ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಯಾದಾಕ್ಷಣ ಪೀಡಿತೆಗೆ ಬೆಂಕಿ ಹಚ್ಚಿದ ಆರೋಪಿ
ಪ್ರಕರಣಗಳ ವಿಲೇವಾರಿ ತುರ್ತಾಗಿ ನಡೆದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗದ ಕಾರಣ ಇಂತಹ ಘಟನೆಗಳು ನಡೆಯುತ್ತಲೇ ಇರುವುದು ಭಾರತಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ
ಪ್ರಕರಣಗಳ ವಿಲೇವಾರಿ ತುರ್ತಾಗಿ ನಡೆದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗದ ಕಾರಣ ಇಂತಹ ಘಟನೆಗಳು ನಡೆಯುತ್ತಲೇ ಇರುವುದು ಭಾರತಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ
‘ಬಂಗಾಲವು ಬಾಂಬ್ಗಳ ಕಾರ್ಖಾನೆ’, ಎಂಬ ಸಮೀಕರಣವಾಗಿದೆ. ರಾಜ್ಯ ಸರಕಾರ ಬಿಡಿ ಕೇಂದ್ರ ಸರಕಾರ ಸಹ ಈ ಬಗ್ಗೆ ಏನೂ ಮಾಡುತ್ತಿಲ್ಲ, ಇದು ಬಂಗಾಲಿ ನಾಗರಿಕರ ದೌರ್ಭಾಗ್ಯ!
ಈ ಕಾರ್ಡ್ ಹೊಂದಿರುವ ವಿದೇಶಿ ನಾಗರಿಕರು ಭಾರತದಲ್ಲಿ ತಬಲಿಗೀ, ಮಿಶನರಿ ಅಥವಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ‘ಫಾರೆನ್ ರೀಜನಲ್ ರಿಜಿಸ್ಟ್ರೆಶನ್ ಆಫೀಸ್’ನಿಂದ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ ಎಂಬ ಹೊಸ ನಿಯಮವನ್ನು ಕೇಂದ್ರ ಸರಕಾರ ರೂಪಿಸಿದೆ.
ನಾವು ಇನ್ನು ಮುಂದೆ ಪಾಕಿಸ್ತಾನದೊಂದಿಗೆ ಇರಲು ಬಯಸುವುದಿಲ್ಲ. ನಾವು ಭಾರತದೊಂದಿಗೆ ವಿಲೀನಗೊಳ್ಳಲು ಬಯಸುತ್ತೇವೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಘೋಷಿಸಿದ್ದಾರೆ.
ಬಂಗಾಲದ ೨೪ ಪರಗಣ ಜಿಲ್ಲೆಯ ಬರಿಯುಪುರದ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಈ ರಾಜಕೀಯ ಪಕ್ಷದ ಜಿಯಾರುಲ್ ಮೊಲ್ಲಾ ಎಂಬ ಕಾರ್ಯಕರ್ತನ ಮನೆಯಿಂದ ಪೊಲೀಸರು ಬಾಂಬ್ ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಶಾಟ್ಗನ್ ಮತ್ತು ಬಾಂಬ್ ತಯಾರಿಸುವ ಯಂತ್ರವನ್ನೂ ವಶಪಡಿಸಿಕೊಳ್ಳಲಾಗಿದೆ.
ಅನೇಕ ಹಿಂದೂಪರ ಸಂಘಟನೆಗಳ ಬೇಡಿಕೆಯಿದ್ದಾಗ, ಸರ್ಕಾರವು ತಾತ್ಕಾಲಿಕ ಉಪಾಯಯೋಜನೆಯೆಂದು ನಿಯಮಗಳನ್ನು ರೂಪಿಸಿ ಮಂಡಿಸಿದೆ ಎಂದು ಅರ್ಥಮಾಡಿಕೊಳ್ಳಬೇಕೇ? ಕಾನೂನು ರೂಪಿಸುವ ವಿಷಯ ಸರಕಾರಕ್ಕೆ ಹೇಗೆ ಗಮನಕ್ಕೆ ಬರಲಿಲ್ಲ? ಸರಕಾರ ಈಗ ಕೂಡಲೇ ಕಾನೂನು ರೂಪಿಸಬೇಕು ಎಂದು ಜನರಿಗೆ ಅನ್ನಿಸುತ್ತದೆ !
ಕಳೆದ ಕೆಲವು ತಿಂಗಳುಗಳಿಂದ ನೇಪಾಳದ ದುಷ್ಕೃತ್ಯಗಳು ನಡೆಯುತ್ತಿವೆ, ಇದನ್ನು ಭಾರತವು ಚೀನಾ ಮತ್ತು ಪಾಕಿಸ್ತಾನದಷ್ಟೇ ಗಂಭೀರವಾಗಿ ಪರಿಗಣಿಸಬೇಕಾಗಿದೆ !
ಚೀನಾ ತನ್ನ ‘ಸಿನೋಫಾರ್ಮ್’ ಲಸಿಕೆಯ ೫ ಲಕ್ಷ ಡೋಸೇಜ್ ಗಳನ್ನು ಪಾಕಿಸ್ತಾನಕ್ಕೆ ನೀಡಿದೆ ಮತ್ತು ಚೀನಾ ಇನ್ನೂ ಕೆಲವು ಲಕ್ಷ ಡೋಸೇಜ್ ನೀಡಲಿದೆ. ಚೀನಾದ ಲಸಿಕೆಯ ಬಗ್ಗೆ ಈಗಾಗಲೇ ವಿಶ್ವದಾದ್ಯಂತ ಸಂದೇಹ ವ್ಯಕ್ತಪಡಿಸಲಾಗಿದೆ.
ಬಂಧಿಸಿ ಜೈಲಿನಲ್ಲಿದ್ದರೂ ಮತಾಂಧರು ತಮ್ಮ ಅಪರಾಧಿ ಮಾನಸಿಕತೆಯನ್ನು ಜಾಗೃತವಾಗಿಟ್ಟುಕೊಂಡು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ದರಿಂದ, ಅಂತಹವರಿಗೆ ಮರಣದಂಡನೆ ವಿಧಿಸಲು ಸರಕಾರ ಪ್ರಯತ್ನಿಸಬೇಕು!
ಕೇಂದ್ರ ಸರ್ಕಾರ ಪೋರ್ನ್ ಚಲನಚಿತ್ರಗಳನ್ನು ನಿಷೇಧಿಸಿದ್ದರೂ, ಅವುಗಳನ್ನು ಇನ್ನೂ ನೋಡಬಹುದಾದರೆ ಸರ್ಕಾರದ ನಿಷೇಧವು ವಿಫಲವಗಿದೆ ಎನ್ನಬೇಕಾಗುವುದು