ಕುಂಭಮೇಳದಲ್ಲಿ ದಿನಕ್ಕೆ ೫೦ ಸಾವಿರ ಕೊರೋನಾ ಪರೀಕ್ಷೆ ಮಾಡುವಂತೆ ಉತ್ತರಾಖಂಡ ಉಚ್ಚನ್ಯಾಯಾಲಯದ ಆದೇಶ
ಹರಿದ್ವಾರದಲ್ಲಿ ಏಪ್ರಿಲ್ ೧ ರಿಂದ ಪ್ರಾರಂಭವಾಗುವ ಕುಂಭಮೇಳದಲ್ಲಿ ಪ್ರತಿದಿನ ೫೦ ಸಾವಿರ ಕೊರೋನಾದ ಪರೀಕ್ಷಣೆಯನ್ನು ನಡೆಸಲು ಉತ್ತರಾಖಂಡ ಉಚ್ಚ ನ್ಯಾಯಾಲಯವು ಆದೇಶಿಸಿದೆ.
ಹರಿದ್ವಾರದಲ್ಲಿ ಏಪ್ರಿಲ್ ೧ ರಿಂದ ಪ್ರಾರಂಭವಾಗುವ ಕುಂಭಮೇಳದಲ್ಲಿ ಪ್ರತಿದಿನ ೫೦ ಸಾವಿರ ಕೊರೋನಾದ ಪರೀಕ್ಷಣೆಯನ್ನು ನಡೆಸಲು ಉತ್ತರಾಖಂಡ ಉಚ್ಚ ನ್ಯಾಯಾಲಯವು ಆದೇಶಿಸಿದೆ.
ಬೆಂಗಳೂರು ಅಷ್ಟೆ ಅಲ್ಲ, ದೇಶದ ಅನೇಕ ಸ್ಥಳಗಳಲ್ಲಿ ಮಸೀದಿಗಳ ಮೇಲೆ ಅಕ್ರಮವಾಗಿ ಧ್ವನಿವರ್ಧಕಗಳನ್ನು ಹಾಕಿ ಶಬ್ದ ಮಾಲಿನ್ಯ ಮಾಡಲಾಗುತ್ತಿದೆ. ಇದರ ಬಗ್ಗೆ ಇನ್ನು ಕೇಂದ್ರ ಸರಕಾರದ ನೇತೃತ್ವದಲ್ಲೇ ಮೇಲ್ವಿಚಾರಣೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದು ಅಗತ್ಯವಿದೆ !
ಸೀರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ ಬಯೋಟೆಕ್ಗೆ ಉತ್ಪಾದನಾ ಸಾಮರ್ಥ್ಯವನ್ನು ಬಹಿರಂಗಪಡಿಸುವಂತೆ ಆದೇಶ
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳ ಅವಮಾನವನ್ನು ಬೆಂಬಲಿಸಲು ಪ್ರಯತ್ನಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಈಗ ಕಾನೂನು ರೂಪಿಸಬೇಕು !
ಸಲಿಂಗ ವಿವಾಹವು ಮೂಲಭೂತ ಹಕ್ಕು ಅಲ್ಲ. ಸಲಿಂಗ ದಂಪತಿಗಳು ಈ ರೀತಿ ಒಟ್ಟಿಗೆ ವಾಸಿಸುವುದು ಮತ್ತು ಸಂಬಂಧವಿಡುವುದು ಭಾರತೀಯ ಕೌಟುಂಬಿಕ ಸಂಪ್ರದಾಯಕ್ಕೆ ಅನುಗುಣವಾಗಿಲ್ಲ.
ವಿವಾಹವಾಗಿರುವಾಗ ಇತರ ಪುರುಷರೊಂದಿಗೆ ಪತಿ-ಪತ್ನಿಯಂತೆ ವಾಸಿಸುವುದು ‘ಲಿವ್ ಇನ್ ರಿಲೆಶನ್’ ಎಂದಾಗುವುದಿಲ್ಲ. ಅದು ವ್ಯಭಿಚಾರ ಮಾಡಿದಂತಹ ಅಪರಾಧವಾಗಿದೆ. ಇದಕ್ಕಾಗಿ ಪುರುಷರು ಅಪರಾಧಿಗಳಾಗುತ್ತಾರೆ ಎಂದು ಇಲ್ಲಿನ ಅಲಹಾಬಾದ್ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
ಲಂಚಗುಳಿತನದ ಪ್ರಕರಣದಲ್ಲಿ ಸದ್ಯ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಅಮೃತೇಶ ಎಮ್.ಪಿ ಇವರು ೧೯ ಜನವರಿಯಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ಮಹಿಳಾ ನ್ಯಾಯಾಧೀಶರ ವಿರುದ್ಧ ಕೇಂದ್ರೀಯ ಅಪರಾಧ ತನಿಖಾ ದಳಕ್ಕೆ ದೂರನ್ನು ದಾಖಲಿಸಿದ್ದಾರೆ.
ಕರ್ನಾಟಕ ಉಚ್ಚ ನ್ಯಾಯಾಲಯವು ಕರ್ನಾಟಕ ಸರಕಾರವು ಅನ್ವಯಗೊಳಿಸಿದ ಗೋಹತ್ಯಾ ನಿಷೇಧಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದೆ ಎಂದು ನಿರ್ಧರಿಸಿದೆ. ನ್ಯಾಯಾಲಯದ ಈ ನಿರ್ಣಯದಿಂದ ನಿಷೇಧದ ಕಾರ್ಯಾಚರಣೆಯನ್ನು ಮಾಡಿಕೊಳ್ಳಲು ಸರಕಾರಕ್ಕೆ ಉಂಟಾಗಿದ್ದ ಅಡಚಣೆಯು ಸಹ ದೂರವಾಗಿದೆ.
ಉತ್ತರಾಖಂಡ ಉಚ್ಚ ನ್ಯಾಯಾಯಲವು ಕೊರೊನಾ ಸಂಕಟದ ಹಿನ್ನೆಲೆಯಲ್ಲಿ ಹರಿದ್ವಾರ ಕುಂಭಮೇಳಕ್ಕಾಗಿ ವೆಂಟಿಲೇಟರ್, ತುರ್ತುನಿಗಾ ಘಟಕ, ಆಸ್ಲತ್ರೆಗಳಲ್ಲಿರುವ ಮಂಚಗಳ ಸಂಖ್ಯೆ, ಇವೇ ಮುಂತಾದ ವಿಷಯಗಳ ಮಾಹಿತಿಯ ವರದಿಯನ್ನು ೨೧ ಫೆಬ್ರವರಿ ಒಳಗೆ ಸಲ್ಲಿಸುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಆದೇಶವನ್ನು ನೀಡಿದೆ ಏಕೆಂದರೆ ಇದರಿಂದ ವಸ್ತುಸ್ಥಿತಿ ಗಮನಕ್ಕೆ ಬರುತ್ತದೆ.
ಧಾರ್ಮಿಕ ವಿಧಿಗಳು ಸಾರ್ವಜನಿಕ ಹಿತಾಸಕ್ತಿ ಮತ್ತು ಮಾನವ ಜೀವನ ಹಕ್ಕಿಗೆ ಒಳಪಟ್ಟಿರಬೇಕು. ಬದುಕುವ ಹಕ್ಕಿಗಿಂತ ಧರ್ಮದ ಹಕ್ಕು ದೊಡ್ಡದಲ್ಲ. ಈ ಹಿನ್ನೆಲೆಯಲ್ಲಿ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕಾರವು ಕೆಲವು ಕ್ರಮಗಳನ್ನು ತೆಗೆದುಕೊಂಡರೆ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವಾಗ ಸ್ಪಷ್ಟಪಡಿಸಿತು.