ಗಣೇಶ ವಿಸರ್ಜನೆಯ ವೇಳೆ ಗುಲಾಲ್ ತಾಗಿದ್ದರಿಂದ ಹೌಹಾರಿದ ಮುಸಲ್ಮಾನರು; ಹಿಂದೂ ಮಹಿಳೆಯರನ್ನು ಕೆಸರಿಗೆ ತಳ್ಳಿ ಥಳಿತ

ಝಾನ್ಸಿ (ಉತ್ತರ ಪ್ರದೇಶ) : ಹಿಂದೂ ಮಹಿಳೆಯರನ್ನು ಕೆಸರಿಗೆ ತಳ್ಳಿ ಥಳಿಸಿದ ಮುಸಲ್ಮಾನರು !

ಝಾನ್ಸಿ (ಉತ್ತರ ಪ್ರದೇಶ) – ಸೆಪ್ಟೆಂಬರ್ 15 ರ ಸಂಜೆ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಗುಲಾಲ್ ಎರಚಿದ ಕಾರಣವೊಡ್ಡಿ ಕೆಲ ಮುಸ್ಲಿಮರು ಹಿಂದೂಗಳ ಮೇಲೆ ಹಲ್ಲೆ ನಡೆಸಿದರು. ಈ ಸಮಯದಲ್ಲಿ ಹಿಂದೂಗಳೂ ಆತ್ಮರಕ್ಷಣೆಗಾಗಿ ಅದನ್ನು ವಿರೋಧಿಸಿದರು. ಈ ಹೊಡೆದಾಟದಲ್ಲಿ ಅನೇಕ ಹಿಂದೂ ಯುವಕರು ಗಾಯಗೊಂಡಿದ್ದಾರೆ. ಈ ವೇಳೆ ಹಿಂದೂ ಮಹಿಳೆಯರನ್ನು ಕೆಸರಿನಲ್ಲಿ ತಳ್ಳಿ ಥಳಿಸಿದ್ದಾರೆ. ಈ ಘರ್ಷಣೆಯಲ್ಲಿ 6 ಮಹಿಳೆಯರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ದಾಳಿಯ ವಿಡಿಯೋ ಎಲ್ಲೆಡೆ ಪ್ರಸಾರವಾಗುತ್ತಿದೆ. ಈ ಘಟನೆಯಿಂದ ಆಕ್ರೋಶಗೊಂಡ ಜನರು ಮುಸಲ್ಮಾನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು.

ಸಂಪಾದಕೀಯ ನಿಲುವು

ಭಾರತವು ಪಾಕಿಸ್ತಾನದತ್ತ ಸಾಗುತ್ತಿದೆ ಎಂಬುದನ್ನು ಈ ಘಟನೆಗಳು ತೋರಿಸುತ್ತಿದೆ ! ಹಿಂದೂಗಳೇ, ಇದನ್ನು ನಿಲ್ಲಿಸುವುದಕ್ಕಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿ ಅಥವಾ ಸಾಯಲು ಸಿದ್ಧರಾಗಿ !