ಜಗದ್ಗುರು ಭಗವಾನ ಶ್ರೀಕೃಷ್ಣನ ವೈಶಿಷ್ಟ್ಯಗಳು !
‘ಘೋರ ಅಂಗಿರಸ ಎಂದರೆ ನೇಮಿನಾಥರ ಬಳಿ ಶ್ರೀಕೃಷ್ಣನು ಸಾಧನೆಯನ್ನು ಮಾಡಿದ್ದನು’, ಎಂದು ತಿಳಿಯಲಾಗುತ್ತದೆ.
‘ಘೋರ ಅಂಗಿರಸ ಎಂದರೆ ನೇಮಿನಾಥರ ಬಳಿ ಶ್ರೀಕೃಷ್ಣನು ಸಾಧನೆಯನ್ನು ಮಾಡಿದ್ದನು’, ಎಂದು ತಿಳಿಯಲಾಗುತ್ತದೆ.
‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಚೈತನ್ಯದಿಂದ ಅಲ್ಲಿನ ಪರಿಸರವು ಪಾವನವಾಯಿತು
ಭಕ್ತರಲ್ಲಿ ಹರಿಯ ಬಗ್ಗೆ ಭಕ್ತಿಯ ಮಹತ್ವವನ್ನು ದೃಢಗೊಳಿಸುವ ಶ್ರೀಕೃಷ್ಣನ ಉಪಾಸನೆಯ ಶಾಸ್ತ್ರ ಹೇಳುವ ಸನಾತನದ ಗ್ರಂಥಮಾಲಿಕೆ
ಈಗ ಬುದ್ಧಿಪ್ರಾಮಾಣ್ಯವಾದಿ, ನಾಸ್ತಿಕರು ಮೊದಲಾದವರು ಹಿಂದೂಗಳ ಧರ್ಮಗ್ರಂಥಗಳನ್ನು ದೇವತೆಗಳನ್ನು ಮತ್ತು ಮಹಾಪುರುಷರನ್ನು ಟೀಕಿಸಿ ಹಿಂದೂಗಳ ಬುದ್ಧಿಭ್ರಮಣೆ ಮಾಡುತ್ತಾರೆ. ಇಂತಹ ಟೀಕೆಗಳನ್ನು ಯೋಗ್ಯವಾಗಿ ಖಂಡಿಸದೇ ಇದ್ದರೆ ಹಿಂದೂಗಳ ಶ್ರದ್ಧೆ ಡೋಲಾಯಮಾನವಾಗುತ್ತದೆ ಹಾಗೂ ಧರ್ಮಹಾನಿಯೂ ಆಗುತ್ತದೆ. ಅಯೋಗ್ಯ ಟೀಕೆಗಳಿಗೆ ತಡೆ ಹಾಕುವುದು ಇದು ಕೂಡ ಕಾಲಾನುಸಾರ ಅವಶ್ಯಕವಾಗಿರುವ ಧರ್ಮಪಾಲನೆಯೇ ಆಗಿದೆ. ಈ ಉದ್ದೇಶದಿಂದ ಈ ಲೇಖನದಲ್ಲಿ ಶ್ರೀಕೃಷ್ಣನ ಕುರಿತಾದ ಆಕ್ಷೇಪ ಮತ್ತು ಅದರ ಖಂಡನೆ ನೀಡಲಾಗಿದೆ. ಪ್ರತಿಯೊಬ್ಬರೂ ಇದನ್ನು ಅಭ್ಯಾಸಪೂರ್ವಕವಾಗಿ ಮನನ ಮಾಡಬೇಕು. ಭಗವಾನ ಶ್ರೀಕೃಷ್ಣನ ಕುರಿತಾದ ಟೀಕೆಗಳಿಗೆ ಆಕ್ಷೇಪ … Read more
ಗೋಕುಲಾಷ್ಟಮಿಯ ಮರುದಿನ ಕಾಲಾವನ್ನು ಮಾಡುವ ಮತ್ತು ಮೊಸರು ಕುಡಿಕೆಯನ್ನು ಒಡೆಯುವ ರೂಢಿಯು ನಿರ್ಮಾಣವಾಯಿತು.
ಧನ್ಯಳು ಆ ಭಕ್ತ ಕರ್ಮಾಬಾಯಿ; ಆಕೆಯ ಕೈಯಿಂದ ನೈವೇದ್ಯ ಸೇವಿಸಲು ಸಾಕ್ಷಾತ್ ಜಗನ್ನಾಥನು ಬರುತ್ತಿದ್ದನು !
ಗೋವರ್ಧನ ಪರ್ವತವನ್ನು ಎತ್ತಿದಾಗ ಗೋಪ-ಗೋಪಿಯರು ತಮ್ಮ ಕರ್ತವ್ಯವೆಂದು ತಮ್ಮ ಕೋಲುಗಳನ್ನು ಗೋವರ್ಧನ ಪರ್ವತಕ್ಕೆ ತಾಗಿಸಿದಂತೆ ನಾವೂ ಹಿಂದೂ ರಾಷ್ಟ್ರ ಸ್ಥಾಪನೆಯ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ.
ಈ ಮರಕ್ಕೆ ‘ಬೆಣ್ಣೆಬಟ್ಟಲು’ ಎಂಬ ಸುಂದರ ಹೆಸರು ಸಹ ಇದೆ.
ಸಂತ ಏಕನಾಥ ಮಹಾರಾಜರು ‘ಕೃಷ್ಣನು ಅಧರ್ಮದಿಂದ ಧರ್ಮವನ್ನು ಹೆಚ್ಚಿಸಿದನು’, ಎಂದು ಹೇಳಿದ್ದಾರೆ. ಹೆಚ್ಚಿಸಿದನು ಅಂದರೆ ಧರ್ಮಸಂಸ್ಥಾಪನೆ ಮಾಡಿದನು