ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ನ ಇನ್ನೊಂದು ಪ್ರಕರಣ ಬೆಳಕಿಗೆ

ಲಕ್ಷ್ಮಣ ಪುರಿ – ಉತ್ತರ ಪ್ರದೇಶದ ಗೊಂಡ ಜಿಲ್ಲೆಯ ಪೊಲೀಸ್ ಅಧಿಕಾರಿ ವಸಿ ಅಹಮದ್ ಇವನು ರಿಂಕು ಶುಕ್ಲಾ ಎಂದು ಸುಳ್ಳು ಹೆಸರು ಹೇಳಿ ಒಬ್ಬ ಹಿಂದೂ ಹುಡುಗಿಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಸತತ ೩ ವರ್ಷಗಳ ಕಾಲ ಆಕೆಯ ಮೇಲೆ ಬಲಾತ್ಕಾರವೆಸಗಿದನು. ಸಂತ್ರಸ್ತೆ ಆರೋಪಿಗೆ ವಿವಾಹ ಮಾಡಿಕೊಳ್ಳಲು ಹೇಳಿದಾಗ ಅವನು ನಿರಾಕರಿಸಿದನು. ಕೆಲವು ದಿನಗಳ ನಂತರ ಸಂತ್ರಸ್ತೆಗೆ ಅವನ ನಿಜವಾದ ಹೆಸರು ವಸಿ ಅಹಮದ ಎಂದು ತಿಳಿಯಿತು.
ಸಂತ್ರಸ್ತೆ ನೀಡಿರುವ ದೂರಿನ ಮೇರೆಗೆ ವಸಿ ಅಹಮದ್ ಇವನ ವಿರುದ್ಧ ದೂರು ದಾಖಲಿಸಲಾಗಿದೆ. ಸಂತ್ರಸ್ತೆಯು ದೂರಿನಲ್ಲಿ ನನ್ನ ಮತ್ತು ವಸಿ ಅಹಮದ್ ಇವನ ನಡುವೆ ೨೦೧೯ ರಿಂದ ಸಂಬಂಧವಿದ್ದು, ವಿವಾಹ ಮಾಡಿಕೊಳ್ಳುವ ಸುಳ್ಳು ಆಶ್ವಾಸನೆ ನೀಡಿ ಅವನು ನನ್ನ ಮೇಲೆ ಸತತ ಬಲತ್ಕಾರವೆಸಗಿದ್ದಾನೆ. ಸಹೋದರಿಯ ವಿವಾಹದ ನಂತರ ನಮ್ಮಿಬ್ಬರ ವಿವಾಹವಾಗುವುದು, ಎಂದು ಅವನು ಯಾವಾಗಲೂ ನಂಬಿಸುತ್ತಿದ್ದನು. ಒಂದು ಸಾರಿ ನಾನು ಅವನನ್ನು ಇನ್ನೊಬ್ಬ ಮಹಿಳೆಯ ಜೊತೆ ಓಡಾಡುವುದು ಕಂಡೆ. ಕೆಲ ದಿನಗಳ ನಂತರ ಅವನು ಮುಸಲ್ಮಾನ ಎಂದು ನನಗೆ ತಿಳಿಯಿತು.
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಲವ್ ಜಿಹಾದ ಕಾನೂನು ಅಸ್ತಿತ್ವದಲ್ಲಿ ಇದೆ, ಆದರೆ ಅಲ್ಲಿಯ ಮುಸಲ್ಮಾನ್ ಪೊಲೀಸರು ಲವ್ ಜಿಹಾದಿಗಳಾಗಿರುವುದರಿಂದ ಅವರೇ ಹಿಂದೂ ಹುಡುಗಿಯರನ್ನು ಮೋಸ ಮಾಡುತ್ತಿದ್ದರೆ, ಆಗ ಹಿಂದೂ ಯುವತಿಯರು ಯಾರ ಹತ್ತಿರ ನ್ಯಾಯ ಕೇಳಬೇಕು ? ಇಂತಹ ಪೊಲೀಸರಿಗೆ ಗಲ್ಲು ಶಿಕ್ಷೆ ನೀಡಲು ಹಿಂದೂಗಳು ಒತ್ತಾಯಿಸಿದರೆ ಅದರಲ್ಲಿ ತಪ್ಪೇನು ? |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!