ಶ್ರೀ ಕೃಷ್ಣನಂತಹ ಸಖ, ಗುರು, ತಾಯಿ-ತಂದೆ ಯಾರೂ ಇಲ್ಲ, ಇದು ಯಾರಿಗೆ ಅರಿವಾಗುತ್ತದೆಯೋ, ಅವನೇ ನಿಜವಾದ ಭಕ್ತ !
‘ಬನ್ಸಿವಟ’ ಈ ಆಲದ ಮರದ ಕೆಳಗೆ ಶ್ರೀಕೃಷ್ಣನು ಕೊಳಲು ಊದುತ್ತಿದ್ದನು.
‘ಬನ್ಸಿವಟ’ ಈ ಆಲದ ಮರದ ಕೆಳಗೆ ಶ್ರೀಕೃಷ್ಣನು ಕೊಳಲು ಊದುತ್ತಿದ್ದನು.
ಕಾಲರೂಪದಿಂದ ಶ್ಯಾಮವರ್ಣವುಳ್ಳವನಾಗಿರುವುದರಿಂದ ಯಾರು ಶ್ರೀ ಶ್ಯಾಮಸುಂದರ ಸ್ವರೂಪದಿಂದ ಶೃಂಗಾರ ರಸ-ಮಾಧುರ್ಯಗಳ ಮೂಲಕ ಸಂಪೂರ್ಣ ಜಗತ್ತನ್ನು ಆಕರ್ಷಿಸಿಸುತ್ತಾನೆಯೋ, ಅವನ ಹೆಸರು ‘ಕೃಷ್ಣ’ ಎಂದಿದೆ.
ಶ್ರೀಕೃಷ್ಣನ ರಥದ ಹೆಸರು ‘ಗರುಡಧ್ವಜ’ ಎಂದು ಮತ್ತು ಆ ರಥದ ಸಾರಥಿಯ ಹೆಸರು ‘ದಾರುಕ\ಬಾಹುಕ’ ಎಂದಾಗಿತ್ತು.
ಶ್ರೀಕೃಷ್ಣನು ಪಾಂಡವರಿಗೆ ನೀಡಿದ ‘ದುಷ್ಟರೊಂದಿಗೆ ದುಷ್ಟನಾಗಿಯೇ ವರ್ತಿಸು !’ ಎಂಬ ಉಪದೇಶದ ಮೂಲಮಂತ್ರ
‘ಘೋರ ಅಂಗಿರಸ ಎಂದರೆ ನೇಮಿನಾಥರ ಬಳಿ ಶ್ರೀಕೃಷ್ಣನು ಸಾಧನೆಯನ್ನು ಮಾಡಿದ್ದನು’, ಎಂದು ತಿಳಿಯಲಾಗುತ್ತದೆ.
ಭಕ್ತರಲ್ಲಿ ಹರಿಯ ಬಗ್ಗೆ ಭಕ್ತಿಯ ಮಹತ್ವವನ್ನು ದೃಢಗೊಳಿಸುವ ಶ್ರೀಕೃಷ್ಣನ ಉಪಾಸನೆಯ ಶಾಸ್ತ್ರ ಹೇಳುವ ಸನಾತನದ ಗ್ರಂಥಮಾಲಿಕೆ
ಈಗ ಬುದ್ಧಿಪ್ರಾಮಾಣ್ಯವಾದಿ, ನಾಸ್ತಿಕರು ಮೊದಲಾದವರು ಹಿಂದೂಗಳ ಧರ್ಮಗ್ರಂಥಗಳನ್ನು ದೇವತೆಗಳನ್ನು ಮತ್ತು ಮಹಾಪುರುಷರನ್ನು ಟೀಕಿಸಿ ಹಿಂದೂಗಳ ಬುದ್ಧಿಭ್ರಮಣೆ ಮಾಡುತ್ತಾರೆ. ಇಂತಹ ಟೀಕೆಗಳನ್ನು ಯೋಗ್ಯವಾಗಿ ಖಂಡಿಸದೇ ಇದ್ದರೆ ಹಿಂದೂಗಳ ಶ್ರದ್ಧೆ ಡೋಲಾಯಮಾನವಾಗುತ್ತದೆ ಹಾಗೂ ಧರ್ಮಹಾನಿಯೂ ಆಗುತ್ತದೆ. ಅಯೋಗ್ಯ ಟೀಕೆಗಳಿಗೆ ತಡೆ ಹಾಕುವುದು ಇದು ಕೂಡ ಕಾಲಾನುಸಾರ ಅವಶ್ಯಕವಾಗಿರುವ ಧರ್ಮಪಾಲನೆಯೇ ಆಗಿದೆ. ಈ ಉದ್ದೇಶದಿಂದ ಈ ಲೇಖನದಲ್ಲಿ ಶ್ರೀಕೃಷ್ಣನ ಕುರಿತಾದ ಆಕ್ಷೇಪ ಮತ್ತು ಅದರ ಖಂಡನೆ ನೀಡಲಾಗಿದೆ. ಪ್ರತಿಯೊಬ್ಬರೂ ಇದನ್ನು ಅಭ್ಯಾಸಪೂರ್ವಕವಾಗಿ ಮನನ ಮಾಡಬೇಕು. ಭಗವಾನ ಶ್ರೀಕೃಷ್ಣನ ಕುರಿತಾದ ಟೀಕೆಗಳಿಗೆ ಆಕ್ಷೇಪ … Read more
ಗೋಕುಲಾಷ್ಟಮಿಯ ಮರುದಿನ ಕಾಲಾವನ್ನು ಮಾಡುವ ಮತ್ತು ಮೊಸರು ಕುಡಿಕೆಯನ್ನು ಒಡೆಯುವ ರೂಢಿಯು ನಿರ್ಮಾಣವಾಯಿತು.
ಧನ್ಯಳು ಆ ಭಕ್ತ ಕರ್ಮಾಬಾಯಿ; ಆಕೆಯ ಕೈಯಿಂದ ನೈವೇದ್ಯ ಸೇವಿಸಲು ಸಾಕ್ಷಾತ್ ಜಗನ್ನಾಥನು ಬರುತ್ತಿದ್ದನು !