ವಿದ್ಯಾರ್ಥಿ ದೆಸೆಯಲ್ಲಿರುವ ಮಕ್ಕಳಿಗೆ ಧರ್ಮಪಾಲನೆಯ ಹಿಂದಿನ ಕಾರ್ಯಕಾರಣಭಾವವನ್ನು ಕಲಿಸುವುದು ಅತ್ಯಗತ್ಯ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಹಿಂದೂಗಳ ಕಳೆದ ಕೆಲವು ಪೀಳಿಗೆ ಗಳಿಗೆ ಧರ್ಮಪಾಲನೆಯ ಹಿಂದಿನ ಕಾರ್ಯಕಾರಣ ಭಾವವನ್ನು ತಿಳಿಸಿಕೊಟ್ಟಿಲ್ಲ. ಆದ್ದರಿಂದ ಈಗ ಅವರಿಗೆ ಧರ್ಮದ ಮಹತ್ವವು ಕಡಿಮೆಯಾಗಿದೆ. ಇದಕ್ಕಾಗಿ ಈಗ ವಿದ್ಯಾರ್ಥಿ ದೆಸೆಯಲ್ಲಿರುವ ಮಕ್ಕಳಿಗೆ ಶಾಲಾ ಶಿಕ್ಷಣದೊಂದಿಗೆ ಧರ್ಮಪಾಲನೆಯ ಹಿಂದಿನ ಕಾರ್ಯಕಾರಣಭಾವವನ್ನೂ ಕಲಿಸುವುದು ಅತ್ಯಗತ್ಯವಾಗಿದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ