ವಿದ್ಯಾರ್ಥಿ ದೆಸೆಯಲ್ಲಿರುವ ಮಕ್ಕಳಿಗೆ ಧರ್ಮಪಾಲನೆಯ ಹಿಂದಿನ ಕಾರ್ಯಕಾರಣಭಾವವನ್ನು ಕಲಿಸುವುದು ಅತ್ಯಗತ್ಯ !
‘ಹಿಂದೂಗಳ ಕಳೆದ ಕೆಲವು ಪೀಳಿಗೆ ಗಳಿಗೆ ಧರ್ಮಪಾಲನೆಯ ಹಿಂದಿನ ಕಾರ್ಯಕಾರಣ ಭಾವವನ್ನು ತಿಳಿಸಿಕೊಟ್ಟಿಲ್ಲ. ಆದ್ದರಿಂದ ಈಗ ಅವರಿಗೆ ಧರ್ಮದ ಮಹತ್ವವು ಕಡಿಮೆಯಾಗಿದೆ.
‘ಹಿಂದೂಗಳ ಕಳೆದ ಕೆಲವು ಪೀಳಿಗೆ ಗಳಿಗೆ ಧರ್ಮಪಾಲನೆಯ ಹಿಂದಿನ ಕಾರ್ಯಕಾರಣ ಭಾವವನ್ನು ತಿಳಿಸಿಕೊಟ್ಟಿಲ್ಲ. ಆದ್ದರಿಂದ ಈಗ ಅವರಿಗೆ ಧರ್ಮದ ಮಹತ್ವವು ಕಡಿಮೆಯಾಗಿದೆ.
ಕಾಲದ ಸಾಮರ್ಥ್ಯವು ಅಪಾರವಾಗಿದೆ. ಪ್ರತಿಕೂಲ ಕಾಲದಲ್ಲಿ ಅತ್ಯಂತ ಬುದ್ಧಿಶಕ್ತಿ, ಸಾಮರ್ಥ್ಯ ಮತ್ತು ಕೀರ್ತಿ ಹೊಂದಿರುವ ವ್ಯಕ್ತಿಗಳೂ ಸೋಲನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ವಿರುದ್ಧ, ಗುರುಕೃಪೆ ಇದ್ದರೆ ಶಿಷ್ಯನು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಬಹುದು
ಬ್ರಹ್ಮದೇವನು ಇದೇ ದಿನ ವಿಶ್ವವನ್ನು ಸೃಷ್ಟಿಸಿದನು ಎಂದು ಹೇಳಲಾಗುತ್ತದೆ. ಶಾಲಿವಾಹನ ಎಂಬ ಹೆಸರಿನ ಕುಂಬಾರನ ಮಗನು ಶಕರನ್ನು ಸೋಲಿಸಲು ೬ ಸಾವಿರ ಮಣ್ಣಿನ ಸೈನಿಕರ ವಿಗ್ರಹಗಳನ್ನು ಸಿದ್ಧಮಾಡಿ ಅವುಗಳಲ್ಲಿ ಜೀವ ತುಂಬಿ ಅವರ ಸಹಾಯದಿಂದ ಇದೇ ದಿನ ಶಕರನ್ನು ಸೋಲಿಸಿದನು, ಎಂದು ಹೇಳಲಾಗುತ್ತದೆ.
ಯುಗಾದಿ ಹಬ್ಬವೆಂದರೆ ಮಂಗಲಮಯ, ನವಚೈತನ್ಯ, ಉತ್ಸಾಹ ಮತ್ತು ಆನಂದದ ದಿನವಾಗಿದೆ. ಶ್ರೀಮಂತರಿರಲಿ ಅಥವಾ ಬಡವರಿರಲಿ, ಸಂಪೂರ್ಣ ಹಿಂದೂ ಸಮಾಜವು ತಮ್ಮ ಮನೆಯ ಮುಂದೆ ಹೊಸ ವರ್ಷದ ಬ್ರಹ್ಮಧ್ವಜವನ್ನು ನಿಲ್ಲಿಸಿ ಈ ಹಬ್ಬವನ್ನು ಆಚರಿಸುತ್ತದೆ.
ರಾಮರಾಜ್ಯ ಎಂದರೆ ಆಧ್ಯಾತ್ಮಿಕ ಶ್ರದ್ಧೆಯು ಉತ್ತಮ ಆಡಳಿತದಲ್ಲಿ ಪ್ರತಿಫಲಿಸುವಂತಹ ರಾಜ್ಯ. ಭಾರತದಲ್ಲಿ ಆದರ್ಶ ರಾಜ, ಸಾತ್ತ್ವಿಕ ಪ್ರಜೆಗಳು, ಉತ್ತಮ ಆಡಳಿತ ಮತ್ತು ಸುರಕ್ಷಿತ ರಾಮರಾಜ್ಯವನ್ನು ತರುವುದೇ ನಿಜವಾದ ಕಾಲಾನುಸಾರ ಧರ್ಮಸಂಸ್ಥಾಪನೆಯಾಗಿದೆ.
ಯುಗಾದಿಯಂದು ಭೂಮಿಯನ್ನು ಉಳಬೇಕು. ಭೂಮಿಯನ್ನು ಉಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನ ಸೂಕ್ಷ್ಮ-ಕಣಗಳ ಮೇಲೆ ಪ್ರಜಾಪತಿ-ಲಹರಿಗಳ ಸಂಸ್ಕಾರವಾಗಿ ಬೀಜ ಮೊಳಕೆಯೊಡೆಯುವ ಭೂಮಿಯ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ.