ಮತಾಂಧರಿಗೆ ಕಲ್ಲುತೂರಾಟ ಮಾಡಲು ೫೦೦ ರಿಂದ ೧ ಸಾವಿರ ರೂಪಾಯಿ, ಪೆಟ್ರೋಲ್ ಬಾಂಬ್ ಹಾಕುವವರಿಗೆ ೫ ಸಾವಿರ ರೂಪಾಯಿ ನೀಡಲಾಗಿತ್ತು.
ಮತಾಂಧರಿಗೆ ಯಾರು ಹಣ ನೀಡಿದರು, ಎಂಬುದರ ಬಗ್ಗೆಯೂ ತನಿಖೆಯಾಗಬೇಕು !
ಮತಾಂಧರಿಗೆ ಯಾರು ಹಣ ನೀಡಿದರು, ಎಂಬುದರ ಬಗ್ಗೆಯೂ ತನಿಖೆಯಾಗಬೇಕು !
ದೇಶದಲ್ಲಿ ಪ್ರತಿದಿನ ಲವ್ ಜಿಹಾದ್ ನ ಅನೇಕ ಘಟನೆ ಘಟಿಸುತ್ತಿದ್ದರೂ ಸರಕಾರಿ ವ್ಯವಸ್ಥೆ ಇದರ ಬಗ್ಗೆ ಚಕಾರ ಎತ್ತುವುದಿಲ್ಲ ಎಂದು ಗಮನಿಸಿ ! ಧರ್ಮದ ಮೇಲೆ ಈ ಆಘಾತದ ವಿರುದ್ಧ ಈಗ ಹಿಂದೂಗಳು ಸಂಘಟಿತರಾಗುವುದು ಆವಶ್ಯಕವಾಗಿದೆ.
ಉತ್ತರ ಪ್ರದೇಶದ ಗೊಂಡ ಜಿಲ್ಲೆಯ ಪೊಲೀಸ್ ಅಧಿಕಾರಿ ವಸಿ ಅಹಮದ್ ಇವನು ರಿಂಕು ಶುಕ್ಲಾ ಎಂದು ಸುಳ್ಳು ಹೆಸರು ಹೇಳಿ ಒಬ್ಬ ಹಿಂದೂ ಹುಡುಗಿಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಸತತ ೩ ವರ್ಷಗಳ ಕಾಲ ಆಕೆಯ ಮೇಲೆ ಬಲಾತ್ಕಾರವೆಸಗಿದನು.
ಜ್ಞಾನವಾಪಿ ಪ್ರಕರಣದಲ್ಲಿ ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರಕಾಶ ಪಡಿಯಾ ಇವರ ಖಂಡಪೀಠದ ಮುಂದೆ ಅಂಜುಮನ್ ಏ ಇಂತಜಾಮಿಯಾ ಮಸೀದಿ ಸಮಿತಿ ಮತ್ತು ಸುನ್ನಿ ವಕ್ಫ್ ಬೋರ್ಡ್ ಇವರು ದಾಖಲಿಸಿರುವ ಮನವಿಯ ಮೇಲೆ ಜುಲೈ ೧೩ ರಂದು ವಿಚಾರಣೆ ನಡೆಯಿತು.
ಇಲ್ಲಿನ ಸರಕಾರಿ ಶಾಲೆಯೊಂದರ ಪ್ರಾಂಶುಪಾಲ ನಾಸಿರ ಅಹಮದ ವಿರುದ್ಧ ಹಿಂದೂ ಮಹಿಳೆಯೊಬ್ಬರು ತನಗೆ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆ ಅತನ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಾಳೆ. ಮಹಿಳೆಯು ದೂರಿನಲ್ಲಿ, ‘ಪ್ರಾಂಶುಪಾಲರು ನನ್ನನ್ನು ಕೆಟ್ಟದಾಗಿ ನೋಡುತ್ತಾರೆ, ಅಸಭ್ಯವಾಗಿ ಮಾತನಾಡುತ್ತಾರೆ.
ಇಲ್ಲಿ ೧೨ನೇ ತರಗತಿಯಲ್ಲಿ ಕಲಿಯುತ್ತಿರುವ ಓರ್ವ ಹುಡುಗಿಯ ಮೇಲೆ ಜುಲೈ ೧೧ ರಂದು ದಾನಿಶ ಖಾನ ಹೆಸರಿನ ಯುವಕನು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆ ಸಮಯದಲ್ಲಿ ಇನ್ನೋರ್ವ ಹುಡುಗಿಯು ಆಕೆಯ ಜೀವ ಉಳಿಸಿದ್ದಾಳೆ.
ಜನಸಂಖ್ಯಾ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರ ಶೀಘ್ರವಾಗಿ ಕಾನೂನು ಜಾರಿ ಮಾಡಬೇಕು ಹಾಗೂ ಸಮಾನ ನಾಗರೀಕ ಕಾನೂನು ಕೂಡ ಅನುಮೋದಿಸಬೇಕು ಇದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಹಿಂದುಗಳಿಗೆ ಅನಿಸುತ್ತದೆ !
ಇಲ್ಲಿನ ಓರ್ವ ಹಿಂದೂ ಯುವತಿಯನ್ನು ಜೂನ ೨೧, ೨೦೨೨ರಂದು ಅಪಹರಣ ಮಾಡಿ ದೆಹಲಿಯಲ್ಲಿನ ಒಂದು ಮಸೀದಿಯಲ್ಲಿ ಆಕೆಯ ಮತಾಂತರ ಮಾಡಲಾಯಿತು. ಅನಂತರ ದೇಶದಲ್ಲಿನ ವಿವಿಧ ನಗರಗಳಿಗೆ ಒಯ್ದು ಆಕೆಯ ಮೇಲೆ ಬಲಾತ್ಕಾರ ಮಾಡಲಾಯಿತು.
ಉತ್ತರ ಪ್ರದೇಶ ಸರಕಾರವು ಕಾವಡ ಯಾತ್ರೆಯ ಮಾರ್ಗದಲ್ಲಿನ ಮಾಂಸ ಮಾರಾಟದ ಮೇಲೆ ನಿರ್ಬಂದ ಹೇರಿದೆ. ಬರುವ ಜುಲೈ ೧೪ ರಿಂದ ಯಾತ್ರೆ ಆರಂಭವಾಗಲಿದೆ.
ಇಂತಹ ಅಪರಾಧಗಳಿಗೆ ಸರಕಾರವು ಸ್ವತಂತ್ರವಾದ ಕಾನೂನನ್ನು ಜಾರಿಗೊಳಿಸಬೇಕು ಮತ್ತು ಜೀವಾವಧಿ ಶಿಕ್ಷೆಯಂತಹ ಕಠಿಣ ಶಿಕ್ಷೆಯನ್ನು ಜಾರಿಗೋಳಿಸುವುದು ಅವಶ್ಯಕವಾಗಿದೆ !