ಸೀಮೋಲ್ಲಂಘನೆಯ ನಿರೀಕ್ಷೆ !
ಭಾರತವು ೫ ಆಗಸ್ಟ್ ೨೦೧೯ ರಂದು ಜಮ್ಮೂ-ಕಾಶ್ಮೀರವನ್ನು ಭಾರತ ದೇಶದಿಂದ ಪ್ರತ್ಯೇಕಿಸುವ ಮತ್ತು ಜಿಹಾದಿಗಳ ಭಯೋತ್ಪಾದನೆಯ ಚಟುವಟಿಕೆಗಳಿಗಾಗಿ ಅನುಕೂಲಕರವಾಗಿದ್ದ ಕಲಮ್ ೩೭೦ ಮತ್ತು ೩೫ (ಅ) ರದ್ದು ಪಡಿಸಿತು. ನಿಜ ಹೇಳಬೇಕೆಂದರೆ, ಈ ಕಲಮ್ ರದ್ದುಗೊಳಿಸಿರುವುದು ಭಾರತದ ಆಂತರಿಕ ವಿಷಯವಾಗಿತ್ತು; ಆದರೆ ಈ ಕಾಗದದ ಅಸ್ತ್ರವು ಪಾಕಿಸ್ತಾನ ಮತ್ತು ಚೀನಾ ದೇಶಗಳನ್ನು ಗಂಭೀರವಾಗಿ ಗಾಯಗೊಳಿಸಿತು.