗಿದೆ. ಕ್ಷಮತೆಯಿದ್ದರೆ, ನವರಾತ್ರಿಯ ಕಾಲದಲ್ಲಿ ಪ್ರತಿದಿನ ಅಥವಾ ಮುಕ್ತಾಯದ ದಿನದಂದು ೯ ಜನ ಕುಮಾರಿಯರನ್ನು ದೇವಿಯ ರೂಪವೆಂದು ತಿಳಿದು ಅವರ ಚರಣಗಳನ್ನು ತೊಳೆದು ಅವರನ್ನು ಗಂಧ-ಪುಷ್ಪಾದಿಗಳಿಂದ ಪೂಜಿಸಬೇಕು