ಇಂತಹ ದೇಶದ್ರೋಹಿ ಕೃತ್ಯವನ್ನು ಮಾಡುವವರಿಗೆ ಸೈನ್ಯವು ತೀವ್ರವಾಗಿ ತನಿಖೆ ನಡೆಸಿ ಅವರಿಗೆ ಶೀಘ್ರವಾಗಿ ಕಠಿಣ ಶಿಕ್ಷೆ ನೀಡಬೇಕು !
ನಾಶಿಕ – ಫಿರಂಗಿ ಇಲಾಖೆಯ ದೆವಳಾಲಿ ಕ್ಯಾಂಪ್ನ ಮುಖ್ಯ ತರಬೇತಿ ಕೇಂದ್ರದ ನಿರ್ಬಂಧಿತ ಪ್ರದೇಶದ ಛಾಯಾಚಿತ್ರಗಳನ್ನು ಪಾಕಿಸ್ತಾನಕ್ಕೆ ಕಳುಹಿಸುವ ಶಂಕಿತ ಸಂಜೀವಕುಮಾರ (ವಯಸ್ಸು ೨೧)ನನ್ನು ಸೈನ್ಯವು ವಶಕ್ಕೆ ಪಡೆದುಕೊಂಡಿದ್ದಾರೆ. ಆತ ಈ ಛಾಯಾಚಿತ್ರಗಳನ್ನು ಪಾಕಿಸ್ತಾನದಲ್ಲಿಯ ಕೆಲವು ‘ವಾಟ್ಸ್ಆಪ್’ನ ಗುಂಪಿನಲ್ಲಿ ಕಳುಹಿಸಿರುವುದು ತನಿಖೆಯಿಂದ ಪತ್ತೆಯಾಗಿದೆ. ಫಿರಂಗಿ ತರಬೇತಿ ಕೇಂದ್ರದ ದೂರಿನ ನಂತರ ಸಂಜೀವಕುಮಾರನ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ. ಉಗ್ರ ನಿಗ್ರಹ ದಳದೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳೂ ಆತನ ವಿಚಾರಣೆ ಮಾಡಿದ್ದಾರೆ.
ದೇವಳಾಲಿ ಕ್ಯಾಂಪ್ನಲ್ಲಿಯ ನೀರಿನ ಟ್ಯಾಂಕ್ನ ಕೆಲಸ ನಡೆಯುತ್ತಿದೆ. ಈ ಕೆಲಸವನ್ನು ಮಾಡಿವ ಗುತ್ತಿಗೆದಾರನ ಬಳಿ ಶಂಕಿತ ಸಂಜೀವಕುಮಾರ ಕೆಲಸ ಮಾಡುತ್ತಿದ್ದ. ಅಕ್ಟೋಬರ್ ೨ ರಂದು ರಾತ್ರಿ ೮.೩೦ ಕ್ಕೆ ತರಬೇತಿ ಕೇಂದ್ರದ ಪ್ರವೇಶದ್ವಾರ ಬಳಿ ಸಂಚಾರವಾಣಿಯಿಂದ ಛಾಯಾಚಿತ್ರವನ್ನು ತೆಗೆಯುತ್ತಿರುವುದು ಭದ್ರತಾ ಪಡೆಗಳಿಗೆ ಗಮನಕ್ಕೆ ಬಂದಿತು. ಅವರು ಆತನನ್ನು ವಶಕ್ಕೆ ಪಡೆದು ಸೈನ್ಯದ ಗುಪ್ತಚರ ಇಲಾಖೆಗೆ ಒಪ್ಪಿಸಲಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು