Ghaziabad Urine Jihad : ಹಣ್ಣಿನ ರಸದಲ್ಲಿ ಮೂತ್ರವನ್ನು ಬೆರೆಸಿ ಮಾರಾಟ ಮಾಡುತ್ತಿದ್ದ ಮತಾಂಧ ಅಂಗಡಿಯವ !

ಇಬ್ಬರ ಬಂಧನ

ಗಾಜಿಯಾಬಾದ (ಉತ್ತರ ಪ್ರದೇಶ) – ನಗರದ ಲೋಣಿ ಪ್ರದೇಶದ ಇಂದಿರಾಪುರಿ ಪ್ರದೇಶದ ಒಂದು ಹಣ್ಣಿನ ರಸವನ್ನು ಮಾರಾಟ ಮಾಡುವ ಅಂಗಡಿಯಲ್ಲಿ(ಜ್ಯೂಸ್ ಅಂಗಡಿ) ಗ್ರಾಹಕರಿಗೆ ಹಣ್ಣಿನ ರಸದ ಜೊತೆ ಮೂತ್ರ ಬೆರೆಸಿರುವುದು ಬೆಳಕಿಗೆ ಬಂದಿದೆ. ಈ ಅಂಗಡಿಯವನ ಹೆಸರು ಅಮೀರ್ (29 ವರ್ಷ) ಎಂದು ತಿಳಿದುಬಂದಿದೆ. ಸ್ಥಳೀಯರಿಗೆ ರಸದಿಂದ ವಿಚಿತ್ರ ದುರ್ಗಂಧ ಬರುತ್ತಿದ್ದರಿಂದ ಸಂಶಯ ಬಂದಿದೆ. ಕೋಪಗೊಂಡ ಜನರು ಅಮೀರನನ್ನು ಥಳಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಂಗಡಿಯನ್ನು ಪರಿಶೀಲಿಸಿದಾಗ ಮೂತ್ರ ತುಂಬಿದ ಪ್ಲಾಸ್ಟಿಕ್ ಡಬ್ಬ ಒಂದು ಪತ್ತೆಯಾಗಿದೆ. ಬಾಟಲಿಯೊಂದರಲ್ಲಿ ಮೂತ್ರ ತುಂಬಿರುವುದು ಕೂಡ ಪತ್ತೆಯಾಗಿದೆ. ಪೊಲೀಸರು ಅಮೀರ್ ಮತ್ತು ಆತನ ಸಹಚರನನ್ನು ಬಂಧಿಸಿದ್ದಾರೆ. ಈ ರಸಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಪೊಲೀಸರು, ಹಣ್ಣಿನ ರಸ ಮಾರಾಟಗಾರ ಅಮೀರ್ ಹಣ್ಣಿನ ರಸಗಳಲ್ಲಿ ಮೂತ್ರ ಬೆರೆಸಿ ಗ್ರಾಹಕರಿಗೆ ಕುಡಿಸುತ್ತಿದ್ದನು. ಅಂಗಡಿಯಲ್ಲಿ ಮೂತ್ರ ಸಂಗ್ರಹಿಸಿರುವುದು ಪೊಲೀಸರಿಗೆ ಪತ್ತೆಯಾಗಿದೆ. ಈ ಬಗ್ಗೆ ಆರೋಪಿಯನ್ನು ಪೊಲೀಸರು ಪ್ರಶ್ನಿಸಿದಾಗ ಆತ ಯೋಗ್ಯ ಉತ್ತರ ನೀಡಲಿಲ್ಲ, ಹಾಗಾಗಿ ಅವನನ್ನು ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹ ವಿಕೃತ ಮನಃಸ್ಥಿತಿಯ ಮುಸ್ಲಿಮರು ಸಮಾಜಕ್ಕೆ ಅಪಾಯಕಾರಿಯಾಗಿದ್ದಾರೆ. ಜಾತ್ಯಾತೀತವಾದಿಗಳು ಹಿಂದೂಗಳಿಗೆ ಇಂತಹವರೊಂದಿಗೆ ಸರ್ವಧರ್ಮ ಸಮಭಾವವನ್ನು ಬೆಳೆಸಲು ಹೇಳುವುದು ಬೇಸರದ ಸಂಗತಿ !