ಸತ್ಯ, ಮಿಥ್ಯ ಮತ್ತು ತಥ್ಯ !
ಅಯೋಧ್ಯೆಯ ಮಹಾತ್ಮೆಯನ್ನು ಹೇಳುವಾಗ ನ್ಯಾಯಾಲಯವು ‘ಸ್ಕಂದಪುರಾಣ ‘ವೃಹಧರ್ಮೋತ್ತರ ಪುರಾಣ, ‘ವಾಲ್ಮೀಕಿ ರಾಮಾಯಣದಲ್ಲಿನ ಬಾಲಕಾಂಡ ಇತ್ಯಾದಿ ಪ್ರಾಚೀನ ಸಂದರ್ಭಗಳನ್ನು ಉಲ್ಲೇಖಿಸಿ, ರಾಮದ್ವೇಷಿಗಳಿಗೆ ಕಪಾಳಮೋಕ್ಷ ಮಾಡಿದೆ.
ಅಯೋಧ್ಯೆಯ ಮಹಾತ್ಮೆಯನ್ನು ಹೇಳುವಾಗ ನ್ಯಾಯಾಲಯವು ‘ಸ್ಕಂದಪುರಾಣ ‘ವೃಹಧರ್ಮೋತ್ತರ ಪುರಾಣ, ‘ವಾಲ್ಮೀಕಿ ರಾಮಾಯಣದಲ್ಲಿನ ಬಾಲಕಾಂಡ ಇತ್ಯಾದಿ ಪ್ರಾಚೀನ ಸಂದರ್ಭಗಳನ್ನು ಉಲ್ಲೇಖಿಸಿ, ರಾಮದ್ವೇಷಿಗಳಿಗೆ ಕಪಾಳಮೋಕ್ಷ ಮಾಡಿದೆ.
ಹಿಂದೂಗಳ ಸರ್ವೋಚ್ಚ ತೀರ್ಥಕ್ಷೇತ್ರವಾಗಿರುವ ಕಾಶಿಯಲ್ಲಿನ ‘ಕಾಶಿ (ಬನಾರಸ್) ಹಿಂದೂ ವಿಶ್ವವಿದ್ಯಾಲಯದಲ್ಲಿ ಕಳೆದ ಕೆಲವು ದಿನಗಳಿಂದ ಹಿಂದೂವಿರೋಧಿ ಘಟನೆಗಳು ನಡೆಯುತ್ತಿವೆ. ೧೦೩ ವರ್ಷಗಳಷ್ಟು ಹಳೆಯದಾಗಿರುವ ಈ ಜಗತ್ಪ್ರಸಿದ್ಧ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇಂತಹ ಘಟನೆ ಘಟಿಸಿರುವುದು ಕಂಡು ಬಂದಿರಲಿಲ್ಲ.
ಅಲ್ಬರ್ಟ್ ಐನ್ಸ್ಟೈನ್ನ ಸಾಪೇಕ್ಷ ಸಿದ್ಧಾಂತಕ್ಕೆ ಸವಾಲೆಸಗುವ ಬಿಹಾರದಲ್ಲಿನ ಸುಪ್ರಸಿದ್ಧ ಭಾರತೀಯ ಗಣಿತ ತಜ್ಞ ವಶಿಷ್ಠ ನಾರಾಯಣ ಸಿಂಹ ಇವರು ನವೆಂಬರ್ ೧೪ ರ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾದರು. ಮರಣದ ಸಮಯದಲ್ಲಿ ಅವರ ವಯಸ್ಸು ೭೭ ವರ್ಷವಿತ್ತು. ಅವರು ಅನೇಕ ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದರು.
ಜಮ್ಮೂ-ಕಾಶ್ಮೀರ ಈ ರಾಜ್ಯದ ವಿಭಜನೆಯಾಗಿ ಅಕ್ಟೋಬರ್ ೩೧ ರಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳು ನಿರ್ಮಾಣವಾದವು. ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು-ಕಾಶ್ಮೀರವು ಔಪಚಾರಿಕವಾಗಿ ಭಾರತದಲ್ಲಿ ವಿಲೀನವಾಗಿದ್ದರೂ ಈ ಪ್ರದೇಶದಲ್ಲಿ ಕಳೆದ ೭೦ ವರ್ಷಗಳಿಂದ ಪಾಕ್ಬೆಂಬಲಿತ ಜಿಹಾದಿ ಉಗ್ರವಾದ ಮತ್ತು ದೇಶದ್ರೋಹಿ ಬಂಡುಕೋರರಿಂದಾಗಿ ಉಸಿರುಗಟ್ಟುವ ವಾತಾವರಣವಿತ್ತು.
ತಿವಾರಿ ಇವರ ಹತ್ಯೆ ಮಾಡಿ ಬಹುಸಂಖ್ಯಾತ ಹಿಂದೂಗಳಿಗೆ ಒಂದು ಸಂದೇಶವನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಉತ್ತರಪ್ರದೇಶದಲ್ಲಿ ಕೆಲವು ದಿನಗಳಲ್ಲಿ ಒಟ್ಟು ೩ ಹಿಂದುತ್ವನಿಷ್ಠರ ಹತ್ಯೆಯಾಗಿದೆ. ಅವರಲ್ಲಿ ಇಬ್ಬರು ಭಾಜಪದ ಪದಾಧಿಕಾರಿಗಳಾಗಿದ್ದರು. ‘ಬಿಗ್ ಬಾಸ್ನಲ್ಲಿನ ಅಶ್ಲೀಲತೆಯ ವಿರುದ್ಧ ಮುಂಬೈಗೆ ಬಂದು ವಿರೋಧಿಸುವ ಉತ್ತರ ಪ್ರದೇಶದ ಉಪದೇಶ ರಾಣಾ ಹೆಸರಿನ ಹಿಂದುತ್ವನಿಷ್ಠರಿಗೆ ‘ಈಗ ನಿನ್ನ ಸರದಿ, ಎಂಬ ಬೆದರಿಕೆ ಕರೆ ಬಂದಿದೆ.