ಪಂಜಾಬ್ನಿಂದ ಇಬ್ಬರು ಖಲಿಸ್ತಾನಿ ಭಯೋತ್ಪಾದಕರ ಬಂಧನ
ಪಂಜಾಬ್ ಪೊಲೀಸರು ಪಂಜಾಬ್ನ ಹೊಶಿಯಾಪುರದಿಂದ ‘ಖಲಿಸ್ತಾನ್ ಜಿಂದಾಬಾದ್ ದಳ’ದ ಭಯೋತ್ಪಾದಕ ಮಾಖನ್ ಸಿಂಹ ಗಿಲ್ ಅಲಿಯಾಸ್ ಅಮಲಿ ಹಾಗೂ ದವಿಂದರ್ ಸಿಂಹ ಅಲಿಯಾಸ್ ಹ್ಯಾಪಿ ಇಬ್ಬರನ್ನು ಬಂಧಿಸಿದ್ದಾರೆ.
ಪಂಜಾಬ್ ಪೊಲೀಸರು ಪಂಜಾಬ್ನ ಹೊಶಿಯಾಪುರದಿಂದ ‘ಖಲಿಸ್ತಾನ್ ಜಿಂದಾಬಾದ್ ದಳ’ದ ಭಯೋತ್ಪಾದಕ ಮಾಖನ್ ಸಿಂಹ ಗಿಲ್ ಅಲಿಯಾಸ್ ಅಮಲಿ ಹಾಗೂ ದವಿಂದರ್ ಸಿಂಹ ಅಲಿಯಾಸ್ ಹ್ಯಾಪಿ ಇಬ್ಬರನ್ನು ಬಂಧಿಸಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಭಾರತ-ಚೀನಾ ಗಡಿ ವಿವಾದದಲ್ಲಿನ ಎಲ್ಲ ರೇಖೆಗಳನ್ನು ಮುರಿಯುವ ಚೀನಾದ ಪ್ರಯತ್ನದ ನಂತರದ ಘಟನಾಕ್ರಮಗಳು ಸಂಪೂರ್ಣ ಇತಿಹಾಸವನ್ನು ಬದಲಾಯಿಸಿದವು. ೧೯೪೭ ರಲ್ಲಿ ಬ್ರಿಟಿಷರಿಗೆ ಭಾರತವನ್ನು ಬಿಡ ಬೇಕಾಯಿತು, ಅನಂತರ ೩ ವರ್ಷಗಳಲ್ಲಿ ಅಂದರೆ ೧೯೫೦ ರಲ್ಲಿ ಚೀನಾ ಟಿಬೇಟನ್ನು ಕಬಳಿಸಿತು. ೧೯೫೪ ರಲ್ಲಿ ಭಾರತ-ಚೀನಾದ ನಡುವೆ ಪಂಚಶೀಲ ಒಪ್ಪಂದವಾಯಿತು; ಆದರೆ ಅದೇ ಸಮಯದಲ್ಲಿ ಭಾರತ ಸ್ವತಃ ಗಡಿಯನ್ನು ಸ್ಥಾಪಿಸಲು ಆರಂಭಿಸಿತು.
‘ಸನಾತನ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ನಿಸ್ವಾರ್ಥ ಮತ್ತು ನಿರಪೇಕ್ಷವಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿದೆ. ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿನ ಸಾಧಕರು ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದು ಈ ಕಾರ್ಯಕ್ಕೆ ಅನೇಕ ವಾಚಕರು, ಹಿತಚಿಂತಕರು ಮತ್ತು ಧರ್ಮ ಪ್ರೇಮಿಗಳು ಜೋಡಿಸಲ್ಪಟ್ಟಿದ್ದಾರೆ.
ಇಂದಿರಾ ಗಾಂಧಿಯನ್ನು ಕೊಲ್ಲಲು ಗುಂಡು ಸಿಕ್ಕಿತು, ರಾಜೀವ್ ಗಾಂಧಿಯನ್ನು ಕೊಲ್ಲಲು ಬಾಂಬ್ ಸಿಕ್ಕಿತು; ಆದರೆ ನರೇಂದ್ರ ಮೋದಿಯವರನ್ನು ಕೊಲ್ಲಲು ಯಾವುದೇ ಬಾಂಬ್ ಪತ್ತೆಯಾಗಿಲ್ಲ, ನರೇಂದ್ರ ಮೋದಿಯವರನ್ನು ಏಕೆ ಕೊಲ್ಲಬಾರದು ? ಎಂದು ಘಂಸೌರ್ ವಿಧಾನಸಭಾ ಚುನಾವಣಾಕ್ಷೇತ್ರದ ಗೊಂಡವಾನಾ ಗಣತಂತ್ರ ಪಾರ್ಟಿಯ ಮಾಜಿ ಶಾಸಕ ರಾಮಗುಲಾಮ ಉಯಿಕೆ ಇವರು ಒಂದು ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ.
ಫಿರಂಗಿ ಇಲಾಖೆಯ ದೆವಳಾಲಿ ಕ್ಯಾಂಪ್ನ ಮುಖ್ಯ ತರಬೇತಿ ಕೇಂದ್ರದ ನಿರ್ಬಂಧಿತ ಪ್ರದೇಶದ ಛಾಯಾಚಿತ್ರಗಳನ್ನು ಪಾಕಿಸ್ತಾನಕ್ಕೆ ಕಳುಹಿಸುವ ಶಂಕಿತ ಸಂಜೀವಕುಮಾರ (ವಯಸ್ಸು ೨೧)ನನ್ನು ಸೈನ್ಯವು ವಶಕ್ಕೆ ಪಡೆದುಕೊಂಡಿದ್ದಾರೆ. ಆತ ಈ ಛಾಯಾಚಿತ್ರಗಳನ್ನು ಪಾಕಿಸ್ತಾನದಲ್ಲಿಯ ಕೆಲವು ‘ವಾಟ್ಸ್ಆಪ್’ನ ಗುಂಪಿನಲ್ಲಿ ಕಳುಹಿಸಿರುವುದು ತನಿಖೆಯಿಂದ ಪತ್ತೆಯಾಗಿದೆ.
ಇಲ್ಲಿಯ ಪೀಡಿತೆಯ ಮೇಲೆ ಕಥಿತ ಅತ್ಯಾಚಾರ ಹಾಗೂ ನಂತರ ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಉತ್ತರಪ್ರದೇಶದ ಸರಕಾರ ಸಿಬಿಐಗೆ ಒಪ್ಪಿಸಿದೆ. ಪೀಡಿತೆಯ ಕುಟುಂಬದವರು ಅಕ್ಟೋಬರ್ ೩ ರಂದು ‘ನಮಗೆ ಪೊಲೀಸ್ ಅಥವಾ ಸಿಬಿಐಯ ಮೇಲೆ ನಂಬಿಕೆ ಇಲ್ಲ. ನಮ್ಮ ಮಗಳ ಮೇಲೆ ಆಗಿರುವ ಅತ್ಯಾಚಾರ ಹಾಗೂ ಆಕೆಯ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು’, ಎಂದು ಆಗ್ರಹಿಸಿದ್ದರು.
ಇಲ್ಲಿ ಓರ್ವ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರದ ನಂತರ ಪೊಲೀಸರು ೪ ದಿನಗಳ ವರೆಗೆ ದೂರನ್ನು ನೊಂದಾಯಿಸದೇ ಇದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಳು. ಇದಕ್ಕಾಗಿ ಜವಾಬ್ದಾರರಾದ ಓರ್ವ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ.
ಇಲ್ಲಿಯ ಪಟ್ಟಣದಿಂದ ೭೦ ಕಿ.ಮೀ ದೂರದಲ್ಲಿರುವ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳು ಕ್ಯಾಮೆರಾ ಎದುರೇ ಓರ್ವ ಅಪ್ರಾಪ್ತೆಯ ಮೇಲೆ ಆಕೆಯ ಮನೆಯಲ್ಲೇ ಅತ್ಯಾಚಾರ ಮಾಡಿ ಅದರ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ. ಪೊಲೀಸರು ವಿಡಿಯೋವನ್ನು ಮಾಡುವ ೧೫ ವರ್ಷದ ಹುಡುಗನನ್ನು ಬಂಧಿಸಿದ್ದಾರೆ.
ಶ್ರೀಲಂಕಾದಲ್ಲಿ ಹಿಂದುತ್ವನಿಷ್ಠ ನಾಯಕ ಶ್ರೀ. ಸಚಿತಾನಂದನಜಿ, ಶಿವಸೇನಾಯಿಯವರ ನೇತೃತ್ವದಲ್ಲಿ ಎಲ್ಲಾ ಹಿಂದೂ ಸಂಘಟನೆಗಳು ಸರಕಾರದ ಬಳಿ ೬ ಕಲಂನ ಬೇಡಿಕೆಗಳನ್ನು ಮಂಡಿಸಿ ಲಂಕಾದ ವಾವುನಿಯಾದಲ್ಲಿ ಭವ್ಯ ಮೆರವಣಿಗೆ ನಡೆಸಿದರು. ಸುಮಾರು ೨೫೦೦ ಹಿಂದೂಗಳು ಇದರಲ್ಲಿ ಭಾಗವಹಿಸಿದ್ದರು.
೧ ಸಾವಿರ ವರ್ಷಗಳಾದರೂ ಪರವಾಗಿಲ್ಲ ‘ಬಾಬ್ರಿ ಮಸೀದಿಯನ್ನು ಮತ್ತೊಮ್ಮೆ ಕಟ್ಟುವೆವು ಎಂದು ‘ಸೋಶಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’(ಎಸ್.ಡಿ.ಪಿ.ಐ.) ಪಕ್ಷದ ಸಚಿವ ತಸ್ಲೀಮ್ ರಹಮಾನಿಯು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾನೆ. ‘ಝಿ ನ್ಯೂಸ್’ ಸುದ್ದಿವಾಹಿನಿಯಲ್ಲಿ ಶ್ರೀಕೃಷ್ಣಜನ್ಮಭೂಮಿಯ ವಿಷಯದಲ್ಲಿ ಆಯೋಜಿಸಲಾಗಿದ್ದ ಚರ್ಚಾಕೂಟದಲ್ಲಿ ಅವರು ಮಾತನಾಡುತ್ತಿದ್ದರು.